Friday, September 20, 2024

ವಿಶೇಷ ಲೇಖನ

ಬಸವಣ್ಣಗ ಬಿಟ್ಟಿಲ್ಲ ಮ್ಯೂಸಿಕ್ ಡೈರೆಕ್ಟ್ರ್‌ನ ಬಿಡ್ತಾರು: ಸಿದ್ದರಾಮ ತಳವಾರ

ಬಸವಣ್ಣಗ ಬಿಟ್ಟಿಲ್ಲ ಮ್ಯೂಸಿಕ್ ಡೈರೆಕ್ಟ್ರ್ ಬಿಡ್ತಾರು?.. ಈ ಅಸ್ಪೃಶ್ಯತೆ ಬಗ್ಗೆ ಈ ಜಾತೀಯತೆ ಬಗ್ಗೆ ಮತ್ತೀ ಸಮಾನತೆ ಬಗ್ಗೆ ಸ್ವತಃ ಅನುಭವಿಸಿದವರಿಗಿಂತ ಅದನ್ನ ನೋಡಿದವರು ಅದನ್ನ ವಿರೋಧಿಸಿದವರು ಅದಕ್ಕ ಸಂಬಂಧಾನ ಇಲ್ದವ್ರು ಸಾರ್ವಜನಿಕವಾಗಿ ಮಾತಾಡಿದಾಗ ಆ ಕ್ಶಣಕ್ಕೆ ಅವರಿಗೆ ಯಾವುದೋ ಒಂದು ಥರದ ಸಮಾಧಾನ ಅನ್ನಿಸಿದ್ರೂ ಆ ನಂತರದಲ್ಲಿ ಅವರ ಫಜೀತಿ ಹೇಳೋದ ಬ್ಯಾಡ.ಈ ವ್ಯವಸ್ಥೆಯಾಚೆಗಿನವರು...

 ಮುಂಬೈ ಕರ್ನಾಟಕದ ನೋವುಗಳನ್ನು ಮರೆಸಿತೆ ಕಿತ್ತೂರು ಕರ್ನಾಟಕ.?

ಮಾನ್ಯ ಮುಖ್ಯಮಂತ್ರಿಗಳು ಕಿತ್ತೂರು ಉತ್ಸವದಲ್ಲಿ ಘೋಷಿಸಿದಂತೆ "ಮುಂಬೈ-ಕರ್ನಾಟಕ"ವನ್ನು "ಕಿತ್ತೂರು-ಕರ್ನಾಟಕ" ವೆಂದು ಪೋಷಿಸಿದ್ದಕ್ಕೆ ರಾಜ್ಯ ಸರಕಾರವನ್ನು ಅಭಿನಂದಿಸಲು ಹರ್ಷವೆನಿಸುತ್ತದೆ. ಹಾಗಾದರೆ ಮುಂಬೈ ಕರ್ನಾಟಕವನ್ನು ಕಿತ್ತೂರ ಕರ್ನಾಟಕ ಏಂದು ಘೋಷಣೆ ಮಾಡುವ ದುರ್ದು ಏನಿತ್ತು?ಒಂದು ಸಾರಿ ಉಸಿರು ಗಟ್ಟಿ ಮಾಡಿಕೂಂಡು ಮುಂಬಯಿ ಕರ್ನಾಟಕ ಆಡಳಿತದ ಕರಾಳತೆಯನ್ನು ಸಿಂಹಾವಲೋಕನ ಮಾಡೋಣವೇ? ಮುಂಬಯಿ ಯನ್ನು ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡು ಮುಂಬೈ ಪ್ರಾಂತ್ಯಕ್ಕೆ ಒಳಪಡುವ...

ಏನಿದು ಕ್ರಿಪ್ಟೋಕರೆನ್ಸಿ ಮತ್ತು ಬಿಟ್‌ಕಾಯಿನ್ ?

ಕ್ರಿಪ್ಟೋಕರೆನ್ಸಿ ಎಂದರೆ ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿ. ಈ ಕರೆನ್ಸಿಗಳು ಕೈಯಲ್ಲಿ ಹಿಡಿಯುವ ನೋಟಿನ ರೂಪದಲ್ಲಿ ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ(ಗೂಗಲ್ ಪೇ, ಫೋನ್ ಪೇ ನಲ್ಲಿ ಇರುವ ಹಾಗೆ) ನಮ್ಮ ಕ್ರಿಪ್ಟೋ ಎಕ್ಸ್‌ಚೇಂಜ್ ಅಕೌಂಟಲ್ಲಿ ಇರುತ್ತವೆ. ಬ್ಲಾಕ್‌ ಚೈನ್’ ಎಂಬ ಟೆಕ್ನಾಲಜಿ ಬಳಸಿ ಕ್ರಿಪ್ಟೋಕರೆನ್ಸಿಗಳಿಗೆ ಡಿಜಿಟಲ್ ರಕ್ಷಣೆ ನೀಡಲಾಗುತ್ತದೆ. ಸರ್ಕಾರ,ಬ್ಯಾಂಕ್ ಅಥವಾ ಇತರ ಮೂರನೇ ವ್ಯಕ್ತಿಯಂತಹ...

‘ಟಿಪ್ಪುವಿನ’ ಕಟ್ಟುಕಥೆಗಳು : ಒಂದು ವಿವೇಚನೆ

ಟಿಪ್ಪುವಿನ ವಿಚಾರವಾಗಿ ಕಳೆದ ಎರಡು ದಶಕಗಳಲ್ಲಿ ವಿಪರೀತವಾದ ಕಟ್ಟುಕಥೆಗಳು ಚಾಲ್ತಿಗೆ ಬಂದುವು. ಅದರಲ್ಲಿ 'ಮೇಲುಕೋಟೆಯ ದೀಪಾವಳಿ Genocide(ನರಮೇಧ)' ಕಥೆಯಾದರೇ ಈಚೆಗೆ ಹರಡುತ್ತಿರುವ 'ಉರಿಗೌಡ/ ದೊಡ್ಡ ನಂಜೇಗೌಡ' ಎಂಬ ಹೆಸರಿನ ವೀರರ ಕಥೆ. ಎರಡೂ ಅಪ್ಪಟ ಸುಳ್ಳು. ಮಂಡ್ಯದ ಒಕ್ಕಲಿಗರಲ್ಲಿ 'ಟಿಪ್ಪು ಸುಲ್ತಾನ್' ವಿರುದ್ದವಾಗಿ ಅಭಿಪ್ರಾಯಗಳನ್ನು ಹುಟ್ಟಿಸುವ ಸಲುವಾಗಿ ಕಟ್ಟಿದ ಕಥೆ ಇದು. ಯಾಕಂದರೆ ಈ ಕಥೆ...

ದಕ್ಷಿಣ ಭಾರತದ ಗಾಂಧಿ:ಕಲ್ಯಾಣ ಯೋಜನೆಗಳ ಸರದಾರ; ಕೆ ಕಾಮರಾಜ್

”ಸುದ್ದಿ ಸದ್ದು ನ್ಯೂಸ್‌”ನ ವಿಶೇಷ ಲೇಖನ ಒಬ್ಬ ಮುಖ್ಯಮಂತ್ರಿಯ ಆಡಳಿತ ಪರಿಧಿಯಲ್ಲಿ 10 ಮೆಡಿಕಲ್ ಸೀಟಿನ ಅಲಕೇಶನ್ ಹಕ್ಕಿತ್ತು. ಆಗ ಬಂದ ನೂರಾರು ಶಿಫಾರಸ್ಸುಗಳನ್ನು ಪರೀಕ್ಷಿಸಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕಾಮರಾಜ್ ಅವರು ಕೇವಲ 2 ನಿಮಿಷದಲ್ಲಿ 10 ಜನರನ್ನು ಆಯ್ಕೆ ಮಾಡಿ ಆಯ್ಕೆ ಪಟ್ಟಿಯನ್ನು ಅಧಿಕಾರಿಗಳ ಕೈಗೆ ಕೊಟ್ಟರು. ಇದನ್ನು ಅರಿತ ತಮಿಳುನಾಡಿನ...

ಬಿದಿರಿನಿಂದ ಕರಕುಶಲ ವಸ್ತುಗಳನ್ನ ತಯಾರಿಸುವ ತೇಜಸ್ವಿ ಯುವಕ ರಾಜು ಬೋಗೂರ (ಮೇದಾರ)

ಸುದ್ದಿ ಸದ್ದು ನ್ಯೂಸ್ ಬಸವರಾಜ ಶಂ ಚಿನಗುಡಿ. ಚನ್ನಮ್ಮನ ಕಿತ್ತೂರು ಬಹುತೇಕ ಹಿಂದಿನ ಕಾಲದಲ್ಲಿ ಬಿದಿರಿನಿಂದ ಮಾಡಿದ ಬುಟ್ಟಿ, ಮರ, ಸಾಸಣಿಕೆ, ಜಲ್ಲಿ, ಕಣಜ, ಗಳಗಿ ಇನ್ನೂ ಅನೇಕ ಮನೆ ಬಳಿಕೆಗೆ ಬೇಕಾಗುವ ವಸ್ತುಗಳನ್ನ ಬಳಸುತ್ತಿದ್ದೆವು. ಕಾಲಾಂತರದಲ್ಲಿ ಜಾಗತೀಕರಣದ ಫಲವಾಗಿ ಪ್ಲಾಸ್ಟಿಕ್ ಬಂದು ಬಿದಿರಿನ ಉತ್ಫನ್ನಗಳನ್ನ ನುಂಗಿ ನೀರು ಕುಡಿಯಿತು. ಅವುಗಳನ್ನ ನಂಬಿ ಜೀವನ ಸಾಗಿಸುತ್ತಿದ್ದವರು ಬೇರೆ...

ರಂಜಾನ ಸಾಹೇಬ ನದಾಪ್ :ಏಕೀಕರಣದ ಏಕೈಕ ಹುತಾತ್ಮ

1953ಅಕ್ಟೋಬರ್ 3ರಂದು  ಬಳ್ಳಾರಿ ಜನ ಭಾರಿ ಸಂತೋಷದಿಂದ ವಿಜಯೋತ್ಸವ ಆಚರಣೆಗೆ ಸಿದ್ದತೆ ಮಾಡಿಕೂಂಡಿದ್ದರು ಕಾರಣ ಇಷ್ಟೇ.ಏಕೀಕರಣದ ಸಂದಿಗ್ದ ಸಮಯದಲ್ಲಿ ಬಳ್ಳಾರಿ ಕರ್ನಾಟಕಕ್ಕೆ ಅಧಿಕೃತವಾಗಿ ಸೇರಿತ್ತು. ಆದರೆ 2ನೇಯ ತಾರೀಖಿನಂದು ದುರಂತವೂಂದು ನಡೆದು ಹೋಗಿತ್ತು .ಅಪ್ಪಟ ಕನ್ನಡ ಪ್ರೇಮಿ ಪೈಲ್ವಾನ ರಂಜಾನ ಸಾಹೇಬ ನದಾಪ್ ನನ್ನು ದುಷ್ಕರ್ಮಿಗಳು  ಆ್ಯಸಿಡ ತುಂಬಿದ ಬಲ್ಬನ್ನು ಆತನ  ಮುಖದಮೇಲೆ ಹಾಕಿ ಜೀವಹಾನಿ...

“ಕುರಾನ್ ನಲ್ಲಿ ಬಸವಣ್ಣ”-ಮುಂದುವರಿದ ಭಾಗ-2

ಧಾರಾಳವಾಗಿ ಮಾತಾಡಲು ಕೇಳಿಕೊಂಡ ಜೀವ ಸಾಮಾನ್ಯ ಜೀವವಲ್ಲ. ನಾಲ್ಕು ಬ್ರಹತ್ ಕಾದಂಬರಿಗಳನ್ನು 220 ಕಥೆಗಳನ್ನು ಬರೆದು ಕನ್ನಡದ ಮನೆಮಾತಾದ ಶ್ರೇಷ್ಟ ಕಥೆಗಾರ ಮಾತ್ರವಲ್ಲ, ತಮ್ಮ ಸೃಜನ ಶೀಲ ಗದ್ಯ ಬರಹಗಳಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ, ಎರಡು ಬಾರಿ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿರುವ ದೇಶದ ಏಕೈಕ ಸಾಹಿತಿ. 'ನಾನು ತೂಕವಾಗಿ ಮಾತಾಡಬೇಕು' ಎಚ್ಚರಿಸಿತು...

‘ಏಕ ಭಾರತ ವಿಜಯೀ ಭಾರತ’ ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ ಪ್ರಸ್ತುತ: ಭಾಗ-3

ಒಂದು ರೂ. ಕೂಪನ್, ಎಂಬತ್ತೈದು ಲಕ್ಷ ರೂ. ಕಲೆಕ್ಷನ್ ಸ್ಮಾರಕದ ಕೆಲಸವೇನೋ ಆರಂಭವಾಯಿತು. ದಿನವೂ 650 ಕಾರ್ಮಿಕರು ದುಡಿಯುತ್ತಿದ್ದ ಬಹುದೊಡ್ಡ ಕಾಮಗಾರಿ ಅದಾಗಿತ್ತು.ಯೋಜನೆಯ ವೆಚ್ಚವು ದೊಡ್ಡದಿತ್ತು.ಹಾಗಾಗಿ ಕೆಲವೇ ದಿನಗಳಲ್ಲಿ ಹಣದ ಅಡಚಣೆ ಉಂಟಾಯಿತು. ಮತ್ತೆ ಈ ಬೃಹತ್ ಸಮಸ್ಯೆ ರಾನಡೆಯವರ ಮುಂದೆ ಬೆಟ್ಟದೆತ್ತರದಷ್ಟು ಬೃಹದಾಕಾರವಾಗಿ ತಲೆ ಎತ್ತಿತು. ಆದರೆ ರಾನಡೆಯವರು ವಿಚಲಿತರಾಗಲಿಲ್ಲ.ಅವರ ಸಮಯಪ್ರಜ್ಞೆ, ಮುಂದಾಲೋಚನೆಗಳು ಅಸಾಧ್ಯವಾದುದನ್ನು...

ನೈಜ ಕನ್ನಡದ ಕುಲಪುರೋಹಿತ ಕನ್ನಡ ರತ್ನ ; ಡ್ಯೆಪುಟಿ ಚನ್ನಬಸಪ್ಪ

ಬಸವರಾಜ ಶಂ ಚಿನಗುಡಿ. ಚನ್ನಮ್ಮನ ಕಿತ್ತೂರು ಸುದ್ದಿ ಸದ್ದು ನ್ಯೂಸ್: ಯಾರು ಡ್ಯೆಪುಟಿ ಚನ್ನಬ್ಬಸಪ್ಪ ಅವರ ಪೂರ್ವಜರು ಮೂಲತ ಬೆಳಗಾವಿ ಜಿಲ್ಲಾ ಗೊಕಾಕನವರು ತಂದೆ ಬಸಲಿಂಗಪ್ಪ ತಾಯಿ ತಿಪ್ಪವ್ವ. ತಂದೆ ವ್ಯಾಪರಕ್ಕೆಂದು ಧಾರವಾಡಕ್ಕೆ ಬಂದು ಅಲ್ಲಿಯೆ ನೆಲಸಿದರು ತಂದೆ ಆರು ವರ್ಷದವನಿದ್ದಾಗಲೆ ತಿರಿಕೊಂಡರು. ಚನ್ನಬಸಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಆಗ ಧಾರವಾಡದ ಆಡಳಿತ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!