Monday, September 16, 2024

ವಿಶೇಷ ಲೇಖನ

ನೋಬೆಲ್ ಪ್ರಶಸ್ತಿ ಪಡೆದ ಭಾರತೀಯ ಸುಬ್ರಮಣ್ಯನ್ ಚಂದ್ರಶೇಖರ್.

“ದೇವರು ಮನುಷ್ಯನ ಶ್ರೇಷ್ಠ ಅನ್ವೇಷಣೆ” ಎಂದು ನಂಬಿದ್ದ, ಖಭೌತವಿಜ್ಞಾನಿ ಹಾಗೂ ನಕ್ಷತ್ರಲೋಕದ ಅನಭಿಷಕ್ತ ಚಕ್ರವರ್ತಿ ಎಂದು ಹೆಸರಾಗಿದ್ದ, ಗೆಳೆಯರೆಲ್ಲ ಪ್ರೀತಿಯಿಂದ “ಚಂದ್ರ” ಎಂದೇ ಕರೆಯಲ್ಪಡುತ್ತಿದ್ದ ಸುಬ್ರಮಣ್ಯನ್ ಚಂದ್ರಶೇಖರ ಅವರಿಗೆ 1930 ರ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ವಿಜೇತ, ಸರ್. ಸಿ. ವಿ. ರಾಮನ್ ಚಿಕ್ಕಪ್ಪ. ‘ಚಂದ್ರ’ ಜನಿಸಿದ್ದು 1910 ಅಕ್ಟೋಬರ್ 19 , ರಲ್ಲಿ,...

ರಾಜಕಾರಣ ಮತ್ತು ಸಾಂಸ್ಕೃತಿಕ ರಾಯಭಾರಿ ರಾಜಾಜಿ

ಸುದ್ದಿ ಸದ್ದು ನ್ಯೂಸ್ ರಾಜಾಜಿ ಎಂದು ಜನಪ್ರಿಯರಾದ ಸಿ. ರಾಜಗೋಪಾಲಾಚಾರಿ ಭಾರತೀಯ ರಾಜಕಾರಣ ಮತ್ತು ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಮುತ್ಸದ್ಧಿ ನಾಯಕರು ಚಕ್ರವರ್ತಿ ರಾಜಗೋಪಾಲಾಚಾರಿ ಅವರು 1878ರ ಡಿಸೆಂಬರ್ 10ರಂದು ಹೊಸೂರು ತಾಲ್ಲೂಕಿನ ತೋರ್ಪಳ್ಳಿಯಲ್ಲಿ ಜನಿಸಿದರು. ಅವರ ವಿದ್ಯಾಭ್ಯಾಸ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮತ್ತು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ನಡೆಯಿತು. ರಾಜಗೋಪಾಲಾಚಾರಿ ಅವರು 1900ರಲ್ಲಿ ಸೇಲಂನ...

ಚುನಾವಣಾ ರಾಜಕೀಯದ ಕಾರ್ಪೊರೇಟ್ ತಂತ್ರಗಾರ; ಪ್ರಶಾಂತ್ ಕಿಶೋರ್

ಸುದ್ದಿ ಸದ್ದು ನ್ಯೂಸ್ ಲೇಖಕರು: ವಿವೇಕಾನಂದ. ಹೆಚ್.ಕೆ. ಭಾರತದ ಚುನಾವಣಾ ರಾಜಕೀಯದ ಕಾರ್ಪೊರೇಟ್ ತಂತ್ರಗಾರ.ಪ್ರಶಾಂತ್ ಕಿಶೋರ್..... ಬಹುಶಃ ಇಲ್ಲಿಯವರೆಗೂ ಈತ ಮಾಡಿದ ಎಲ್ಲಾ ತಂತ್ರಗಳು ಬಹುತೇಕ ಯಶಸ್ವಿಯಾಗಿ ಆ ಪಕ್ಷಗಳು ಚುನಾವಣೆಯಲ್ಲಿ ಗೆದ್ದಿವೆ. ಆತನ ರಾಜಕೀಯ ದೂರದೃಷ್ಟಿಯ ಯೋಚನೆಗಳೋ ಅಥವಾ ಮತದಾರರ ಮನಸ್ಥಿತಿಯ ಸೂಕ್ಷ್ಮತೆ ಅರಿಯುವ ಸಾಮರ್ಥ್ಯವೋ ಅಥವಾ ಜನರ ಮನಸ್ಥಿತಿಯನ್ನು ಒಂದು ದಿಕ್ಕಿಗೆ ತಿರುಗಿಸುವ ಆತನ ಸಂಸ್ಥೆಯ...

ಸಚಿವ ಮುರುಗೇಶ ನಿರಾಣಿ ಅವರಿಗೆ ಡಿಸೆಂಬರ 5 ರಂದು “ಗೌರವ ಡಾಕ್ಟರೇಟ್” ಪ್ರಧಾನ ಕರ್ನಾಟಕ ಕೃಷಿ ಉದ್ಯಮದ ಆಸ್ತಿ : ಮುರುಗೇಶ ನಿರಾಣಿ

ಸುದ್ದಿ ಸದ್ದು ನ್ಯೂಸ್ ಭಾರತೀಯ ಸಕ್ಕರೆ ರಂಗದಲ್ಲಿ ತನ್ನದೆಯಾದ ಅಪೂರ್ವ ಸಾಧನೆ ಮಾಡಿದ ಕರ್ನಾಟಕ ಸರ್ಕಾರದ ಕೈಗಾರಿಕಾ ಸಚಿವರಾದ ಮುರುಗೇಶ ಆರ್. ನಿರಾಣಿಯವರಿಗೆ ಕೃಷ್ಣಾ ಮೆಡಿಕಲ್ ಸೈನ್ಸ್ ವಿ.ವಿ. ಈ ಬಾರಿಯ ಘಟಿಕೋತ್ಸವದಲ್ಲಿ  “ಗೌರವ ಡಾಕ್ಟರೇಟ್” ಪುರಸ್ಕಾರ ನೀಡಲಿದ್ದು, ಇದು ಕರ್ನಾಟಕ ಸಕ್ಕರೆ ಉದ್ಯಮ ರಂಗಕ್ಕೆ ದೊರೆತ ಗೌರವ ಇದಾಗಲಿದೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. 90 ರ...

ಡಿಸೆಂಬರ 4 ಕಿತ್ತೂರ ವಿಜಯೋತ್ಸವದ ರೂವಾರಿ ಗುರಿಕಾರ‌ ಅಮಟೂರ ಬಾಳಪ್ಪನವರ ಹುತಾತ್ಮ ದಿವಸ

ಸುದ್ದಿ ಸದ್ದು ನ್ಯೂಸ್ 1824 ಅಕ್ಟೋಬರ್ 23 ರಂದು ಸೂರ್ಯ ಮುಳಗದ ಸಾಮ್ರಾಜ್ಯ ಕಿತ್ತೂರ ರಾಣಿ ಚನ್ನಮ್ಮನವರ ನೇತ್ರತ್ವದಲ್ಲಿ ಅಸ್ತಂಗತವಾಗುವಂತೆ ಮಾಡಿ ಜಗತ್ತಿನ ಇತಿಹಾಸದಲ್ಲಿ ಬ್ರಿಟಿಷ್‌‌ರನ್ನು ಓರ್ವ ಮಹಿಳೆಯ ನೇತ್ರತ್ವದಲ್ಲಿ ಸೆದೆಬಡಿದಿರುವುದು ಜಗತ್ತಿನ ಮೊದಲ ಇತಿಹಾಸ. ಈ ದಿಗ್ವಿಜಯದ ಹಿಂದೆ ರಾಣಿ ಚನ್ನಮ್ಮಾಜೀಯವರ ಪ್ರೇರಣೆಯಿಂದ ಅಸಂಖ್ಯಾತ ವೀರ ಯೋಧರ ತ್ಯಾಗ ಬಲಿದಾನದ ಕಥೆ ಇದೆ. ಇವೇಲ್ಲ ವೀರಯೋದರ...

ಮತ್ತೆ ಸುದ್ದಿಯಲ್ಲಿ ಪ್ರಾಮುಖ್ಯತೆ ಪಡೆದ ರೈತರ ಆತ್ಮಹತ್ಯೆ

ಸುದ್ದಿ ಸದ್ದು ನ್ಯೂಸ್ ಕರ್ನಾಟಕ ದೇಶದಲ್ಲಿ ಎರಡನೆಯ ಸ್ಥಾನ ಎಂಬ ಮಾಹಿತಿ ತಿಳಿದು ಬಂದಿದೆ ಈಗಲಾದರೂ ಅನ್ನ ತಿನ್ನುವ ನಾವುಗಳು ಒಂದಷ್ಟು ಜವಾಬ್ದಾರಿ ವಹಿಸಿಕೊಳ್ಳೋಣ. ನಾವು ಸಾಮಾನ್ಯರು, ಆಡಳಿತಗಾರರಲ್ಲ, ಅಧಿಕಾರಿಗಳಲ್ಲ, ಪತ್ರಕರ್ತರಲ್ಲ, ಸ್ವಾಮೀಜಿಗಳಲ್ಲ ರೈತರು ಬೆಳೆದ ಆಹಾರ ತಿನ್ನುವ ಋಣಭಾರದವರು. ಹಾಗಾದರೆ ನಾವು ಏನು ಮಾಡಬಹುದು. ಸಾಮಾನ್ಯವಾಗಿ ರೈತರ ಆತ್ಮಹತ್ಯೆ ಸಂಭವಿಸುವುದು ಗ್ರಾಮೀಣ ಭಾಗದಲ್ಲಿಯೇ ಹೆಚ್ಚು.ಅದಕ್ಕೆ ಮುಖ್ಯವಾಗಿ ಹಣಕಾಸಿನ...

ಮುನವಳ್ಳಿಯಲ್ಲೊಬ್ಬ ಅಪ್ರತಿಮ ನಾಟಿ ವೈದ್ಯ.! ಮಾರಣಾಂತಿಕ ನೋವುಗಳಿಗೆ ಇವರಲ್ಲಿದೆ ಮದ್ದು..!

ಸುದ್ದಿ ಸದ್ದು ನ್ಯೂಸ್ ಬೆಳಗಾವಿ: ಈಗಿನ ಕಾಲದಲ್ಲಿ ನಾವು ನೀವೆಲ್ಲರು ಕೆಲಸಗಳಲ್ಲಿ ಅದೆಷ್ಟು ಬ್ಯೂಸಿ ಆಗ್ತಿದ್ದೀವೋ ಅದೇರೀತಿ ಮಾರಣಾಂತಿಕ ಖಾಯಿಲೆಗಳು ಅಂದರೆ ಕೈ, ಕಾಲು ಮೊನಕಾಲು,ಮೊನಕೈ, ನಡನೋವು ಸೇರಿದಂತೆ ಇನ್ನೂ ಅನೇಕ ರೀತಿಯ ನೋವುಗಳು ಅತ್ಯಂತ ವೇಗವಾಗಿ ಹೆಚ್ಚುತಿವೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವ ಪೀಳಿಗೆಗೆ ಹೆಚ್ಚಾಗಿ ಕಾಡುತ್ತಿರುವದು ಇಂತಹ ಅನೇಕ ತರಹದ ನೋವುಗಳು....

ಲಿಂಗಾಯತರ ಹಿತಶತೃಗಳು ಯಾರು ?

ಸುದ್ದಿ ಸದ್ದು ನ್ಯೂಸ್ ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯ ಕರ್ನಾಟಕದ ಅಭಿವೃದ್ಧಿಗೆ ವಿವಿಧ ಬಗೆಯಲ್ಲಿ ತನ್ನ ಕೊಡುಗೆಗಳನ್ನು ನೀಡಿದೆ. ಕರ್ನಾಟಕವು ಬಸವಣ್ಣ ˌ ಕನಕದಾಸˌ ಸರ್ವಜ್ಞ ˌ ಷರೀಫˌ ಕುವೆಂಪುರವರ ವಿಚಾರಧಾರೆಯ ನೆಲ. ಕನ್ನಡನಾಡು ಸೌಹಾರ್ದತೆˌ ಸಹಿಷ್ಣತೆ ಮತ್ತು ಸಹೋರತ್ವದ ನೆಲೆಬೀಡು. ಆದರೆ ಇತ್ತೀಚಿನ ದಿನಗಳಲ್ಲಿ ಫ್ಯಾಸಿಷ್ಟ್ ಶಕ್ತಿಗಳು ಕರ್ನಾಟಕದ ನೆಲದಲ್ಲಿರುವ ಬಹು ಸಂಸ್ಕೃತಿಯ...

ಪ್ರಬುದ್ಧ ಕನ್ನಡ ಮನಸ್ಸುಗಳಿಗೆ ಮಲಾಲಿಗೆ ಮಾತು ಹಾಕಲು ಮನವಿ; ಬಸವರಾಜ ಚಿನಗುಡಿ

ಸುದ್ದಿ ಸದ್ದು ನ್ಯೂಸ್ ನಾಡಿನ ಪ್ರಬುದ್ದ ಕನ್ನಡ ಮನಸ್ಸುಗಳಿಗೆ ವಿನಮ್ರ ಮನವಿ. ಕನ್ನಡದ ಬಗ್ಗೆ ಕಾಳಜಿ ಇರೋರು, ನಾಡು ನುಡಿಯ ಬಗ್ಗೆ ಕಕ್ಕುಲಾತಿ ಉಳ್ಳವರು, ಅಪ್ಪಟ ಕನ್ನಡದ ಬರವಣಿಗೆ, ಭಾಷಣಗಳನ್ನು ಮಾಡುತ್ತ ಸಾಹಿತಿಗಳು ಬರಹಗಾರರೇ ಅಭಿಮಾನದಿಂದ ಕನ್ನಡದ ಅಸ್ಮಿತೆಯನ್ನು ಪ್ರತಿಬಿಂಬಿಸುವ ಅಪರೂಪದ ಪ್ರಜ್ಞಾವಂತ ಓದುಗರನ್ನೋ ಪ್ರಬುದ್ದ ಬರಹಗಾರರನ್ನೋ ಸುದೀರ್ಘ ಇತಿಹಾಸ ಹೊಂದಿದ ಕನ್ನಡ ಸಾಹಿತ್ಯ ಪರಿಷತ್ತು ಅನ್ನೋ...

ನೆಹರೂ- ಆಜಾದ್ ರವರು ಈ ದೇಶಕ್ಕೆ ಮಾಡಿದ್ದೇನು?

ನೆಹರೂ - ಆಜಾದ್ ರವರು ಈ ದೇಶಕ್ಕೆ ಮಾಡಿದ್ದೇನು? 1947 ಆಗಸ್ಟ್ 14 ರ ಮಧ್ಯರಾತ್ರಿ ನಮ್ಮ ದೇಶ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಂಡು ಸ್ವಾತಂತ್ರ ಪಡೆಯಿತು. ದೇಶದಾದ್ಯಂತ ಸ್ವಾತಂತ್ರ್ಯದ ಸಂಭ್ರಮ ಮನೆಮಾಡಿತ್ತು. ಆ ಸಂಭ್ರಮ ಸ್ವಾತಂತ್ರಾನಂತರದ ಅನೇಕ ವರ್ಷಗಳು ನಮ್ಮನ್ನಾವರಿಸಿಕೊಂಡಿತು. ಆ ಸಂಭ್ರಮದಲ್ಲಿ ಮೈಮರೆತಿದ್ದ ನಾವೆಲ್ಲ, ನಮ್ಮನ್ನಾಳುವವರು ನಮಗೆ ಒಳಿತನ್ನೆ ಮಾಡುತ್ತಾರೆಂದು ಅತಿ ಭರವಸೆಯನ್ನಿಟ್ಟಿದ್ದೆವು....
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!