Sunday, September 8, 2024

ವಿಶೇಷ ಲೇಖನ

ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ಗೆ ಮುಂದಾದ್ರಾ ಧಣಿ! ಹೊಂದಾಣಿಕೆ ಹೊಗೆಗೆ ಕಿತ್ತೂರು ಕೈ ಕಾರ್ಯಕರ್ತರು ಕಂಗಾಲು

ಲೇಖಕರು:ಉಮೇಶ ಗೌರಿ (ಯರಡಾಲ) ಕಿತ್ತೂರು: ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಕೈ ಮತ್ತು ಕಮಲದ ಮಧ್ಯೆ ಹೊಂದಾಣಿಕೆ ಹೊಗೆಯಾಡುತ್ತಿದೆ ಅನ್ನೋ ಸುದ್ದಿ ಗುಟ್ಟಾಗಿ ಉಳಿದಿಲ್ಲ. ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಮತ್ತು ಮಾಜಿ ಶಾಸಕ ಡಿ.ಬಿ.ಇನಾಮದಾರ ಮಧ್ಯೆ ಪಕ್ಷಕ್ಕೂ ಮೀರಿದ ನೆಂಟಸ್ತಿಕೆ ಬೆಳೆದಿದೆ ಎನ್ನಲಾಗುತ್ತಿದ್ದು ಈ ಸುದ್ದಿ ಕೈ ಮತ್ತು ಕಮಲ ಕಾರ್ಯಕರ್ತರ ಹುಬ್ಬೇರಿಸುವಂತಾಗಿದೆ. ನಾಲ್ಕು ದಶಕಗಳ ಕಾಲ...

ಮಠೀಯ ವ್ಯವಸ್ಥೆ ಬದಲಿಸಲು ಇದು ಸಕಾಲ

ಇತ್ತೀಚೆಗಿನ ರಾಜ್ಯದ ಕೆಲವು ಅಹಿತಕರ ಘಟನೆಗಳನ್ನು ಗಮನಿಸಿದಾಗ ಮಠೀಯ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆ ಆಗಬೇಕು ಎನಿಸುವುದು ಸಹಜ. ಕರ್ನಾಟಕದ ಲಿಂಗಾಯತ ಮಠಗಳ ಶೈಕ್ಷಣಿಕ ಕೊಡುಗೆ ಅಪಾರವಾಗಿದೆ. ಒಂದು ವೇಳೆ ಲಿಂಗಾಯತ ಮಠಗಳ ಪ್ರಸಾದ ನಿಲಯಗಳು ಇರದೇ ಹೋಗಿದ್ದರೆ, ಲಕ್ಷಾಂತರ ಬಡವರಿಗೆ ಉನ್ನತ ಗುಣಮಟ್ಟದ ಶಿಕ್ಷಣ ಲಭಿಸುತ್ತಿರಲಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಬಡವರು, ಹಿಂದುಳಿದವರು ಲಿಂಗಾಯತ ಮಠಗಳ...

ಮರೆಯಲಾಗದ ಮಹಾನುಭಾವರು:ಸರ್.ಸಿದ್ದಪ್ಪ ಕಂಬಳಿಯವರು

ಮಹಾರಾಷ್ಟ್ರದಲ್ಲಿ ಜ್ಯೋತಿ ಬಾ ಪುಲೆ ಹಾಗೂ ಮಾತೆ ಸಾವಿತ್ರಿ ಬಾ ಪುಲೆಯವರು ಶಿಕ್ಷಣ ಮತ್ತು ಸಾಮಾಜಿಕ ಕ್ರಾಂತಿಕಾರಿ ಕೆಲಸ ಮಾಡಿದಂತೆ ಕರ್ನಾಟಕದಲ್ಲಿ ಅವರ ಪಾತ್ರ ನಿರ್ವಹಿಸಿದವರು ಸರ್ ಸಿದ್ದಪ್ಪ ಕಂಬಳಿಯವರು ಮತ್ತು ಅವರ ಸಮಕಾಲಿನವರು. ಇಂದು ಸೆಪ್ಟೆಂಬರ್ 11 ಸರ್. ಸಿದ್ದಪ್ಪ ಕಂಬಳಿಯವರ ಜನ್ಮದಿನ. ಈ ಮರೆಯಲಾಗದ ಮಹಾನುಭಾವರ ಜನ್ಮದಿನದಂದು,ಅವರ ಸಾಧನೆಯನ್ನು ಅವಲೋಕಿಸಲು ಇದೂಂದು ಸಂದರ್ಭ. 1882...

ಮೇರು ವ್ಯಕ್ತಿತ್ವದ ಅಪರೂಪದ ಜನನಾಯಕ ಡಾ. ಬಸಪ್ಪ ದಾನಪ್ಪ ಜತ್ತಿ.

ಬಸವಾದಿ ಶರಣರ ಬದುಕು ಮೌಲ್ಯಗಳು ಆಗರವಾಗಿತ್ತು. 12 ನೆಯ ಶತಮಾನವನ್ನು ಶರಣ ಸಂಸ್ಕೃತಿಯ ಪರ್ವಕಾಲ ಎಂದೇ ಕರೆಯಬಹುದು. ಸರಳತೆ ಹಾಗೂ ಸಾತ್ವಿಕತೆ ಜೀವನಕ್ಕೆ ಅಡಿಪಾಯಗಳಾಗಿದ್ದವು. ದುಡಿಮೆಯೇ ದೇವರು ಎಂದು ನಂಬಿ ಅದರ ಜೊತೆಗೆ ಮನುಷ್ಯ ಪ್ರೀತಿಯ ಹೂರಣವನ್ನು ವಚನಗಳ ಮೂಲಕ ಜನಸಾಮಾನ್ಯರ ಹೃದಯಕ್ಕೆ ಉಣಬಡಿಸುವ ಶರಣರ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ. ಅಂತಹ ವಚನ ಸಾಹಿತ್ಯ...

ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಮತ್ತು ಸರಸಿದ್ದಪ್ಪ ಕಂಬಳಿಯವರ ಮುಖಾಮುಖಿ

ನಾಳೆ ಸರ ಸಿದ್ದಪ್ಪ ಕಂಬಳಿಯವರ ಜನ್ಮದಿನ.ಅವರ ಸ್ಮರಣೆಯಲ್ಲಿ ಅವರ ಜೀವನದ ಕೇಲವು ಘಟನಾವಳಿ ಮೇಲುಕು. 1924 ಬೆಳಗಾವಿ ಕಾಂಗ್ರೆಸ್ ಅಧೀವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಬೆಳಗಾವಿಗೆ ಬರುವಾಗ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಇಳಿದು ಧಾರವಾಡದ ಅಂದಿನ ಕಾಂಗ್ರೆಸ್ ಕಾರ್ಯದರ್ಶಿ ಕೋಲಗಂಡೆ ಅವರನ್ನು ಕರೆದು ಮಹಾತ್ಮ ಗಾಂಧೀಜಿ ಅವರು ಹುಬ್ಬಳ್ಳಿಯ ಗಣ್ಯ ವ್ಯಕ್ತಿಯನ್ನು ನೋಡಬೇಕಾಗಿದೆ ಭೇಟಿ ಮಾಡಲು...

ಬಸವ ಸಮಿತಿಯ ಬುನಾದಿ ಮಾಜಿ ರಾಷ್ಟ್ರಪತಿ ಡಾ.ಬಿ.ಡಿ.ಜತ್ತಿಯವರು.

ಮಹಾನ್ ಶರಣ ಶಕ್ತಿ ಡಾ.ಬಿ.ಡಿ.ಜತ್ತಿಯವರು.ಅವರು ಕೇವಲ ಒಂದು ವ್ಯಕ್ತಿ ಮಾತ್ರಅಲ್ಲ ಅದ್ಬುತ ಶಕ್ತಿ. ಅವರ ಆದರ್ಶಮಯ ಬದುಕು ನಮಗೆಲ್ಲ ದಾರಿದೀಪ. ಅಂಥ ಪುಣ್ಯಾತ್ಮನ ನೆನಪು ನಂದಾದೀಪ. ನಾಳೆ ಸೆ.10ರಂದು ಅವರ ಜನ್ಮ ದಿನ. ಅವರನ್ನು ಹೃದಯತುಂಬಿ ಗೌರವಿಸಬೇಕಾದುದ್ದು ಮತ್ತು ಸ್ಮರಿಸಬೇಕಾದುದ್ದು ನಮ್ಮೆಲ್ಲರ ಕರ್ತವ್ಯ. 12 ನೆಯ ಶತಮಾನ ಪ್ರಪಂಚದ ಪ್ರಸಿದ್ಧ ವಚನ ಕ್ರಾಂತಿಯ ಯುಗ. ಬಸವಾದಿ...

ಐಕ್ಯತೆಯ ಸಂಕೇತ, ಗಣೇಶ ಹಬ್ಬ ಸಂಭ್ರಮದ ಉತ್ಸವವಾಗಲಿ.! ಕೋಮುವಾದಿಗಳ ಮನಸ್ಥಿತಿ ಆಗದಿರಲಿ

ಲೇಖಕರು:ಉಮೇಶ ಗೌರಿ(ಯರಡಾಲ) ಗಣಪತಿ ಹಬ್ಬ ಎಲ್ಲಾ ಹಬ್ಬಗಳಲ್ಲಿ ಅತ್ಯಂತ ಅದ್ದೂರಿ ಹಾಗೂ ಕಲರ್ ಪುಲ್ ಹಬ್ಬ. ಗಣಪನ ಹುಟ್ಟು ಎಲ್ಲರಿಗೂ ಗೊತ್ತಿರುವುದೇ. ಪುರಾಣಗಳ ಉಲ್ಲೇಖದ ಪ್ರಕಾರ ಗಣೇಶನ ಹುಟ್ಟೇ ರೋಚಕ. ಆತ ನಡೆದು ಬಂದ ಹಾದಿ ಅದ್ಭುತ. ಆತನ ವಿಶೇಷತೆ, ಬುದ್ಧಿ ಚಾತುರ್ಯತೆ ಬಗ್ಗೆ ಇರುವ ಉಪಕಥೆಗಳು ಸಾವಿರ. ಅಗ್ರಪೂಜೆಗೆ ಅಧಿಪತಿ, ವಿಘ್ನ ನಿವಾರಕ, ಸಂಕಷ್ಟ...

ಇಂದು ಡಾ. ಎಂ. ಎಂ. ಕಲಬುರ್ಗಿಯವರ ಪುಣ್ಯಸ್ಮರಣೆ. ನಿಮಿತ್ಯ ಅವರ ಕುರಿತ ಹೊಸ ಕೃತಿಯ ಪರಿಚಯ

ಕಲಬುರ್ಗಿಯವರ ಹತ್ಯೆಯಾಗಿ ಏಳು ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಅವರನ್ನು ನೆನಪಿಸುವ ಕೃತಿಯಾಗಿ ನವಕರ್ನಾಟಕ ಸಾಹಿತ್ಯ ಸಂಪದ ಮಾಲೆಯ 50ನೇ ಕೃತಿಯಾಗಿ ಎಂ. ಎಂ. ಕಲಬುರ್ಗಿ ಕೃತಿ ಪ್ರಕಟಿಸಿದೆ. ನವಕರ್ನಾಟಕ ಪ್ರಕಾಶನ ಸಂಸ್ಥೆಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಮಾಲಿಕೆಯನ್ನು ಡಾ. ಹಾ. ಮಾ. ನಾಯಕ ಮತ್ತು ಪ್ರಧಾನ ಗುರುದತ್ತ ಅವರ ಸಂಪಾದಕತ್ವದಲ್ಲಿ...

ಹೇರಲ್ಪಟ್ಟ ಸನ್ಯಾಸತ್ವ ತುಂಬಾ ಅಪಾಯಕಾರಿಯಾದುದು

ಪಂಕವಿಲ್ಲದ ಕಮಲಕ್ಕೆ ಸುಗಂಧ ಸುಲಲಿತವೆಂತಪ್ಪುದಯ್ಯಾ? ಹೊನ್ನು ಹೆಣ್ಣು ಮಣ್ಣಿಲ್ಲದೆ ದೇವತಾಯೋಗ್ಯವೆಂತಪ್ಪುದಯ್ಯಾ? ಕಮಲ ಪಂಕದಲಿ ವರ್ತಿಸಿದಂತೆ ವರ್ತಿಸುತಿಪ್ಪರು ನಿಮ್ಮ ಶರಣರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ. ಶರಣರು ವಾಸ್ತವವಾದಿಗಳು. ವೈದಿಕರಂತೆ ಅವರದು ಬೂಟಾಟಿಕೆಯ ಬದುಕಲ್ಲ. ಎಲ್ಲವನ್ನೂ ತೆರೆದ ಕಣ್ಣುಗಳ- ಬಿಚ್ಚು ಹೃದಯದ ಮೂಲಕ ಚಿಂತಿಸಿದವರು. ಹಾಗೆ ಬದುಕಿದವರು. ಅವರೆಂದೂ ಸನ್ಯಾಸವೆ ಶ್ರೇಷ್ಠವೆಂದು ಭಾವಿಸಿರಲಿಲ್ಲ . ಆದರೆ ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೆ ಮರಣ ಎಂದು ಸುಳ್ಳು...

ಸ್ವಾತಂತ್ರ್ಯ ಭಾರತದ ಹತ್ತು ಪ್ರಮುಖ ವ್ಯಕ್ತಿಗಳ ಅವಲೋಕನ.

1947 - 2022 ರ ನಡುವಿನ ಪ್ರಮುಖ ಸ್ವಾತಂತ್ರ್ಯ ಭಾರತದ ಹತ್ತು ಪ್ರಮುಖ ವ್ಯಕ್ತಿಗಳ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಅವಲೋಕನ. 1) ಮಹಾತ್ಮ ಗಾಂಧಿ: ನಿಸ್ಸಂದೇಹವಾಗಿ ಅದು ಮಹಾತ್ಮ ಗಾಂಧಿ. ಇಡೀ ವಿಶ್ವ ಸಮುದಾಯಕ್ಕೆ ಸತ್ಯ ಶಾಂತಿ ಉಪವಾಸ ಸತ್ಯಾಗ್ರಹ ಸರಳತೆಯ ಬದುಕು ಮತ್ತು ಹೋರಾಟದ ಮಾರ್ಗಗಳನ್ನು ತೋರಿಸಿದ ನಿಜವಾದ ದಾರ್ಶನಿಕ. 2) ಡಾಕ್ಟರ್...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!