Thursday, September 19, 2024

ವಿಶೇಷ ಲೇಖನ

ಕಿತ್ತೂರು ಸಂಸ್ಥಾನವನ್ನು ಸ್ವತಂತ್ರಗೊಳಿಸುವುದಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಸುಮಾರು 198 ವರ್ಷಗಳ ಹಿಂದಿನ ಸಮಯ.ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಒಂದು ದೊಡ್ಡ ಬಂಗಲೆ ಅದು. ಹೆಣ್ಣುಮಗಳೊಬ್ಬಳು ಕೂತಿದ್ದಾಳೆ. ಜಂಗಮ ವೇಷದಲ್ಲಿದ್ದ ವ್ಯಕ್ತಿಯೊಬ್ಬ ನಿಂತಿದ್ದಾನೆ. ಕೂತ ಹೆಣ್ಣುಮಗಳನ್ನು ಉದ್ದೇಶಿಸಿ- ‘ತಾಯೆ, ನಿಮ್ಮ ಪಾದದಾಣೆ. ಪ್ರಮಾಣ ಮಾಡುತ್ತೇನೆ ಕೇಳಿ. ಈ ಕೆಂಪುಮೂತಿ ಆಂಗ್ಲರು ನಿಮ್ಮಿಂದ ಮೋಸದಿಂದ ಕಿತ್ತುಕೊಂಡಿರುವ ಕಿತ್ತೂರು ಸಂಸ್ಥಾನವನ್ನು ಮತ್ತೆ ಗೆದ್ದು ತಂದು ನಿಮ್ಮ...

ಗಡಿಯಾರ ಕದ್ದ ಕಳ್ಳ ವಿಧ್ಯಾರ್ಥಿ ಕ್ಲಾಸಿನಲ್ಲಿ ಇದ್ರು ಕೂಡಾ ಯಾರಿಗೂ ಗೊತ್ತಾಗದಂತೆ ಗಡಿಯಾರ ಮರಳಿಸಿದ ಪ್ರೊಫೆಸರ್.

ಒಂದು ಕ್ಲಾಸ್ ರೂಮ್ ನಲ್ಲಿ ಸುಮಾರು ವಿದ್ಯಾರ್ಥಿಗಳಿದ್ದರು. ಅವರಲ್ಲಿ ಒಬ್ಬ ಎದ್ದು ನಿಂತು ಪ್ರೊಫೆಸರ್ ಗೆ ಹೇಳಿದ ಸರ್ ನನ್ನ ತಂದೆ ನನ್ನ ಜನ್ಮ ದಿನಕ್ಕೆ ಒಂದು ದುಬಾರಿ ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ 5 ನಿಮಿಷದ ಬ್ರೇಕ್ ನಲ್ಲಿ ಅದನ್ನು ಇಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದೆ, ಬಂದು ನೋಡಿದರೆ ಕಾಣುತ್ತಿಲ್ಲ. ಆಗ ಪ್ರೊಫೆಸರ್...

“ನೇಪಥ್ಯದಿಂದ ನೆನಪಿನಂಗಳಕ್ಕೆ ನೇತಾಜಿ” ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಯ ಕಹಳೆ ಊದಿದ ನೇತಾಜಿ ಅವರ ಜನ್ಮ ದಿನ

ಯಾರ ಹೆಸರು ಕೇಳಿದರೆ ಭಾರತೀಯರ ನರನಾಡಿಗಳಲ್ಲಿ ರೋಮಾಂಚನ ಸೃಷ್ಟಿಯಾಗುತ್ತದೆಯೋ, ಬಿಸಿ ರಕ್ತ ಕುದಿಯುತ್ತದೆಯೋ, ದೇಶಪ್ರೇಮ ಉಕ್ಕಿ ಹರಿಯುತ್ತದೆಯೋ ಅಂತಹ ಹೆಸರೇ ಭಾರತದ ಅಪ್ರತಿಮ ವೀರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರದು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಯ ಕಹಳೆ ಊದಿ, ಆಜಾದ್ ಹಿಂದ್ ಪೌಜ್ (ಇಂಡಿಯನ್ ನ್ಯಾಷನಲ್ ಆರ್ಮಿ- ಐಎನ್‍ಎ) ಎಂಬ ಸೇನೆಯನ್ನು ಕಟ್ಟಿದ...

ಕೃತಿಯೊಂದು ಹಾಟ್ ಕೇಕ್ ಆದ ಪರಿ…

ವ್ಯಕ್ತಿ ತನ್ನ ಇಡೀ ಬದುಕಿನಲ್ಲಿ 'ಮಾಡುವ' ಕ್ರಿಯೆಗೆ ಸಾಕ್ಷಿಯಾದಾಗ, ಅದೇ ಬದುಕು 'ಹೇಳುವ' ಶಬ್ದಗಳಿಗೆ ಕಿವಿಯಾದಾಗ ಆಗುವ ಅನುಭವವೇ ಭಿನ್ನ. ಒಬ್ಬ ಸೃಜನಶೀಲ ಬರಹಗಾರನಾದವನ ಮನಸಿಗೆ ಆವರಿಸುವುದು ಬರೀ ಮೌನ! ಆ ಚಿಂತನೆಯಲ್ಲಿ ಅಕ್ಷರಶಃ ಮೂಕ ಸ್ಥಿತಿ! ಆ ಮೌನವನು ಧೇನಿಸಿ ಆಲಿಸಿದಾಗ ಬರಹಕ್ಕೆ ಹೊಸ ಹೊಳವು! ಹೊಳೆಯುವ ಆ ವಸ್ತು ನಿತ್ಯ ನೂತನ,...

ಮೇಕೆ ದಾಟಲಿದು ಸಮಯವಲ್ಲ – ಕೇವಲ ಡಿ.ಕೆ. ವೈಭವೀಕರಣ

ಲೇಖಕರು:ಸಿದ್ದು ಯಾಪಲಪರವಿ. ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಲೆಂದೇ ವೀಕ್ ಎಂಡ್ ಕರ್ಫ್ಯೂ. ಮೈಲೇಜ್ ಪಡೆಯಲೆಂದೇ ಆರಂಭವಾದ ಪಾದಯಾತ್ರೆ. ಇವು ಇವತ್ತಿನ ಹೈಲೈಟ್ಸ್. ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಇರಬಹುದಾದ ತಾಂತ್ರಿಕ ಮತ್ತು ಕಾನೂನಾತ್ಮಕ ತೊಡಕುಗಳು, ಕಾರಣಗಳನ್ನು ಹುಡುಕಿ ಪರಿಹರಿಸಿದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಎಲ್ಲರ ಅಂಬೋಣ. ಆದರೆ ಇಂತಹ ಅಪಾಯಕಾರಿ ಕರೋನ ಸಂದರ್ಭದಲ್ಲಿ, ಸೂಕ್ತ ಸಮಯವಲ್ಲ ಎಂಬ...

ಆನ್ ಲೈನ್ ತರಗತಿಗಳ ಹಿಂದಿನ ಆಫ್ ಲೈನ್ ಕಥೆಗಳು

ವಿಶೇಷ ಲೇಖನ: ಲೇಖಕರು:ಮಣ್ಣೆ ಮೋಹನ್ 6360507617 [email protected] ಇದು ಸರಕಾರದ ದುಡುಕಿನ ಎಡವಟ್ಟು ನಿರ್ಧಾರ. ಕೊರೋನಾ ಹರಡುವಿಕೆಯ ನೆಪವೊಡ್ಡಿ ಏಕಾಏಕಿ ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯ ಮಕ್ಕಳಿಗೆ ಆನ್ ಲೈನ್ ನಲ್ಲಿ ಶಾಲೆಯನ್ನು ಆರಂಭಿಸುವ ದಿಢೀರ್ ನಿರ್ಧಾರವನ್ನು ಸರ್ಕಾರ ಘೋಷಿಸಿದೆ. ಕೊರೋನಾ ಕಾಲಘಟ್ಟದುದ್ದಕ್ಕೂ ಸರ್ಕಾರ ಶಾಲೆಗಳ ವಿಷಯದಲ್ಲಿ ಅನೇಕ ತಪ್ಪು ನಿರ್ಧಾರಗಳ ಸರಣಿಯನ್ನೇ ಮಾಡುತ್ತಾ ಬಂದಿದೆ. ಈಗಿನದು ಅದರಲ್ಲಿ...

ಖಾಸಗಿ ಶಾಲೆಗಳನ್ನೂ ಮೀರಿಸಿದ ಮೆಣಸೆ ಮಾದರಿ ಸರಕಾರಿ ಶಾಲೆ. ಅಚ್ಚರಿ ಆದರೂ ನಂಬಿ

ವಿಶೇಷ ಲೇಖನ: ಉಮೇಶ ಗೌರಿ (ಯರಡಾಲ) M-8867505678 Email:[email protected] ಹಸಿರು ಬೆಟ್ಟಗುಡ್ಡಗಳ ಮಧ್ಯೆ ಹರಿದು ಸಾಗುವ ತುಂಗಾ ನದಿಯ ತೀರದಲ್ಲಿರುವ ಪುಣ್ಯಕ್ಷೇತ್ರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಆದಿಶಂಕರರು ಸ್ಥಾಪಿತ ವಿದ್ಯಾದೇವತೆ ಶಾರದೆಯ ನೆಲೆವೀಡು. ಈ ತಾಲೂಕಿನ ಮೆಣಸೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲರ ಗಮನ ಸೆಳೆಯುತ್ತದೆ. 1940 ರಲ್ಲಿ ಪ್ರಾರಂಭಗೊಂಡ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ...

“ಮತಾಂತರ” ನಿಲ್ಲದಿದ್ದರೆ ಮುಂದೊಂದು ದಿನ ಈ ದೇಶ ಜಾತ್ಯಾತೀತ ದೇಶವಾಗಿ ಉಳಿಯುವುದಿಲ್ಲ!

ಲೇಖಕರು: ಸಿದ್ಧಾರ್ಥ ವಾಡೆನ್ನವರ.  "ಮತಾಂತರ” ಇದು ಕೌಟುಂಬಿಕ, ಸಾಮಾಜಿಕ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತವೆ. ಸ್ವಾಮೀ ವಿವೇಕಾನಂದರು ಹೀಗೆ ಹೇಳುತ್ತಾರೆ, “ಒಬ್ಬ ಹಿಂದೂ ಉತ್ತಮ ಹಿಂದೂ ಆಗಬೇಕು, ಒಬ್ಬ ಮುಸ್ಲಿಂ ಉತ್ತಮ ಮುಸ್ಲಿಂ ಆಗಬೇಕು, ಒಬ್ಬ ಕ್ರಿಶ್ಚಿಯನ್ ಉತ್ತಮ ಕ್ರಿಶ್ಚಿಯನ್ ಆಗಬೇಕು” ಒಟ್ಟಿನಲ್ಲಿ ಒಬ್ಬ ಮನುಷ್ಯ ಉತ್ತಮ ಮನುಷ್ಯ ಆಗಬೇಕು ಅಷ್ಟೇ. ನಮ್ಮ ಎಲ್ಲ್ಲಾ ಗ್ರಂಥಗಳನ್ನು ನಾಶಪಡಿಸಿ, ಕುರಾನ್ ಅಥವಾ...

ಶಿಕ್ಷಣ ಕ್ಷೇತ್ರದಲ್ಲಿ ಅಚ್ಚರಿ ಬದಲಾಣೆ! ಟಿಇಟಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ: ಅಪಾಯಕಾರಿ ನಿರ್ಧಾರ .

ಶಾಲಾ ಶಿಕ್ಷಕರಾಗಲು ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ನೀಡುವ ಸರಕಾರದ ನಿರ್ಧಾರದಿಂದ  B.Ed /D.Ed ತರಬೇತಿ ಹೊಂದಿದ ವಿಜ್ಞಾನ ಪದವೀಧರರ ಜೊತೆಗೆ ಕಲಾ, ವಾಣಿಜ್ಯ ಪದವೀಧರರು ಅವಕಾಶ ವಂಚಿತರಾಗಲಿದ್ದಾರೆ.  ಹೌದು. ಶಿಕ್ಷಕರಾಗುವ ಕನಸು ಹೊತ್ತು ಹತ್ತಿಪ್ಪತ್ತು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾದು ಕುಳಿತ ಹತ್ತಾರು ಸಾವಿರ ಯುವಪೀಳಿಗೆ, ಮತ್ತು  ವಯೋಮಿತಿ ಮೀರಿದ ಅರ್ಹರಿಗೆ ಸರಕಾರ ದೊಡ್ಡ ಆಘಾತ...

ಧರ್ಮಾತೀತ ಭಾರತದ ನಾಯಕನಿಗೆ ಧರ್ಮಾಧಾರಿತ ಪಾಕಿಸ್ತಾನ ಕೊಟ್ಟಿದ್ದೇನು? ...

ಬ್ರಿಟಿಷರ ಒಡೆದು ಆಳುವ ನೀತಿ:ಭಾರತದಲ್ಲಿ ಎಲ್ಲಿಯವರೆಗೂ ಜಾತೀಯತೆ ಎಂಬುದು ಇರುತ್ತದೆಯೋ ಅಲ್ಲಿಯವರೆಗೂ ಭಾರತೀಯತೆ ಎಂಬುದು ಇರುವುದಿಲ್ಲ. ಎಲ್ಲಿಯವರೆಗೂ ಭಾರತೀಯತೆ ಎಂಬುದು ಇಲ್ಲಿ ಇರುವುದಿಲ್ಲವೋ ಅಲ್ಲಿಯವರೆಗೂ ನಾವು ಈ ದೇಶವನ್ನು ಆಳಲು ಅಡ್ಡಿಯಿಲ್ಲ ಎಂಬುದು ಬ್ರಿಟಿಷ್ ಸರ್ಕಾರದ ಸ್ಪಷ್ಟ ನಿಲುವಾಗಿತ್ತು. ಹಾಗಾಗಿಯೇ ಜಾತೀಯತೆಯನ್ನು ಪೋಷಿಸಲು ಅವರು ಇನ್ನಿಲ್ಲದ ಸರ್ಕಸ್ ಮಾಡಿದರು.ಅದರಲ್ಲಿ ಯಶಸ್ಸು ಕಂಡರೂ ಕೂಡ. ಆದರೆ ಅವರು...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!