Friday, September 20, 2024

ರಾಜ್ಯ

ಬಸರಕೋಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಕಲ್ಮೇಶ್ವರ ದೇವಸ್ಥಾನಕ್ಕೆ 1 ಲಕ್ಷ ರೂ ಅನುದಾನ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು : ತಾಲೂಕಿನ ಬಸರಕೋಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಕಲ್ಮೇಶ್ವರ ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ರೂ 1 ಲಕ್ಷದ ಡಿಡಿಯನ್ನು ಜಿಲ್ಲಾ ನಿರ್ದೇಶಕ ಪ್ರದೀಪ ಜಿ ದೇವಸ್ಥಾನ ಕಟ್ಟಡ ನಿರ್ಮಾಣ ಮಂಡಳಿಗೆ ವಿತರಣೆ ಮಾಡಿದರು. ಈ ವೇಳೆ ಯೋಜನಾಧಿಕಾರಿ ಪ್ರಶಾಂತ...

ಎಂ.ಕೆ. ಹುಬ್ಬಳ್ಳಿಯಲ್ಲಿ ವಯಸ್ಕರ ಶಿಕ್ಷಣ ಅಭಿಯಾನ ಕಾರ್ಯಕ್ರಮ ಜರುಗಿತು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ತಾಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟ್ಣದಲ್ಲಿ ಇರುವ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ, ಸೃಜನಶೀಲ  ಕಾರ್ಯಕ್ರಮದ ಅಡಿಯಲ್ಲಿ ವಯಸ್ಕರ ಶಿಕ್ಷಣ ಅಭಿಯಾನ  ಕಾರ್ಯಕ್ರಮ ಜರುಗಿತು ಜಿಲ್ಲಾ ನಿರ್ದೇಶಕ ಪ್ರದೀಪ್ ಜಿ ಅತಿಥಿ ಸ್ಥಾನ ವಹಿಸಿ ಮಾತನಾಡಿ ಮಹಿಳೆಯರು...

ನೈಜ ಕನ್ನಡದ ಕುಲಪುರೋಹಿತ ಕನ್ನಡ ರತ್ನ ; ಡ್ಯೆಪುಟಿ ಚನ್ನಬಸಪ್ಪನವರು

  ಬಸವರಾಜ ಶಂ ಚಿನಗುಡಿ. ಚನ್ನಮ್ಮನ ಕಿತ್ತೂರು ಸುದ್ದಿ ಸದ್ದು ನ್ಯೂಸ್ ಯಾರು ಡ್ಯೆಪುಟಿ ಚನ್ನಬ್ಬಸಪ್ಪನವರು? ಅವರ ಪೂರ್ವಜರು ಮೂಲತ ಬೆಳಗಾವಿ ಜಿಲ್ಲಾ ಗೊಕಾಕದವರು ತಂದೆ ಬಸಲಿಂಗಪ್ಪ ತಾಯಿ ತಿಪ್ಪವ್ವ. ತಂದೆ ವ್ಯಾಪರಕ್ಕೆಂದು ಧಾರವಾಡಕ್ಕೆ ಬಂದು ಅಲ್ಲಿಯೆ ನೆಲಸಿದರು ತಂದೆ ಆರು ವರ್ಷದವನಿದ್ದಾಗಲೆ ತಿರಿಕೊಂಡರು. ಚನ್ನಬಸಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಆಗ ಧಾರವಾಡದ ಆಡಳಿತ ಬಾಷೆ...

ಅಕ್ಷರ ಸಂಗಾತ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ : 4 ಯುವ ಕಥೆಗಾರರಿಗೆ ಬಹುಮಾನ

ಧಾರವಾಡ. ಅ.27: ಹಿರಿಯ ಪತ್ರಕರ್ತ ಕಥೆಗಾರ ಟಿ.ಎಸ್ ಗೊರವರ ಅವರ ಸಂಪಾದಕತ್ವದಲ್ಲಿ ಮೂಡಿ ಬರುತ್ತಿರುವ 'ಅಕ್ಷರ ಸಂಗಾತ' ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಇತ್ತೀಚೆಗೆ ಆಯೋಜಿಸಿದ್ದ 'ಯುವ ಕಥಾ ಸ್ಪರ್ಧೆ'ಯಲ್ಲಿ ಕಥಾ ಬಹುಮಾನವನ್ನು ಇಬ್ಬರು ಸಮಾನವಾಗಿ ಹಂಚಿಕೊಂಡಿದ್ದು, ಸುವರ್ಣ ಚೆಳ್ಳೂರು ಅವರ *ಕಂಬದ ಹಕ್ಕಿ* ಮತ್ತು ಪ್ರವೀಣ್ ಕುಮಾರ್ ಜಿ ಅವರ *ಗುಟ್ಟು* ಕಥೆಗಳು ಬಹುಮಾನ...

ಬಸವರಾಜ ಶಂ ಚಿನಗುಡಿ. ಚನ್ನಮ್ಮನ ಕಿತ್ತೂರು ಸುದ್ದಿ ಸದ್ದು ನ್ಯೂಸ್: ಯಾರು ಡ್ಯೆಪುಟಿ ಚನ್ನಬ್ಬಸಪ್ಪ ಅವರ ಪೂರ್ವಜರು ಮೂಲತ ಬೆಳಗಾವಿ ಜಿಲ್ಲಾ ಗೊಕಾಕನವರು ತಂದೆ ಬಸಲಿಂಗಪ್ಪ ತಾಯಿ ತಿಪ್ಪವ್ವ. ತಂದೆ ವ್ಯಾಪರಕ್ಕೆಂದು ಧಾರವಾಡಕ್ಕೆ ಬಂದು ಅಲ್ಲಿಯೆ ನೆಲಸಿದರು ತಂದೆ ಆರು ವರ್ಷದವನಿದ್ದಾಗಲೆ ತಿರಿಕೊಂಡರು. ಚನ್ನಬಸಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಆಗ ಧಾರವಾಡದ ಆಡಳಿತ...

ನೈಜ ಕನ್ನಡದ ಕುಲಪುರೋಹಿತ ಕನ್ನಡ ರತ್ನ ; ಡ್ಯೆಪುಟಿ ಚನ್ನಬಸಪ್ಪ

ಬಸವರಾಜ ಶಂ ಚಿನಗುಡಿ. ಚನ್ನಮ್ಮನ ಕಿತ್ತೂರು ಸುದ್ದಿ ಸದ್ದು ನ್ಯೂಸ್: ಯಾರು ಡ್ಯೆಪುಟಿ ಚನ್ನಬ್ಬಸಪ್ಪ ಅವರ ಪೂರ್ವಜರು ಮೂಲತ ಬೆಳಗಾವಿ ಜಿಲ್ಲಾ ಗೊಕಾಕನವರು ತಂದೆ ಬಸಲಿಂಗಪ್ಪ ತಾಯಿ ತಿಪ್ಪವ್ವ. ತಂದೆ ವ್ಯಾಪರಕ್ಕೆಂದು ಧಾರವಾಡಕ್ಕೆ ಬಂದು ಅಲ್ಲಿಯೆ ನೆಲಸಿದರು ತಂದೆ ಆರು ವರ್ಷದವನಿದ್ದಾಗಲೆ ತಿರಿಕೊಂಡರು. ಚನ್ನಬಸಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಆಗ ಧಾರವಾಡದ ಆಡಳಿತ...

ಕೆ. ಆರ್. ನಾರಾಯಣನ್ : ಮರೆಯಲಾಗದ ರಾಷ್ಟ್ರಪತಿ 

ಕೆ. ಆರ್. ನಾರಾಯಣನ್ ಭಾರತದ 10ನೆಯ ರಾಷ್ಟ್ರಪತಿಗಳಾಗಿದ್ದವರು. 1997ರ ಜುಲೈ 27ರಂದು ಅಧಿಕಾರ ವಹಿಸಿಕೊಂಡು 2002ರ ಜುಲೈ 25ರವರೆಗೆ ಸೇವೆ ಸಲ್ಲಿಸಿದರು. ಅವರು ಪತ್ರಕರ್ತ, ಪ್ರಾಧ್ಯಾಪಕ, ವಿದ್ವಾಂಸ, ರಾಜತಾಂತ್ರಿಕ ಮತ್ತು ರಾಜಕಾರಿಣಿಗಳಾಗಿಯೂ ಹೆಸರಾಗಿದ್ದರು ಕೊಛೇರಿಲ್ ರಾಮನ್ ನಾರಾಯಣನ್ 1921ರ ಅಕ್ಟೋಬರ್ 27ರಂದು ಕೇರಳದ ಕೊಟ್ಟಾಯಂ ಜಿಲ್ಲೆ ಉಯವೂರ್ ಗ್ರಾಮದಲ್ಲಿ ಜನಿಸಿದರು. ತಂದೆ ನಾಟಿ ಔಷಧಿ ವೈದ್ಯ...

ಕಿತ್ತೂರು ನಾಡಿನ ಅಭಿವೃದ್ಧಿಗೆ ಪಣತೊಟ್ಟ ಏಕಮೇವ ರಾಜಕಾರಣಿ ಎಸ್ ಬಂಗಾರಪ್ಪ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು ಸಮಾಜವಾದಿ ಸಾರೆಕೊಪ್ಪ ಬಂಗಾರಪ್ಪ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು. ಸಮಾಜವಾದಿ ಹಿನ್ನೆಲೆಯಿಂದ ಬಂದ ಅವರು ರೈತ ಪರ ಹಾಗೂ ಸಮಾಜಿಕ ಅಸಮಾನತೆಯ ವಿರುದ್ಧ ಹೋರಾಟಗಳನ್ನು ಮಾಡುತ್ತಲೇ, ಲೋಹಿಯಾ ಹಾಗೂ ಗೋಪಾಲಗೌಡರ ವಿಚಾರಗಳ ಅನುಯಾಯಿಯಾಗಿದ್ದರು. ಕಿತ್ತೂರು ಮತ್ತು ಎಸ್ ಬಂಗಾರಪ್ಪ: ಕಿತ್ತೂರು ಮತ್ತು ಕಿತ್ತೂರು ಕೋಟೆಯ ಅಭಿವೃದ್ಧಿಗಾಗಿ ಅವರು ಪಣ ತೊಟ್ಟು...

ಸ್ವಂತ ತಮ್ಮನನ್ನೇ ಬಿಡದವನು, ಕ್ಷೇತ್ರದ ಜನರನ್ನ ಬಿಡ್ತಾನಾ.? ಪ್ರಕಾಶ ಸಜ್ಜನ.

ಹಾನಗಲ್: ಮಾಜಿ ಸಚಿವರು ಶಾಸಕರು ಆದ ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿರುವ ಬೆನ್ನಲ್ಲೆ ಬಿಜೆಪಿ ಅಭ್ಯರ್ಥಿ ಶಿವರಾಜ್​ ಸಜ್ಜನ್​ ವಿರುದ್ಧ ಸ್ವಂತ ಅವರ ಸಹೋದರ ಪ್ರಕಾಶ್​ ಸಜ್ಜನ್​ ಅನ್ಯಾಯದ ಆರೋಪ ಮಾಡುತ್ತಿದ್ದಾರೆ. ನಾನು ಅವರಿವರಿಗೆ ಮತ ನೀಡಿ ಎಂದು ಹೇಳುವುದಿಲ್ಲ ನಿಮಗೆ ಯಾರಿಗೆ ಬೇಕು...

ಪಿ ಆರ್ ಸಿ ಐ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾದ ಶಿವಾನಂದ ತಗಡೂರು

ಬೆಂಗಳೂರು: ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ ಆರ್ ಸಿ ಐ) ಕೊಡಮಾಡುವ ಮಾಧ್ಯಮ ಪ್ರಶಸ್ತಿಗೆ ವಿಜಯವಾಣಿ ದಿನಪತ್ರಿಕೆ ವಿಶೇಷ ವರದಿಗಾರ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಆಯ್ಕೆಯಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆ ಸ್ಮರಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಅಕ್ಟೋಬರ್ 28 ರಂದು ಬೆಂಗಳೂರಿನಲ್ಲಿ ನಡೆಯುವ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!