Saturday, September 21, 2024

ಜಿಲ್ಲೆ

ಯೋಗ ಬದುಕಿನ ಭಾಗವಾಗಲಿ – ಯೋಗಗುರು ಗಿರಿಮಲ್ಲಪ್ಪ ಬೆಳವಡಿ

ಬೈಲಹೊಂಗಲ: ಮನಸ್ಸಿನ ಏಕಾಗ್ರತೆಗೆ ಸಹಕಾರಿಯಾದ ಯೋಗ ಬದುಕಿನ ಭಾಗವಾಗಲಿ ಎಂದು ದೊಡವಾಡ ಗ್ರಾಮದ ಯೋಗ ಗುರುಗಳಾದ ಗಿರಿಮಲ್ಲಪ್ಪ ಬೆಳವಡಿ ಹೇಳಿದರು. ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನದ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಅವರು ಮಾತನಾಡಿದರು.ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಅನೇಕ ರೋಗಗಳನ್ನು ದೂರ ಮಾಡಬಹುದಲ್ಲದೇ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಯೋಗಕ್ಕೆ ತನ್ನದೇ ಆದ...

ಹೊಸತನದ ಹುಡುಕಾಟದಲ್ಲಿ ಕವಿ ಮನಸ್ಸು ಸದಾ ಜಾಗೃತವಾಗಿರಬೇಕು–  ಈರಯ್ಯ ಕಿಲ್ಲೇದಾರ

ಬೈಲಹೊಂಗಲ: ಕವಿತೆ ಯಾವಾಗಲೂ ಓದುಗರ ಹೃದಯ ಅರಳಿಸಬೇಕು. ಹೊಸತನದ ಹುಡುಕಾಟದಲ್ಲಿ ಕವಿ ಮನಸ್ಸು ಸದಾ ಜಾಗೃತವಾಗಿರಬೇಕು ಎಂದು ಗುಡಿಕಟ್ಟಿಯ ಸಾಹಿತಿ ಈರಯ್ಯ ಕಿಲ್ಲೇದಾರ ‘ಈನಿಂಕಿ’ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು, ಬೈಲಹೊಂಗಲ ತಾಲೂಕು ಘಟಕ ಹಾಗೂ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದಲ್ಲಿ ಪಟ್ಟಣದ ಸೊಗಲ ರಸ್ತೆಯಲ್ಲಿರುವ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ರವಿವಾರ...

ಜನರ ಬದುಕು ಮತ್ತು ಭವನೆಯ ಬಗ್ಗೆ ಕಾಳಜಿವಹಿಸುವ ಏಕೈಕ ಪಕ್ಷ ಆಮ್ ಆದ್ಮಿ:ಭಾಸ್ಕರ್ ರಾವ

ಬೈಲಹೊಂಗಲ :ಐತಿಹಾಸಿಕ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ರೈತ ಶಕ್ತಿವಾದ ಚಿಕ್ಕಬಾಗೇವಾಡಿಯ ದಿ||ಬಾಬಾಗೌಡ್ರು ಪಾಟೀಲ ಸಭಾ ಭವನದಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ ಅವರು ಮಾತನಾಡಿ ರಾಜ್ಯದಲ್ಲಿ ಜನರ ಭಾವನೆಗಳ ಬಗ್ಗೆ ಮೂರು ಪಕ್ಷಗಳು ಆಟವಾಡುತ್ತಿವೆ,ಆದರೆ  ಜನಸಾಮಾನ್ಯರ ಬದುಕಿನ ಬಗ್ಗೆ...

ಬೆಳಗಾವಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹಡಪದ ಸಮಾಜ ಸಂಘಟನೆಯ ಸಭೆ ಜರುಗಿತು.

ರಾಮದುರ್ಗ ಸುದ್ದಿ: ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ  ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ,ರಾಮದುರ್ಗ ತಾಲ್ಲೂಕು ಹಾಗೂ ಸಾಲಹಳ್ಳಿ ಹೂಬಳಿ ಘಟಕದ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹಡಪದ ಸಮಾಜ ಸಂಘಟನೆಯ ಸಭೆ ಜರುಗಿತು. ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ  ಮಾತನಾಡಿ 12 ಶತಮಾನದಲ್ಲಿ ಬಸವಣ್ಣನವರ ಆಪ್ತ ಸಲಹೆಗಾರರಾಗಿದ್ದ ನಿಜಸುಖಿ ಹಡಪದ...

ಜನರ ಸೇವೆ ಮಾಡುವ ಉತ್ತಮ ಅವಕಾಶ ದೊರೆಕಿದೆ:ಸಾಹಿತ್ಯಾ ಆಲದಕಟ್ಟಿ

ಬೈಲಹೊಂಗಲ: ಜನರ ಸೇವೆ ಮಾಡುವ ಉತ್ತಮ ಅವಕಾಶ ದೊರೆಕಿದೆ ಎಂದು ಐ.ಎ.ಎಸ್ ಪರೀಕ್ಷೆಯಲ್ಲಿ ದೇಶಕ್ಕೆ 250 ನೆಯ ಹಾಗೂ ರಾಜ್ಯಕ್ಕೆ 10 ನೆಯ ರ‍್ಯಾಂಕ್ ಪಡೆದ ಸಾಹಿತ್ಯಾ ಆಲದಕಟ್ಟಿ ಹೇಳಿದರು. ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ಘಟಕ ಹಾಗೂ ಬೈಲಹೊಂಗಲ ತಾಲೂಕಾ ಘಟಕದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದಕ್ಷತೆ ಹಾಗೂ...

ಬಸವಾದಿ ಶರಣರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಬಸವಸಿದ್ದ ಲಿಂಗ ಸ್ವಾಮೀಜಿ

ಬೈಲಹೊಂಗಲ: ತಾಲೂಕಿನ ಯರಡಾಲ ಗ್ರಾಮದಲ್ಲಿ ಮಂಗಳವಾರ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೈ ಬಸವೇಶ ಜಯಘೋಷದೊಂದಿಗೆ ಬಸವೇಶ್ವರರ ಮೂರ್ತಿ ಮೆರವಣಿಗೆ ಮಾಡಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಶ್ರೀಗಳು, ಗಣ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನೇಗಿನಹಾಳದ ಶ್ರೀ ಬಸವಸಿದ್ದ ಲಿಂಗ ಸ್ವಾಮೀಜಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ...

ಶಾಪ ವಿಮೋಚನೆ ಎಂದದ್ದಕ್ಕೆ ತಪ್ಪು ಗ್ರಹಿಕೆ ಬೇಡ: ಸಚಿವ ಮುರುಗೇಶ ನಿರಾಣಿ.

ಸುದ್ದಿ ಸದ್ದು ನ್ಯೂಸ್ ಬಾಗಲಕೋಟೆ: ಏಪ್ರೀಲ್-23ರಂದು ಕೆರೂರು ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನಾನು ಬಾದಾಮಿ ತಾಲೂಕಿನ ಶಾಪ ವಿಮೋಚನೆಯ ಆಗಿದೆ ಎಂದು ನನ್ನ ಭಾಷಣದಲ್ಲಿ ಹೇಳಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು. ಈ ಕುರಿತು ಸ್ಪಷ್ಟನೆ ನೀಡಿದ ಅವರು ಬಾದಾಮಿ ತಾಲೂಕಿಗೆ ಯಾರು ಶಾಪ ಕೊಟ್ಟಿದ್ದರು? ಯಾವಾಗ ಶಾಪಗ್ರಸ್ತವಾಗಿತ್ತು?...

ಮುಸ್ಲಿಮರನ್ನು ಕಂಡಕ್ಷಣ ಉಗ್ರಗಾಮಿಗಳು ಪಾಕಿಸ್ತಾನದವರು, ಅನ್ನುವುದು ಸರಿಯಲ್ಲ: ಮಾಜಿ‌ ಸಚಿವ ಕೆ ಎಸ್ ಈಶ್ವರಪ್ಪ

ಸುದ್ದಿ ಸದ್ದು ನ್ಯೂಸ್ ಶಿವಮೊಗ್ಗ: ಮುಸ್ಲಿಮರನ್ನು ಕಂಡ ಕೂಡಲೇ ಅವರನ್ನು ಪಾಕಿಸ್ತಾನದವರು, ಉಗ್ರಗಾಮಿಗಳು ಎನ್ನುವುದು ಸರಿಯಲ್ಲ. ಆ ಭಾವನೆಯನ್ನು ದೂರ ತಳ್ಳಿ. ಅವರು ಸಹ ಭಾರತೀಯರು ಅವರನ್ನು ನಮ್ಮ ಕಡೆಗೆ ಸೆಳೆಯುವಂತಹ ಪ್ರಯತ್ನ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ದೇಶದ ಎಲ್ಲಾ ಮುಸ್ಲಿಮರು ರಾಷ್ಟ್ರ ದ್ರೋಹಿಗಳಲ್ಲ....

ಮುಖ್ಯಮಂತ್ರಿಗಳ ನೀರಾವರಿ ಕಳಕಳಿ ಅಭಿನಂದನೀಯ: ಸಂಗಮೇಶ ನಿರಾಣಿ.

ಸುದ್ದಿ ಸದ್ದು ನ್ಯೂಸ್ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ         ಅವರು ಚಾಲನೆ: ಉತ್ತರ ಕರ್ನಾಟಕ ನೀರಾವರಿ ಸಮೀತಿ ಸ್ವಾಗತ. ಬಾಗಲಕೋಟ: ಬಾಗಲಕೋಟ ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಕೆರೂರ, ಮಂಟೂರ ಹಾಗೂ ಸಸಾಲಟ್ಟಿ ಯೋಜನೆಗೆ ಭೂಮಿಪೂಜೆ ಮಾಡಿದ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನತೆ ವತಿಯಿಂದ ಅಭಿನಂದನೆಗಳು ಎಂದು ಉತ್ತರ ರ‍್ನಾಟಕ ಸಮಗ್ರ...

ಮಠಗಳು ಸಹ ಸರ್ಕಾರದಿಂದ ಅನುದಾನ ಪಡೆಯಲು ಪ್ರತಿಶತ 30 ಕಮಿಷನ್ ಕೊಡಬೇಕು: ದಿಂಗಾಲೇಶ್ವರ ಸ್ವಾಮಿಜಿ

  ಸುದ್ದಿ ಸದ್ದು ನ್ಯೂಸ್ ಬೀಳಗಿ: ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲಿ ಬಂದು ನಿಂತಿದೆ ಎಂದರೆ ಮಠ ಮಾನ್ಯಗಳೂ ಸಹ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಪಡೆಯಲು ಪ್ರತಿಶತ 30 ರಷ್ಟು ಕಮಿಷನ್ ನೀಡಬೇಕು ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಜಗದ್ಗುರು ಶ್ರೀ ದಿಂಗಾಲೇಶ್ವರ ಮಹಾಸ್ವಾಮೀಜಿ ಭಾನುವಾರ ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!