Thursday, September 19, 2024

ಸುದ್ದಿ-ಸದ್ದು ನ್ಯೂಸ್

“ಸಾರಿಗೆ ನೌಕರರ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ”

ಬೆಂಗಳೂರು (ಅ.16):  ಆಯುಧ ಪೂಜೆ ಹಾಗೂ ನಾಡಹಬ್ಬ ದಸರಾ ಬಂದರೂ ಆಗಸ್ಟ್‌ ತಿಂಗಳ ಶೇ.50ರಷ್ಟು ಬಾಕಿ ವೇತನ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿ ಸಾರಿಗೆ ನೌಕರರು ಬಾಕಿ ವೇತನ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.ಸಾರಿಗೆ ನೌಕರರ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಒಟ್ಟು 171.69 ಕೋಟಿ ರೂಪಾಯಿ.ಅನುದಾನ...

“ಗಡಿನಾಡಿನಲ್ಲೊಬ್ಬ ಕನ್ನಡ ಸೇವಕ”

ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು. ತಾಯ ಸೇವೆ ಮಾಡುವ ಭಾಗ್ಯ ದೊರಕಿದರೆ ನಮ್ಮಂಥ ಪುಣ್ಯವಂತರು ಭೂಮಿ ಮೇಲೆ ಮತ್ಯಾರೂ ಇಲ್ಲ.ಬಹಳಷ್ಟು ಮಹನೀಯರು ನಾಡು-ನುಡಿ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಕುವೆಂಪು ಅವರು“ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು. ಕನ್ನಡಕ್ಕೆ ಧ್ವನಿಯೆತ್ತು ನಿನ್ನ ಕೊರಳು ಪಾಂಚಜನ್ಯವಾಗುವುದು” ಎಂದು ನುಡಿದಿದ್ದಾರೆ. ಅದರಂತೆಯೇ ತಮ್ಮ ಜೀವಿತಾವಧಿಯ ಬಹುಪಾಲನ್ನು...

ಪೊಲೀಸ್ ಇಲಾಖೆಗೆ 200 ಕೋಟಿ ರೂ.ಅನುದಾನ ಇಲಾಖೆಗೆ ಬಂಪರ್ ಗಿಟ್ಟ: ಆರಗ ಜ್ಞಾನೇಂದ್ರ

ಮಂಡ್ಯ (ಅ.15): ಮಂಡ್ಯದ ಡಿಎಆರ್ ಆವರಣದಲ್ಲಿ 36 ಪೊಲೀಸ್ ವಸತಿ ಗೃಹ, ಡಿಎಆರ್ ಆಡಳಿತ ಕಚೇರಿ ಕಟ್ಟಡ, ಶ್ವಾನದಳ, ಸೆಂಟ್ರಲ್ ಪೊಲೀಸ್ ಠಾಣೆ ಕಟ್ಟಡಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕಳೆದರಡು ವರ್ಷಗಳಲ್ಲಿ ಪೊಲೀಸ್ ಇಲಾಖೆಗೆ 200 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ.ಆದರೆ ಸ್ವಾತಂತ್ರ್ಯ ಬಂದ...

ದಕ್ಷಿಣ ಭಾರತದ ಪ್ರಭಾವಿ ದೊರೆ: ಕಿತ್ತೂರಿನ ಮಲ್ಲಸರ್ಜ ದೇಸಾಯಿ.

ದಕ್ಷಿಣ ಭಾರತದಲ್ಲಿ ಪ್ರಬಲ ಸಂಸ್ಥಾನಗಳ ದೊರೆಗಳಾದ ಹೈದರಾಲಿ, ಟಿಪ್ಪು ,ಪೂನಾದ ಪೇಸ್ವೆಗಳು ,ಬಿಜಾಪುರದ ಆದಿಲ್ ಶಾಹಿಗಳು ,ಹೈದರಾಬಾದಿನ ನಿಜಾಮರು ಪ್ರಬಲವಾಗಿದ್ದರು. ಇವುಗಳ ಮಧ್ಯ ದೇಶಿಯ ಸಣ್ಣಪುಟ್ಟ ಸಂಸ್ಥಾನಗಳು ತಮ್ಮ ಅಳಿವು-ಉಳಿವಿನ ಲಾಭಕ್ಕೆ ಇನ್ನೊಬ್ಬರಿಗೆ ದ್ರೋಹ ಮಾಡುವುದರಲ್ಲಿ ತೊಡಗಿದ್ದರೆ ವಿನಹ ದೇಶಕ್ಕೆ ಒದಗುವ ವಿಪತ್ತಿನ ಅರಿವು ಅವರಿಗಿರಲಿಲ್ಲ . 1785 ಟಿಪ್ಪುಸುಲ್ತಾನ್ ಧಾರವಾಡದ ನರಗುಂದ ,ರಾಮದುರ್ಗ ಕಿತ್ತೂರಿನ ಮೇಲೆ...

“ತಿರುಳ್ಗನ್ನಡ ಸಾಹಿತಿ ಸತ್ಯಾರ್ಥಿ”ಗ್ರಂಥ ಲೋಕಾರ್ಪಣೆ

ಬೈಲಹೊಂಗಲ: ಇತ್ತೀಚೆಗೆ ನಮ್ಮನ್ನಗಲಿದ *ಸತ್ಯಾರ್ಥಿ* ಎಂಬ ವೈಶಿಷ್ಟ್ಯಪೂರ್ಣ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಬೈಲಹೊಂಗಲದ  ಚನ್ನಬಸಪ್ಪ ಹೊಸಮನಿ ಅವರ ನಿವಾಸಕ್ಕೆ  ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಡಾ. ರಾಜೇಂದ್ರ ಎಸ್. ಗಡಾದ ಅವರು ರಚಿಸಿದ ತಿರುಳ್ಗನ್ನಡ ಸಾಹಿತಿ ಸತ್ಯಾರ್ಥಿ (ಬದುಕು-ಬರಹ-ಚಿಂತನೆ) ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಕನ್ನಡ ಸಾಹಿತ್ಯ...

ಪ್ರಭು ನೀಲಕಂಠ ಮಹಾಸ್ವಾಮಿಗಳಿಗೆ ಸನ್ಮಾನ

ಬೈಲಹೊಂಗಲ ಅ.14: ಪಟ್ಟಣದ ಮೂರುಸಾವಿರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಪ್ರಭು ನೀಲಕಂಠ ಮಹಾಸ್ವಾಮಿಗಳ ಹುಟ್ಟುಹಬ್ಬದ ನಿಮಿತ್ತ  ಬಸವ ಸಮಿತಿ ಮತ್ತು ಬಸವ ಪ್ರತಿಷ್ಠಾನದ ವತಿಯಿಂದ ಮರ್ಚಂಟ್ಸ್ ಬ್ಯಾಂಕಿನ ಉಪಾಧ್ಯಕ್ಷರಾದ  ಶೀಶೈಲ ಶರಣಪ್ಪನವರ ಸನ್ಮಾನಿಸಿ ಶುಭಾಶಯ ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಮೋಹನ್  ಬಸನಗೌಡ ಪಾಟೀಲ, ಬಸವ ಪ್ರತಿಷ್ಠಾನದ...

ಸಿ ಎಂ ಬೊಮ್ಮಾಯಿಗೆ ರಾಜೀನಾಮೆ ನೀಡಿ ಎಂದ ಸಿದ್ದರಾಮಯ್ಯ :

ಬೆಂಗಳೂರು(ಅ.14): ನೈತಿಕ ಪೊಲೀಸ್‌ಗಿರಿ ಬಗ್ಗೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆ ಸದ್ಯ ಭಾರೀ ಸದ್ದು ಮಾಡುತ್ತಿದೆ. ಅವರ ಈ ಹೇಳಿಕೆಗೆ ತೀವ್ರ ವಿರೋಧ ಒಂದೆಡೆ ವ್ಯಕ್ತವಾಗಿದ್ದು, ಇನ್ನೊಂದಡೆ ಟ್ವಿಟರ್‌ನಲ್ಲಿ ಅವರು ರಾಜೀನಾಮೆ ನೀಡಬೇಕೆಂಬ ಧ್ವನಿ ಎದ್ದಿದೆ. ವಿಪಕ್ಷ ನಾಯಕರೂ ಅವರ ಈ ಹೇಳಿಕೆಗೆ ಕಿಡಿ ಕಾರಲಾರಂಭಿಸಿದ್ದಾರೆ. ಹೀಗಿರುವಾಗ ಇತ್ತ ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ ನಾಯಕ...

ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದು: ಅಭಿಮಾನಿಗಳ ಮೇಲೆ ಲಾಟಿ ಚಾರ್ಜ್

ಬೆಳಗಾವಿ ಅ.14: ರಾಜ್ಯಾಧ್ಯಂತ ಇಂದು ಕೋಟಿಗೊಬ್ಬ-3 ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಆದರೆ ಲೈಸೆನ್ಸ್ ಸಿಗದ ಹಿನ್ನೆಲೆ ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದುವಾಗಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಕಿಚ್ಚ ಸುದೀಪ್ ಅಭಿಮಾನಿಗಳ ಮೇಲೆ ಪೊಲೀಸರು ಲಾಟಿ ಚಾರ್ಜ್ ಮಾಡಿ ಕೆಲ ಯುವಕರನ್ನು ಚದುರಿಸಲಾಯಿತು. ಕಳೆದ ಎರಡು ವರ್ಷಗಳಿಂದ ಸುದೀಪ್ ಚಿತ್ರ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳು...

“ಕುರಾನ್ ನಲ್ಲಿ ಬಸವಣ್ಣ”

ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕೃತ ಕೃತಿ "ಸಿಕ್ಕ ಸಿಕ್ಕ ಕಲ್ಲುವಿಗ್ರಹಗಳನ್ನು ದೇವರೆಂದು ಪೂಜಿಸುತ್ತಿದ್ದೆವು. ಹೀಗಿರುವಾಗ ನಮ್ಮ ನಡುವೆ ಒಬ್ಬ ಸಜ್ಜನರು ಹುಟ್ಟಿ ಬಂದರು. ಅವರ ಹೆಸರು ಮೊಹಮ್ಮದ್. ಪ್ರತಿಷ್ಠಿತ ಹಾಸಿಮ್ ಮನೆತನದವರು. ಅವರು ಎಲ್ಲರಂತಿರಲಿಲ್ಲ.ಅವರ ನಾಲಿಗೆಯಿಂದ ಒಂದೇ ಒಂದು ಸುಳ್ಳು ಹೊರಬಿದ್ದುದನ್ನು ನಾವು ಕೇಳಿರಲಿಲ್ಲ. ಅವರಷ್ಟು ನಿಷ್ಕಲ್ಮಶವಾಗಿ ನಗು ಸೂಸುವವರನ್ನು ನಾವು ಕಂಡಿರಲಿಲ್ಲ. ಅವರು ನಮಗೆ ಹೊಸ...

ರುದ್ರಗೌಡ ಪಾಟೀಲ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ.

ಚ.ಕಿತ್ತೂರ: ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ರುದ್ರಗೌಡ ಶಿವನಗೌಡ ಪಾಟೀಲ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕೊಡಲ್ಪಡುವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.ಇವರು ಎಮ್.ಕೆ.ಹುಬ್ಬಳ್ಳಿಯ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ಕಲಿತವರಾಗಿದ್ದು ಸದ್ಯ ಗೊಗಟೆ ತಾಂತ್ರಿಕ ಸಂಸ್ಥೆಯ ಲ್ಲಿ ಉಪನ್ಯಾಸಕರಾಗಿದ್ದಾರೆ.ಇವರು ಅ ಪ್ರೇಮ್‍ವರ್ಕ ಫಾರ್ ಎನೆಸಿಂಗ ದಿಸೆಕ್ಯರೆಟಿ ಅಯಂಡ್ ಯುಸಿಬಿಲಿಟಿ ಆಪ್ ಕ್ಲೌಡ್ ಸರ್ವಿಸಿಸ್ ವಿಥ ಯುಜರ್ಸ -ಸೆಂಟ್ರಿಕ್ ಸೆಕ್ಯುರಿಟಿ ಮಾಡಲ್ಸ್...

About Me

1089 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!