Tuesday, September 17, 2024

B. Chi

ಮತಾಂತರ ಮತ್ತು ದಲಿತರು…

ಸುದ್ದಿ ಸದ್ದು ನ್ಯೂಸ್ ಲೇಖಕರು: ಸಿದ್ದರಾಮ ತಳವಾರ ದಾಸ್ತಿಕೊಪ್ಪ ಬೆಳಗಾವಿ: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಬೆನ್ನಲ್ಲೇ ಪರ ಮತ್ತು ವಿರೋಧದ ಅನೇಕ ಚರ್ಚೆಗಳು ನಡೆದಿವೆ. ವಾಸ್ತವದಲ್ಲಿ ಮತಾಂತರ ಅನ್ನೋದು ನಿರ್ದಿಷ್ಟ ಒಂದು ಧರ್ಮದಿಂದ ಸ್ವ-ಇಚ್ಛೆಯಿಂದಲೇ ಮತ್ತೊಂದು ಧರ್ಮಕ್ಕೆ ಹೋಗುವುದು ಎಂದರ್ಥ. ಇಲ್ಲಿ ಎರಡು ಆಯಾಮಗಳಲ್ಲಿ ಈ ಮತಾಂತರವನ್ನು ಪರಿಗಣಿಸಬೇಕಾಗುತ್ತದೆ. ಒಂದು ಇರುವ...

ಮುರುಗೇಶ ನಿರಾಣಿಯವರನ್ನು ನಿಂದನೆ ಮಾಡದಂತೆ ಯತ್ನಾಳರಿಗೆ ಎಚ್ಚರಿಕೆ ನೀಡಿದ;ಚಿಕ್ಕನಗೌಡ್ರ

ಸುದ್ದಿ ಸದ್ದು ನ್ಯೂಸ್ ಬೆಳಗಾವಿ ಡಿಸೆಂಬರ್ 26: ಸಚಿವ ಮುರುಗೇಶ ನಿರಾಣಿಯವರು 2008 ರ ಸಂಪುಟದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾಗಿ ಅರ್ಥಪೂರ್ಣವಾಗಿ ಕೆಲಸ ಮಾಡಿದ್ದಾರೆ. 2020 ರಲ್ಲಿ ಗಣಿ ಹಾಗೂ ಭೂ ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿ "ಉದ್ಯಮಿಯಾಗು ಉದ್ಯೋಗ ನೀಡು” ಎಂಬ ಪ್ರತಿಪಾದಕರಾಗಿ...

ವಲ್ಲಭ ಭಾಯ್ ಪಟೇಲ್ ಮಾದರಿಯಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಿಸಿ ಮೇಲ್ಮನೆ ಸದಸ್ಯ ಎಚ್.ಆರ್.ನಿರಾಣಿ ಅಭಿಮತ

ಸುದ್ದಿ ಸದ್ದು ನ್ಯೂಸ್ ಮುಧೋಳ (ಡಿ 24) : ಗುಜರಾತಿನ ನರ್ಮದಾ ನದಿಯ ದಡದಲ್ಲಿ ನಿರ್ಮಿಸಲಾದ ಸರ್ದಾರ್ ವಲ್ಲಭ ಭಾಯ್ ಪಟೇಲರ ಪ್ರತಿಮೆಯ ಮಾದರಿಯಲ್ಲಿ ಸಾಮಾಜಿಕ ಸಮಾನತೆಯ ಹರಿಕಾರ ಕಾಯಕ ಯೋಗಿ ವಿಶ್ವಗುರು ಬಸವಣ್ಣನವರ ಭವ್ಯ ಪ್ರತಿಮೆಯನ್ನು ಆಲಮಟ್ಟಿ ಜಲಾಶಯದ ಪಕ್ಕದಲಿ ನಿರ್ಮಿಸಬೇಕು. ಜತೆಗೆ ಈ ಭಾಗವನ್ನು ಅಕ್ಷರಧಾಮವಾಗಿ ಅಭಿವೃದ್ಧಿ ಪಡಿಸಬೇಕು ಎಂದು ವಿಧಾನ ಪರಿಷತ್‌ನಲ್ಲಿ...

ಸವಿತಾ ಸಮಾಜದ ಜಾತಿ ನಿಂದನೆ ನೋವಿನ ಸಂಗತಿ: ಅಧ್ಯಕ್ಷ ಎನ್. ಸಂಪತ್ ಕುಮಾರ್

ಸುದ್ದಿ ಸದ್ದು ನ್ಯೂಸ್ ಬೆಂಗಳೂರು, ಡಿಸೆಂಬರ್-21: ಸವಿತಾ ಸಮಾಜದ ಮೇಲೆ ನಡೆಯುತ್ತಿರುವ ಜಾತಿ ನಿಂದನೆ ಅತ್ಯಂತ ನೋವಿನ ಸಂಗತಿಯಾಗಿದೆ. ಈ ಜಾತಿ ನಿಂದನೆ ತಡೆಯುವಂತೆ ಸರಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು. ಜತೆಗೆ ಸವಿತಾ ಸಮಾಜದ ಸಮುದಾಯಕ್ಕೆ ರಾಜಕೀಯ ಮತ್ತು...

ಮತಾಂತರ ನಿಷೇಧ ವಿಧೇಯಕ ಸ್ವಾಗತಾರ್ಹ; ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ

ಸುದ್ದಿ ಸದ್ದು ನ್ಯೂಸ್ ಬಳ್ಳಾರಿ (ಡಿಸೆಂಬರ್ 23): ಬಲವಂತದ ಮತಾಂತರಕ್ಕೆ ಕಡಿವಾಣ ಹಾಕುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ - 2021 ನ್ನು ರಾಜ್ಯ ಸರಕಾರ ಮಂಡಿಸಿರುವುದು ಬಹಳ ಸ್ವಾಗತಾರ್ಹ ಸಂಗತಿ. ಹಲವು ಧರ್ಮಗಳು ಸೇರಿ ನಮ್ಮ ಭಾರತ ದೇಶವನ್ನು ರೂಪಿಸಿವೆ. ಸಂವಿಧಾನದ 25 ನೇ ವಿಧಿಯು ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನ...

ಸುದ್ದಿ ಸದ್ದು ನ್ಯೂಸ್ ವಿಜಯಪುರದಿಂದ ಜತ್ತ ಗೆ ತಿಕೋಟಾ ಮಾರ್ಗವಾಗಿ ಹೋಗುವಾಗ ಇತಿಹಾಸ ಪ್ರಸಿದ್ಧ “ಮುಚ್ಚಂಡಿ”, “ಕನಮಡಿ” ಊರುಗಳನ್ನು ಬಹಳ ಜನ ನೋಡೆ ಇರ್ತೀರಿ. ಹಾಗೆ ಹೋಗುವಾಗ ತಿಕೋಟಾದಿಂದ ಕೇವಲ ಹತ್ತು-ಹನ್ನೆರಡು ಕಿಲೋ ಮೀಟರ್ ದೂರದಲ್ಲಿ ಒಂದು ಪುಟ್ಟ ಗ್ರಾಮ ಬರ್ತದೆ. ಹೆಸರು “ಬಿಜ್ಜರಗಿ”. 99.99 % ಕನ್ನಡಿಗರಿಗೆ ಗೊತ್ತಿಲ್ಲದ ಒಂದು ವಿಷಯ ಏನೆಂದರೆ...

ಮುಖ್ಯ ಮಂತ್ರಿಯಾಗಲು ಸ್ವಜಾತಿಯವರಿಂದಲೇ ವಿರೋಧ ಸಮಸ್ತ ಅಂಗಾಯತ ಹೋರಾಟ ವೇದಿಕೆ ಮುಖ್ಯಸ್ಥ : ಬಿ, ಎಮ್ ಚಿಕ್ಕನಗೌಡರ

ಸುದ್ದಿ ಸದ್ದು ನ್ಯೂಸ್ ಬೆಳಗಾವಿ ಡಿ 23: "(ನಿರಾ) ಆನೆ ಸಾಗುತ್ತಿದೆ ಸ್ಟಾನ ಬೊಗಳಿತ್ತಿದೆ” ಎಂಬ ಗಾದೆಮಾತು ನೆನಪಿಗೆ ಬರುತ್ತಿದೆ. ಪಂಚಮಸಾಲಿ ಸಮಾಜದವರು ಮುಖ್ಯಮಂತ್ರಿ ಆಗುವುದಾದರೆ ಪಂಚಮಸಾಲಿ ಸಮಾಜ ನಾಯಕರೆಂದು ಬಿಂಬಿಸಿಕೊಳ್ಳುವವರು ಬಹಿರಂಗವಾಗಿ ಟೀಕಿಸಿದಾಗ ಈ ಗಾದೆ ಮಾತು ನೆನಪಿಸುತ್ತದೆ. ಭ್ರಷ್ಟರು ಸುಳ್ಳು ಹೇಳುವವರು ಮುಖ್ಯ ಮಂತ್ರಿ ಆಗಬಾರದು ಎನ್ನುವದಾದರೆ ಚುನಾಯಿತ ಪ್ರತಿನಿಧಿಗಳ ಮೇಲಿನ ಶೇ. 40ರ...

ಬಜಾಜ್ ಪಲ್ಸರ್, ಹಿರೋ, ಹೊಂಡಾಗೆ ಸೆಡ್ಡು ಹೊಡೆಯುವ ಟಿವಿಎಸ್‌ನ ರೈಡರ್ 125 ಸಿಸಿ ಮಾರುಕಟ್ಟೆಗೆ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಪಟ್ಟಣದ ಗುರುವಾರ ಪೇಟೆಯಲ್ಲಿ ಇರುವ ಬಸವ  ಟಿವಿಎಸ್ ಮೋಟಾರು ಮಾರಾಟ ಮಳಿಗೆಯಲ್ಲಿ ನೂತನವಾಗಿ ಬಿಡುಗಡೆಯಾದ ಟಿವಿಎಸ್ ಮೋಟಾರು ಕಂಪನಿಯ ರೈಡರ್ 125 ಸಿಸಿ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲಾಯಿತು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಕಿತ್ತೂರು ತಾಲೂಕಾಧ್ಯಕ್ಷರು, ಭಾರತೀಯ ಜನತಾ ಪಕ್ಷದ ಮುಖಂಡರು ಸಮಾಜ ಸೇವಕರಾದ ಡಿ. ಆರ್....

ಬಜಾಜ್ ಪಲ್ಸರ್ ಹೊಂಡಾಗೆ ಸೆಡ್ಡು ಹೊಡೆಯುವ ಟಿವಿಎಸ್‌‌ನ ರೈಡರ್ 125 ಸಿಸಿ ಬಿಡುಗಡೆ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಪಟ್ಟಣದ ಗುರುವಾರ ಪೇಟೆಯಲ್ಲಿ ಇರುವ ಬಸವ ಮೋಟರ್ಸ ಟಿವಿಎಸ್‌ ಮೋಟಾರು ಮಾರಾಟ ಮಳಿಗೆಯಲ್ಲಿ ನೂತನವಾಗಿ ಬಿಡುಗಡೆಯಾದ ಟಿವಿಎಸ್‌ ಮೋಟಾರು ಕಂಪನಿಯ ರೈಡರ್‌ 125 ಸಿಸಿ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲಾಯಿತು. ಅಖಿಲ ಭಾರತ ಲಿಂಗಾಯತ ಪಂಚಮ ಸಾಲಿ ಸಮಾಜದ ಕಿತ್ತೂರು ತಾಲೂಕಾಧ್ಯಕ್ಷರು, ಭಾರತೀಯ ಜನತಾ ಪಕ್ಷದ ಮುಖಂಡರು ಸಮಾಜ ಸೇವಕರಾದ ಡಿ....

ಹಿಂದೂ ಹುಲಿ ರಮಾಕಾಂತ್ ಕೊಂಡೂಸ್ಕರ್, ಸೇರಿ 27 ಜನರ ಬಂಧನ ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿ

ಸುದ್ದಿ ಸದ್ದು ನ್ಯೂಸ್ ಬೆಳಗಾವಿ: ಇತ್ತೀಚೆಗೆ ಬೆಂಗಳೂರಿನ ಸ್ಯಾಂಕಿ ಕೆರೆ ಹತ್ತಿರ ಇರುವ ಶಿವಾಜಿ ಪ್ರತಿಮೆಗೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಬೆಳಗಾವಿಯಲ್ಲಿ ಅನೇಕ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡುವುದಲ್ಲದೆ ಪೊಲೀಸರ ಮತ್ತು ಪೊಲೀಸ್​ ವಾಹನಗಳು ಸೇರಿದಂತೆ ನಗರದ ಕೆಲವು ವಾಹನಗಳ ಮೇಲೆ ಕೆಲ ಎಂಇಎಸ್‌ನ ಪುಂಡರು ಕಲ್ಲು ತೂರಾಟ ನಡೆಸಿ ಅಪಾರ ಪ್ರಮಾಣದ ಹಾನಿ...

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!