Saturday, September 28, 2024

ರಾಜ್ಯ

ಅಂಗನವಾಡಿ ಕಾರ್ಯಕರ್ತೆ ಬರ್ಬರ ಕೊಲೆ

ತುಮಕೂರು(ನ.14):  ಅಂಗನವಾಡಿ ಕಾರ್ಯಕರ್ತೆಯನ್ನ ಆಕೆಯ ಸಂಬಂಧಿಯೇ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಭಾರತಿ(30) ಕೊಲೆಯಾದ ಅಂಗನವಾಡಿ ಕಾರ್ಯಕರ್ತೆ ಎಂದು ಗುರುತಿಸಲಾಗಿದೆ. ಕೊಲೆಯಾದ ಭಾರತಿ ಸಂಬಂಧಿ ದಿವಾಕರ್ (25) ಎಂಬುವನೇ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಹಾಲ್ಕುರಿಕೆ ಗ್ರಾಮದ ಅಂಗನವಾಡಿ ಹಿಂಭಾಗದಲ್ಲಿ...

ನಕಲಿ ಸ್ಟಾಂಪ್ ಪೇಪರ್ ಹಗರಣ ಬಯಲಿಗೆ: ಐವರ ಬಂಧನ

ಬೆಂಗಳೂರು(ಅ.14): ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಶನಿವಾರ ಮತ್ತೊಂದು ನಕಲಿ ಸ್ಟಾಂಪ್ ಪೇಪರ್ ಹಗರಣವನ್ನು ಭೇದಿಸಿದ್ದು, ಎಚ್‌ಎಎಲ್ ಪೊಲೀಸ್ ವ್ಯಾಪ್ತಿಯಲ್ಲಿನ ಮನೆಗಳ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ನಕಲಿ ಸ್ಟ್ಯಾಂಪ್ ಪೇಪರ್‌ಗಳಲ್ಲಿ ಭೂ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಸ್ಥಳೀಯ ನಿವಾಸಿಗಳು ದೂರಿದ ಹಿನ್ನೆಲೆಯಲ್ಲಿ ಪೊಲೀಸರು ವಂಚನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.ಹಲಸೂರು ಮತ್ತು ಎಚ್‌ಎಎಲ್ ಪೊಲೀಸರು...

ಹೊಸ ವರ್ಷಕ್ಕೆ ಹೊಸ ಸಿಎಂ.! ಬಿಟ್ ಕಾಯಿನ್ ಸುಳಿಯಲ್ಲಿ ಬೊಮ್ಮಾಯಿ:

ಬೆಳಗಾವಿ (ನ.13):-ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಸೃಷ್ಟಿಸಿರುವುದು ಪಕ್ಷಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಕಂಡುಬರುತ್ತಿರುವ ಹಿನ್ನೆಲೆ ಮುಜುಗರವನ್ನು ತಪ್ಪಿಸಲು ಕೇಂದ್ರ ಬಿಜೆಪಿ ವರಿಷ್ಠರು ಈಗಾಗಲೇ ಹೊಸ ನಾಯಕನ ಶೋಧಕ್ಕೆ ಸದ್ದಿಲ್ಲದೆ ಮುಂದಾಗಿರುವುದು ಬೆಳಕಿಗೆ ಬರುತ್ತಿದೆ. ಒಂದು ವೇಳೆ ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ತಲೆದಂಡವಾದರೆ ಪಕ್ಷ,...

ಬಿಟ್ ಕಾಯಿನ್ ದಂಧೆ: ಸಿ.ಎಂ ತಲೆದಂಡವಾಗಲಿದೆಯಾ?

ಸುದ್ದಿ ಸದ್ದು ನ್ಯೂಸ್ ಬೆಂಗಳೂರು:12: ರಾಜ್ಯದೆಲ್ಲೆಡೆ ವ್ಯಾಪಕವಾಗಿ ಸುದ್ದಿಯಾಗಿದ್ದ ಬಿಟ್ ಕಾಯಿನ್ ದಂಧೆ ಕುರಿತಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಮುಖಂಡರ ಹೆಸರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಖುದ್ದು ಪ್ರಧಾನಿಗಳೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ವರದಿ ಪಡೆದಿರುವುದು ಮಹತ್ವದ ತಿರುವು ಪಡೆದಿದೆ. ನಿನ್ನೆಯಷ್ಟೇ ಸಿಎಂ ಬೊಮ್ಮಾಯಿ ಅವರು ಪ್ರಧಾನಿಯವರನ್ನು ಭೇಟಿ ಮಾಡಿದ್ದು ಬಿಟ್ ಕಾಯಿನ್...

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ; ಜಗದೀಶ್ ಶೆಟ್ಟರ್‌ಗೆ ಹೈಕಮಾಂಡ್ ಬುಲಾವ್

ಸುದ್ದಿ ಸದ್ದು ನ್ಯೂಸ್   ಬೆಂಗಳೂರು: ಬಿಟ್ ಕ್ವಾಯಿನ್ ಹಗರಣ ಬೃಹದಾಕಾರವಾಗಿ ಬೆಳೆಯುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಸಾಕಷ್ಟು ಮುನ್ನಲೆಗೆ ಬಂದಿದೆ. ಇದೇ ಸಂದರ್ಭದಲ್ಲಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ದೆಹಲಿಗೆ ಕರೆಸಿಕೊಳ್ಳುವ ಮುಖಾಂತರ ಸಂಚಲನ ಮೂಡಿಸಿದೆ. ಬಿಟ್ ಕ್ವಾಯಿನ್ ಹಗರಣ ಬಿಜೆಪಿ ಪಾಳಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಕಾರಣ ಈಗ ಸಿಎಂ ಸ್ಥಾನಕ್ಕೂ...

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರ ಬಾಲಿವುಡ್ ನಟಿ ಕಂಗನಾ ರಣಾವತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ನಂತರ ಟೈಮ್ಸ್ ನೆಲದ ಎಂಬ ಖಾಸಗಿ ಚಾನಲ್ ವೂಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತದ ಸ್ವಾತಂತ್ರ್ಯ ಕುರಿತಾದ ಚರ್ಚೆಯ ಸಂದರ್ಭ ನಿಜಕ್ಕೂ ಬಾರತ ಸ್ವತಂತ್ರಗೊಂಡಿದ್ದು 2014 ರಲ್ಲಿ ಅದು ನರೇಂದ್ರ ಮೋದಿ ಅವರಂಥ ಸಮರ್ಥ ಪ್ರಧಾನಿ ಈ ದೇಶವನ್ನು ಸ್ವತಂತ್ರ ಗೊಳಿಸಿದ್ದು...

ಏನಿದು…! ಗದಗ ಪೋಲಿಸರು ಕೊಂದೇ ಬಿಟ್ರಾ.. ಅವನ್ನ….!!??

ಇದೇ ನವೆಂಬರ್ 04 ರಂದು ಗದಗ ಪೋಲಿಸ್ ಠಾಣೆಯಿಂದ ಅನಸಮ್ಮನ ಮಗ ಸಂತೋಷನಿಗೆ ಮಧ್ಯಾಹ್ನ ೨ ಗಂಟೆಯ ವೇಳೆಗೆ ಕರೆ ಬರುತ್ತೆ. ತಾಯಿಗೆ ಹೋಗಿ ಬರುವೆ ಎಂದು ಮಾತ್ರ ಹೇಳಿ ಗದಗ ಪೋಲಿಸ್ ಸ್ಟೇಶನ್ ಗೆ ಹೋದ ಸಂತೋಷ. ಆದರೆ ಸಂಜೆ ಮಾತ್ರ ತಾಯಿಗೆ ಪೋಲಿಸರಿಂದ ಕರೆ ಬಂತು.! "ಜಿಲ್ಲಾಸ್ಪತ್ರೆಗೆ ಬನ್ನಿ" ಅಂತಾ ಒಮ್ಮೆಗೇ...

ಜನ್ಮ ಭೂಮಿಗಾಗಿ ಬಲಿದಾನ ಗೈಯುವವನೇ ಸೈನಿಕ : ಡಾ.ಸಿ.ಕೆ.ನಾವಲಗಿ

ಸುದ್ದಿ ಸದ್ದು ನ್ಯೂಸ್ ಗೋಕಾಕ: ಜನ್ಮ ಭೂಮಿಗಾಗಿ ತ್ಯಾಗ, ಬಲಿದಾನಗೈಯುವವನೇ ದೇಶಭಕ್ತನಾದ ಸೈನಿಕನೆಂದು ಜಾನಪದ ತಜ್ಞ-ಸಂಸ್ಕೃತಿ ಚಿಂತಕ ಡಾ.ಸಿ.ಕೆ.ನಾವಲಗಿ ಅಭಿಪ್ರಾಯಪಟ್ಟರು. ಅವರು ಸುಬೇದಾರ ಶ್ರೀ ಪ್ರಕಾಶ ತಿಪ್ಪಣ್ಣಾ ಕರೆಪ್ಪಗೋಳ ಅವರು ಸೇನಾ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸುವ ಸಂದರ್ಭದಲ್ಲಿ ತಾಲ್ಲೂಕಿನ ಬೀರನಗಡ್ಡಿ ಸಮಸ್ತ ಗ್ರಾಮಸ್ಥರು ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಅವರಿಗೆ ಹಮ್ಮಿಕೊಂಡ ಅಭಿನಂದನ ಸಮಾರಂಭದ ಮುಖ್ಯ ಅತಿಥಿಗಳಾಗಿ...

ಹಡೆದ ತಾಯಿ ಮತ್ತು ಕಲಿಸಿದ ಗುರುವಿನ ಋಣ ತೀರಿಸುವದು ಅಸಾಧ್ಯ; ಡಾ.ಎಸ್.ಬಿ. ದಳವಾಯಿ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು:- ಸ್ಥಳೀಯ ಕಿತ್ತೂರ ನಾಡ ವಿದ್ಯಾ ವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ.ಎಸ್.ಬಿ.ದಳವಾಯಿ ಇವರಿಗೆ ಅವರ ವಿದ್ಯಾರ್ಥಿ ಮಿತ್ರರಾದ ಪ್ರಭಾ ಲದ್ದೀಮಠ ಮತ್ತು ಬಸವಪ್ರಭು ಪಾಟೀಲ ಶಿಕ್ಷಕ ದಂಪತಿಗಳು ಗುರುವಂದನೆಯ ಮೂಲಕ ಗೌರವ ಸಮರ್ಪಿಸಿದರು.ಇವರುಗಳು ತಾವು ಕಿತ್ತೂರಿನಲ್ಲಿ ನಿರ್ಮಿಸಿದ “ಧವಳಗಿರಿ ನಿಲಯ”...

ಗೋವಾ ದಲ್ಲಿ ಕನ್ನಡ ಭವನ : ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು(ಅ.09):ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಬೆಂಗಳೂರಿನಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಅಖಿಲ ಗೋವಾ ಕನ್ನಡ ಮಹಾಸಂಘದ ಪದಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನೇತೃತ್ವದಲ್ಲಿ ಗೋವಾ ಕನ್ನಡ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!