Monday, September 30, 2024

ರಾಜ್ಯ

ಸುದ್ದಿ ಸದ್ದು ನ್ಯೂಸ್ ರಾಮನಗರ: ಈಗಲ್ಟನ್ ರೆಸಾರ್ಟ್‌‌ನ ಜೋಡಿ ವೃದ್ಧ ದಂಪತಿಗಳ ಕೊಲೆ ಮಾಡಿದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ರಾಮನಗರ ಪೊಲೀಸರು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬೆನ್ನಟ್ಟಿದ್ದ ಪೊಲೀಸ್ರು ಕೊನೆಗೂ ಕಿಲ್ಲರ್ ನನ್ನ ಟ್ರೇಸ್ಮಾಡಿ ಹಿಡಿದು ಹಾಕಿದ್ದಾರೆ. ಈಗಲ್ಟನ್ ರೆಸಾರ್ಟ್‌‌ನ C ಬ್ಲಾಕ್ ನಲ್ಲಿ ರಘುರಾಜನ್(70) ಪತ್ನಿ ಆಶಾ (63) ವೃದ್ಧ ದಂಪತಿಗಳ ಕೊಲೆ ಪ್ರಕರಣವನ್ನು...

ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಕಾಲಕ್ಕೆ ನೆರವು : ಸಚಿವ ಎಂ.ಟಿ.ಬಿ ನಾಗರಾಜು

ಚಿಕ್ಕಬಳ್ಳಾಪುರ : ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ನಾಗರಾಜು (ಎಂ.ಟಿ.ಬಿ) ರವರು ಶನಿವಾರ ಚಿಂತಾಮಣಿ ತಾಲೂಕಿನ ಬೂರಮಾಕಲಹಳ್ಳಿ ಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಚಿಂತಾಮಣಿ ತಾಲೂಕು ಆಡಳಿತ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಕೊವಿಡ್ 19 ರಿಂದ...

ಬೆಳಕು ಯೋಜನೆಯು ಬಡವರ ಪಾಲಿನ ಪ್ರಜ್ವಲಿಸುವ ಜ್ಯೋತಿ:ಶಾಸಕ ಡಿ.ಎಸ್ ಹುಲಿಗೇರಿ

ಲಿಂಗಸುಗೂರು :ಬೆಳಕು ಯೋಜನೆಯು ಬಡವರ ಪಾಲಿನ ಪ್ರಜ್ವಲಿಸುವ ಜ್ಯೋತಿ ಯೋಜನೆಯಾಗಿದ್ದು ಯೋಜನೆ ವತಿಯಿಂದ ತಾಲೂಕಿನ ವಿದ್ಯುತ್ ರಹಿತ ಮನೆಗಳಿಗೆ ಉಚಿತವಾಗಿ ವಿದ್ಯುತ್ ಮೀಟರ್ ಗಳನ್ನು ಅಳವಡಿಸಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಶಾಸಕ ಡಿ.ಎಸ್ ಹುಲಿಗೇರಿ ಹೇಳಿದರು. ಲಿಂಗಸುಗೂರು ತಾಲೂಕಿನ ಉಪ್ಪಾರನಂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲಾರಟ್ಟಿ ತಾಂಡದಲ್ಲಿ "ಬೆಳಕು ಯೋಜನೆಯ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ...

ಚೌಡಕಿ ಪದಕ್ಕೆ ಆಧುನಿಕ ಸ್ಪರ್ಶ ನೀಡಿದ ಕಲಾವಿದೆ ; ಶಿಲ್ಪಾ ಮುಡಬಿ

ಸುದ್ದಿ ಸದ್ದು ನ್ಯೂಸ್ ಬಸವರಾಜ ಶಂ ಚಿನಗುಡಿ. ಕಿತ್ತೂರು ಹುಟ್ಟಿ ಬಂದೆ ಯಲ್ಲಮ್ಮನಾಗಿ ನಿನ್ನ ಮದವಿ ಮಾಡಿ ಕೊಟ್ಟಾರವ್ವ ಜಮದಗ್ನಿಗೆ.... ಈ ತರಹದ ಜನಪದ ಹಾಡುಗಳು ನಮ್ಮಲ್ಲಿ ಕ್ರಮೇಣ ಕಡಿಮೆಯಾಗುತ್ತಿವೆ. ಇಂತದ್ದರಲ್ಲಿ 'ಅರ್ಬನ್ ಫೋಕ್ ಪ್ರಾಜೆಕ್ಟ್' ಹುಟ್ಟು ಹಾಕಿ ಉತ್ತರ ಕರ್ನಾಟಕದ ಅಳಿವಿನಂಚಿಗೆ ಜಾರುತ್ತಿರುವ ಜಾನಪದ ಸಾಹಿತ್ಯ ಹಾಡುಗಳಿಗೆ ಅಧುನಿಕ ಸಂಗೀತದ ಟಚ್ ಕೊಟ್ಟು ಕನ್ನಡದಲ್ಲೇ ಹಾಡಿ...

ಶಿಕ್ಷಕ ಚಂದ್ರಶೇಖರ್ ಅವರಿಗೆ ಅವಿಸ್ಮರಣೀಯ ಬೀಳ್ಕೊಡುಗೆ.

ಮುದಗಲ್ಲ : ಸಮಾಜದಲ್ಲಿ ಬಹುದೊಡ್ಡ ವ್ಯಕ್ತತ್ವದ ಶ್ರೇಷ್ಠ ಸ್ಥಾನ ಅಂದ್ರೆ ಗುರುವಿನ ಸ್ಥಾನ. ಅಂಬೆಗಾಲಿಡುತ್ತಾ ಕಲಿಕಾ ಕೇಂದ್ರಕ್ಕೆ ಬಂದ ವಿಧ್ಯಾರ್ಥಿಗಳಿಗೆ ಅರಿವಿನ ಜ್ಞಾನದ ಧಾರೆ ಎರೆದು  ವ್ಯಕ್ತತ್ವವನ್ನ ತುಂಬುವತಾ. ಸಂಸ್ಕೃತಿಕ ಹಿರಿಮೆಯ ಹೊಂದಿರುವ ಗುರುವಿಗೆ ವಿಶೇಷ ಗೌರವ ಇದೆ.  ಶಿಕ್ಷಕ ತನ್ನ ಶಾಲೆಗೆ ಬರುವ ವಿಧ್ಯಾರ್ಥಿಗಳಿಗೆ ಮಾತ್ರ ಶಿಕ್ಷಕ ಆಗಿರುವುದಿಲ್ಲ ಬದಲಾಗಿ ಆ ಗ್ರಾಮಕ್ಕೇ ಮಾಗ೯ದಶ೯ಕ ನಾಗಿರುತ್ತಾನೆ...

ಕೇಂದ್ರ ಬಜೆಟ್ 25 ವರ್ಷಗಳ ದೂರದೃಷ್ಟಿ ಗುರಿ ಹೊಂದಿದೆ ; ಜಿಲ್ಲಾಧ್ಯಕ್ಷ ರಾಮಲಿಂಗಪ್ಪ

ಚಿಕ್ಕಬಳ್ಳಾಪುರ : ಇಡೀ ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯ ದೊಡ್ಡ ಪಟ್ಟಿಯನ್ನೇ ಮಾಡಬಹುದಾಗಿದ್ದು, ಪ್ರಪಂಚದ ಅಭಿವೃದ್ಧಿ ರಾಷ್ಟ್ರಗಳ ಜಿಡಿಪಿ ಕುಸಿದಿರುವಂತಹ ಕಠಿಣ ಪರಿಸ್ಥಿತಿಯಲ್ಲೂ ಭಾರತ ಕೊರೋನಾವನ್ನು ಸಮರ್ಥವಾಗಿ ಎದುರಿಸಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಹೇಳಿದರು. ನಗರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ನಡೆದ ಆತ್ಮನಿರ್ಭರ ಭಾರತ ಬಜೆಟ್...

ಪತನದ ಹಾದಿಯತ್ತ ಕ್ಷಣಗಣನೆಯಲ್ಲಿ ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರ.?

ಅದು ಬಹಳ ನಿರೀಕ್ಷೆಗಳ ಕಾಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದಾಗ, ಕಳೆದ ಬಾರಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆಗಿದ್ದ ಲೋಪದೋಷಗಳನ್ನು ಸರಿಪಡಿಸಿಕೊಂಡು, ಇದೀಗ ಹೊಸ ಬಗೆಯ ಆಡಳಿತವನ್ನು ನೀಡುತ್ತಾರೆಂಬ ವಿಶ್ವಾಸ ರಾಜ್ಯದ ಜನತೆಯದಾಗಿತ್ತು.ಆದರೆ ಕೊರೋನಾ ಆರ್ಭಟ, ಲಾಕ್ ಡೌನ್ ಗೌಜುಗದ್ದಲದಲ್ಲಿ ಸರಕಾರದ ಅಭಿವೃದ್ಧಿ ಗೋಚರಿಸಲೇ...

ಬಹುದಿನಗಳ ನಂತರ ನಡೆದ ಯಶಸ್ವಿ ಗ್ರಾಮಸಭೆ. ಗ್ರಾಮದ ಅಭಿವೃದ್ಧಿಗೆ ಹತ್ತಾರು ಹೊಸ ನಿಯಮಗಳಿಗೆ ಗ್ರಾಮಸ್ಥರಿಂದ ಅನುಮತಿ

ನೇಗಿನಹಾಳ ಫೆ.10 : ನೇಗಿನಹಾಳ ಎಂದರೆ ಇಲ್ಲಿ ಗ್ರಾ.ಪಂ ಇಂದ ವಿಧಾನಸೌಧ ಮೆಟ್ಟಿಲು ಹತ್ತಿರುವ ಗ್ರಾಮ. ಇಲ್ಲಿ ಬರುವ ಅಧಿಕಾರಿಗಳಿಗೆ ಹಾಗೂ ಗ್ರಾ.ಪಂ ಸದಸ್ಯರಿಗೆ ಸಮಸ್ಯೆಗಳನ್ನು ಅಷ್ಟು ಸುಲಭವಾಗಿ ಬಗೆಹರಿಸುವುದು ಅಸಾಧ್ಯ ಎಂಬುವುದು ಎಲ್ಲರ ಮನಸಸಿನಲ್ಲಿ ನೆಲೆಗೊಂಡಿತ್ತು. ಗ್ರಾಮ ಪಂಚಾಯತಿಯಲ್ಲಿ ಜರಗುವ ಸಾಮಾನ್ಯ ಸಭೆ, ವಾರ್ಡ ಸಭೆ, ಗ್ರಾಮ ಸಭೆಗಳು ಹತ್ತಾರು ವರ್ಷಗಳಿಂದ ಹಲವಾರು...

ಪರಪುರಷನ ಜತೆ ಸರಸ ಸಲ್ಲಾಪ, ಗಂಡನಿಗೆ ತಿಳಿಯುವ ಮುನ್ನವೇ ಸುಪಾರಿ ನೀಡಿ ಕೊಲೆ

ಹಾಸನ, (ಫೆ.10):  ತನ್ನ ಕಾಮದ ತೀಟೆ ತೀರಿಸಿಕೊಳ್ಳಲು ಕಟ್ಟಿಕೊಂಡ ಗಂಡನನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್​ ಬಳಿ ಕಳೆದ ವಾರ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಜ.31ರಂದು ಸಂಜೆ ಶಾಲೆಯಿಂದ ಮಗನನ್ನು ಕರೆತರಲು...

ಹಿಜಾಬ್, ಶಾಲು ಧರಿಸಿ ಶಾಲೆಗೆ ಹೋಗುವಂತಿಲ್ಲ- ಕರ್ನಾಟಕ ಉಚ್ಛ ನ್ಯಾಯಾಲಯದಿಂದ ಮಧ್ಯಂತರ ಆದೇಶ

ಬೆಂಗಳೂರು ಫೆ.10: ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ಹೋಗುವಂತಿಲ್ಲ ಎಂದು ಹೈಕೋರ್ಟ್ ‌ಮದ್ಯಂತರ ಆದೇಶ ನೀಡಿದೆ. ಮಧ್ಯಂತರ ಆದೇಶವು ಅಧಿಕೃತವಾಗಿ ಇನ್ನಷ್ಟೇ ಪ್ರಕಟವಾಗಬೇಕಿದೆ. ಇಂದು ಹಿಜಾಬ್ ಕುರಿತ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ತ್ರಿಸದಸ್ಯ ಪೀಠ ಈ ಮಧ್ಯಂತರ ಆದೇಶ ನೀಡಿ, ವಿಚಾರಣೆಯನ್ನು ಸೋಮವಾರ 02.30 ಕ್ಕೆ ಮುಂದೂಡಿದೆ. ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅನುಮತಿ ಕೋರಿ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!