Tuesday, September 17, 2024

ವಿಶೇಷ ಲೇಖನ

“ಹೃದಯ ಮುರಿದ ಸದ್ದು” ನಾಗೇಶ.ನಾಯಕರ:ಕವಿತೆ

ಹೃದಯ ಮುರಿದ ಸದ್ದು ನೆಪ ಬೇಕಿತ್ತು ನಿನಗೆ.... ಭೇಟಿಯಾಗದೇ ಇರಲು ನಾನೋ ಅದೇ ನೆಪ ಹುಡುಕಿ ಹೊರಟಿದ್ದೆ.... ನಿನ್ನ ಕಣ್ತುಂಬಿಕೊಳ್ಳಲು ದೂರ ಗಾವುದ ದಾರಿ ಏರು, ದಿನ್ನೆಗಳ ಹತ್ತಿ ತಿರುವುಗಳ ತಿರುತಿರುಗಿ ಸಾಗಿದ ಹಾದಿಯ ತುಂಬ ನಿನದೇ ನೆನಪ ಹೂಗಳು ಸರಿರಾತ್ರಿಯಲ್ಲೂ ನಿನ್ನದೇ ಕನವರಿಕೆ ಕಾಣಲು ತುದಿಗಾಲ ಚಡಪಡಿಕೆ ಚುಮು ಚುಮು ನಸುಕಲ್ಲಿ ಕಣ್ಣೆಳೆಯುತ್ತಿದ್ದರೂ.... ದಿಗ್ಗನೇ ಎದ್ದು ಕುಳಿತಿದ್ದೆ ನಿನ್ನ ಸಾಮೀಪ್ಯದ ಸಂಭ್ರಮಕ್ಕೆ ತೆಕ್ಕೆ ತುಂಬ ನಿರೀಕ್ಷೆಗಳ ಬಾಚಿ ನೀ ಬರುವ ದಾರಿಗೆ ಕಣ್ಣು ಹಾಸಿದ್ದೆ ಕೊನೆಗೂ ನೀ ಬರಲೇ ಇಲ್ಲ.... ಬಂದದ್ದು;...

“ಇಂದು ಈದ್ ಮಿಲಾದ್”

ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಈದ್-ಮಿಲಾದ್ ಹಬ್ಬವೂ ಒಂದಾಗಿದೆ. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನವನ್ನು ಪ್ರತಿವರ್ಷ ಈದ್-ಮಿಲಾದ್ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ಮುಸಲ್ಮಾನರು ಆಚರಿಸುತ್ತಾರೆ. ಈದ್-ಮಿಲಾದ್ ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಹುಟ್ಟಿದ ರಬೀವು ಅವ್ವಲ್ ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಒಂದು...

ಬ್ರಿಟಿಷ್ ಸರ್ಕಾರದ ವಿರುದ್ಧ ತೊಡೆತಟ್ಟಿ ಹೋರಾಡಿ ಜೀವತೆತ್ತ ಸಂಗೋಳ್ಳಿ ರಾಯಣ್ಣನ ಹೋರಾಟದ ಗತವೈಭವ ಸಾರುವ :ರಾಕ್ ಗಾರ್ಡನ್, ಸೈನಿಕ ಶಾಲೆ ನಿರ್ಮಾಣ

ಬ್ರಿಟಿಷ್ ಸರ್ಕಾರದ ವಿರುದ್ಧ ತೊಡೆತಟ್ಟಿ ಹೋರಾಡಿ ಜೀವತೆತ್ತ ಸ್ವಾತಂತ್ರ‍್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತವರೂರಲ್ಲಿ 110 ಎಕರೆ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಸೈನಿಕ ಶಾಲೆ ಹಾಗೂ ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ಸಾರುವ ರಾಕ್ ಗಾರ್ಡನ್ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮುಂಚಿತವಾಗಿಯೇ ಸೈನಿಕ ಶಾಲೆ ಹಾಗೂ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ...

ಭೂಗತವಾಗಿದ್ದ ಕಿತ್ತೂರ ಇತಿಹಾಸ ಹೆಕ್ಕಿ ತೆಗೆದ ಮಹಾನ ಸಂಶೋಧಕ: ಬೈಲಹೊಂಗಲದ ದೊಡ್ಡಬಾವೆಪ್ಪ ಮೂಗಿ.

ಕನ್ನಡಿಗರಿಗೆ ಇತಿಹಾಸ ಸೃಷ್ಟಿಸುವುದು ಸಹಜ ಅದನ್ನು ದಾಖಲಿಸುವುದು ಮಾತ್ರ ಗೊತ್ತಿಲ್ಲ.ಆ ನಿಟ್ಟಿನಲ್ಲಿ ಕಿತ್ತೂರ ಸಂಸ್ಥಾನವು ಹೊರತಾಗಿಲ್ಲ. ಹಲವಾರು ಇತಿಹಾಸ ಸೃಷ್ಟಿ ಮಾಡಿದ ಸಂಸ್ಥಾನಿಕರು ವ್ಯವಸ್ಥಿತವಾಗಿ ದಾಖಲಿಸದೇ ಇರುವುದು ವರ್ತಮಾನದ ಹಲವಾರು ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಸಂಶಯಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕಿತ್ತೂರು ಸಂಸ್ಥಾನದ ಇತಿಹಾಸ ಸಂಗ್ರಹ ಮಾಡುವ ಕಾಯಕಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿದ ವ್ಯಕ್ತಿ ಬೈಲಹೂಂಗಲದ...

“ದೇಶದ ಮೊದಲ ಹುತಾತ್ಮ ಸೇನಾನಿ ” ಕಿತ್ತೂರು ವಿಜಯೋತ್ಸವದ ರೂವಾರಿ: ಸರದಾರ ಗುರುಸಿದ್ದಪ್ಪನವರು

ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಇಲ್ಲಿಯವರೆಗೆ ನಾವು ತಿಳಿದಿದ್ದು ಮಂಗಲ್ ಪಾಂಡೆ ಎಂದು.ಆದರೆ ಕಿತ್ತೂರು ಸಂಸ್ಥಾನದ ಇತಿಹಾಸ ಓದುತ್ತಾ ಸಾಗಿದಹಾಗೆ ತಿಳಿಯುವುದು ಮೊದಲ ಹುತಾತ್ಮ ಸರದಾರ ಗುರುಸಿದ್ದಪ್ಪನವರು ಎಂದು. 1857 ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಂದಿ ಮತ್ತು ಹಸುವಿನ ಕೊಬ್ಬು ಸವರಿದ ಮದ್ದುಗುಂಡು ಬಳಕೆಗೆ ಮಾಡಲು ನಿರಾಕರಿಸಿದ ಮಂಗಲ್ ಪಾಂಡೆಗೆ ಬ್ರಿಟಿಷರು ಗಲ್ಲು ಶಿಕ್ಷೆ...

“ಗಡಿನಾಡಿನಲ್ಲೊಬ್ಬ ಕನ್ನಡ ಸೇವಕ”

ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು. ತಾಯ ಸೇವೆ ಮಾಡುವ ಭಾಗ್ಯ ದೊರಕಿದರೆ ನಮ್ಮಂಥ ಪುಣ್ಯವಂತರು ಭೂಮಿ ಮೇಲೆ ಮತ್ಯಾರೂ ಇಲ್ಲ.ಬಹಳಷ್ಟು ಮಹನೀಯರು ನಾಡು-ನುಡಿ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಕುವೆಂಪು ಅವರು“ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು. ಕನ್ನಡಕ್ಕೆ ಧ್ವನಿಯೆತ್ತು ನಿನ್ನ ಕೊರಳು ಪಾಂಚಜನ್ಯವಾಗುವುದು” ಎಂದು ನುಡಿದಿದ್ದಾರೆ. ಅದರಂತೆಯೇ ತಮ್ಮ ಜೀವಿತಾವಧಿಯ ಬಹುಪಾಲನ್ನು...

ದಕ್ಷಿಣ ಭಾರತದ ಪ್ರಭಾವಿ ದೊರೆ: ಕಿತ್ತೂರಿನ ಮಲ್ಲಸರ್ಜ ದೇಸಾಯಿ.

ದಕ್ಷಿಣ ಭಾರತದಲ್ಲಿ ಪ್ರಬಲ ಸಂಸ್ಥಾನಗಳ ದೊರೆಗಳಾದ ಹೈದರಾಲಿ, ಟಿಪ್ಪು ,ಪೂನಾದ ಪೇಸ್ವೆಗಳು ,ಬಿಜಾಪುರದ ಆದಿಲ್ ಶಾಹಿಗಳು ,ಹೈದರಾಬಾದಿನ ನಿಜಾಮರು ಪ್ರಬಲವಾಗಿದ್ದರು. ಇವುಗಳ ಮಧ್ಯ ದೇಶಿಯ ಸಣ್ಣಪುಟ್ಟ ಸಂಸ್ಥಾನಗಳು ತಮ್ಮ ಅಳಿವು-ಉಳಿವಿನ ಲಾಭಕ್ಕೆ ಇನ್ನೊಬ್ಬರಿಗೆ ದ್ರೋಹ ಮಾಡುವುದರಲ್ಲಿ ತೊಡಗಿದ್ದರೆ ವಿನಹ ದೇಶಕ್ಕೆ ಒದಗುವ ವಿಪತ್ತಿನ ಅರಿವು ಅವರಿಗಿರಲಿಲ್ಲ . 1785 ಟಿಪ್ಪುಸುಲ್ತಾನ್ ಧಾರವಾಡದ ನರಗುಂದ ,ರಾಮದುರ್ಗ ಕಿತ್ತೂರಿನ ಮೇಲೆ...

ಚನ್ನಮ್ಮನ ಕಿತ್ತೂರಿನಲ್ಲಿ ಅಸ್ತಂಗತವಾದ ಸೂರ್ಯಮುಳುಗದ ಸಾಮ್ರಾಜ್ಯ

ಸೂರ್ಯ ಮುಳಗದ ಸಾಮ್ರಾಜ್ಯ ಬ್ರಿಟಿಷ ಸಂಸ್ಥಾನ ಜಗತ್ತಿನ ಅನೇಕ ರಾಷ್ಟ್ರಗಳನ್ನು ತನ್ನ ಆಳ್ವಿಕೆಯ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ ಬ್ರಿಟಿಷರು ಸೋತಿದ್ದು ಮಾತ್ರ ಭಾರತ ದೇಸದ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮಾಜಿ ಅಂಗಳದಲ್ಲಿ. ಹಾಗಾದರೆ ಈ ಕುರಿತು ಒಂದು ಅವಲೋಕನವನ್ನು ಕಿತ್ತೂರು ವಿಜಯೋತ್ಸವದ ಸ್ಮರಣೆಯಲ್ಲಿ ಮೆಲುಕು ಹಾಕೋಣ. ಕಿತ್ತೂರು ಸಂಸ್ಥಾನದ ಹಿನ್ನೆಲೆ: 1585 ರಿಂದ 1824 ರ...

“ಕುರಾನ್ ನಲ್ಲಿ ಬಸವಣ್ಣ”

ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕೃತ ಕೃತಿ "ಸಿಕ್ಕ ಸಿಕ್ಕ ಕಲ್ಲುವಿಗ್ರಹಗಳನ್ನು ದೇವರೆಂದು ಪೂಜಿಸುತ್ತಿದ್ದೆವು. ಹೀಗಿರುವಾಗ ನಮ್ಮ ನಡುವೆ ಒಬ್ಬ ಸಜ್ಜನರು ಹುಟ್ಟಿ ಬಂದರು. ಅವರ ಹೆಸರು ಮೊಹಮ್ಮದ್. ಪ್ರತಿಷ್ಠಿತ ಹಾಸಿಮ್ ಮನೆತನದವರು. ಅವರು ಎಲ್ಲರಂತಿರಲಿಲ್ಲ.ಅವರ ನಾಲಿಗೆಯಿಂದ ಒಂದೇ ಒಂದು ಸುಳ್ಳು ಹೊರಬಿದ್ದುದನ್ನು ನಾವು ಕೇಳಿರಲಿಲ್ಲ. ಅವರಷ್ಟು ನಿಷ್ಕಲ್ಮಶವಾಗಿ ನಗು ಸೂಸುವವರನ್ನು ನಾವು ಕಂಡಿರಲಿಲ್ಲ. ಅವರು ನಮಗೆ ಹೊಸ...

ಮಾಜಿ ಮುಖ್ಯಮಂತ್ರಿಗಳಿಗೆ ಆರ್ ಎಸ್ ಎಸ್ ನ ಭಯವೇ….?

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಆಗಾಗ್ಗೆ ಆರ್ ಎಸ್ ಎಸ್ ಸಂಘಟನೆಯ ಬಗ್ಗೆ ಟೀಕಿಸುವುದು ಎಲ್ಲರಿಗೂ ಗೊತ್ತಿದೆ. ಚುನಾವಣಾ ಸಮಯ ಹತ್ತಿರ ಬಂದರಂತೂ ಈ ಟೀಕೆ ಅವ್ಯಾಹತವಾಗಿ ನಡೆಯುತ್ತದೆ. ಹಾಗಾದರೆ ಏನಿರಬಹುದು ಈ ಟೀಕೆಯ ಹಿಂದಿನ ಗುಟ್ಟು? ಸಿದ್ದರಾಮಯ್ಯನವರು ಆಗಾಗ್ಗೆ ಕುಮಾರಸ್ವಾಮಿಯವರನ್ನ ಕೆಣಕುವುದು ಕೂಡಲೇ ಕುಮಾರಸ್ವಾಮಿಯವರು ಸರಿಯಾಗಿಯೇ ತಿರುಗೇಟು ನೀಡುವುದು, ಆ ತಿರುಗೇಟಿಗೆ ಮತ್ತೆ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!