Tuesday, October 1, 2024

ರಾಜ್ಯ

ಸಂವಿಧಾನ ಜಾರಿಗೆ ಬಂದು 50 ವರ್ಷಗಳ ಕಳೆದರು ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕೊಟ್ಟಿಲ್ಲಾ:ಚಂದ್ರಶೇಖರ ಹುನಕುಂಟಿ

ಲಿಂಗಸೂಗೂರು : ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪ್ರಾಚಾರ್ಯರಾದ ಚಂದ್ರಶೇಖರ ಹುನಕುಂಟಿ ಯವರು ಮಾತನಾಡಿ ಪುರುಷ ಪ್ರಧಾನ ಸಮಾಜ ಸುಮಾರು ಸಂವಿಧಾನ ಜಾರಿಗೆ ಬಂದು 50 ವರ್ಷಗಳ ಕಳೆದರು ಇಂದಿಗೂ ಕೂಡ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕೊಟ್ಟಿಲ್ಲಾ ಯಾವ ದೇವರು ,ಯಾವ ಗುಡಿಗುಂಡಾರಗಳು ಸಮಾನತೆಯನ್ನು ಕೊಟ್ಟಿಲ್ಲಾ ಮಹಿಳೆಯರಿಗೆ ಪುರುಷರಷ್ಟೆ ಸ್ಥಾನಮಾನ ಒದಗಿಸುವಲ್ಲಿ...

ಇಂಡಿಯನ್ ಬುಕ್ ಆಫ್ ರೇಕಾಡಗೆ ಆಯ್ಕೆಯಾದ ಮುದಗಲ್ಲ ಪ್ರತಿಭೇಗಳನ್ನು ಸನ್ಮಾನಸಿದ ಜ್ಞಾನದೀಪ ಕೋಚಿಂಗ್ ಸೆಂಟರ

ಮುದಗಲ್ಲ: ಇಂಡಿಯನ್ ಬುಕ್ ಆಫ್ ರೇಕಾಡಗೆ ಆಯ್ಕೆಯಾದ ಮುದಗಲ್ ಪ್ರತಿಭೇಗಳಾದ ಸಂಜನಾ ಮತ್ತು ಶಿವರಾಜ ಮುದ್ದು ಮಕ್ಕಳನ್ನು ಜ್ಞಾನದೀಪ ಕೋಚಿಂಗ್ ಸೆಂಟರ ನಲ್ಲಿ ಸನ್ಮಾನೀಸಲಾಯಿತು ಈ ‌ಸಂದರ್ಭದಲ್ಲಿ ಸಂಚಾಲಕರಾದ ಮಧುಸೂದನ ಸಿಂಧಗಿ,ತರಬೇತುದಾರರು ಮಂಜುನಾಥ ಸಿಂಧಗಿ,ಮುಖ್ಯಗುರುಮಾತೆ ಕಾವೇರಿ. ಎಂ. ಶಿಕ್ಷಕರಾದ ಆನಂದ ಸರ್ ಮಲ್ಲಿಕಾರ್ಜುನ ಸರ್ ಮಹಾಂತೇಶ ದೈಹಿಕ ಶಿಕ್ಷಕರು, ಅಶೋಕ ಸರ್ ಹಾಗೂ ಮುದ್ದು ಮಕ್ಕಳು...

ಮುದಗಲ್ಲ ಸಮೀಪದ ಮಾಕಾಪುರ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ

ಮುದ್ಗಲ್ ಠಾಣೆ ಪಿಎಸ್‌ಐ ಡಾಕೇಶ್ ಮತ್ತು ಪೊಲೀಸ ಸಿಬ್ಬಂದಿಯಿಂದ ಇಸ್ಪೀಟ್ ಅಡ್ಡೆ ರೈಡ್.! ಕಾಲ್ಕಿತ್ತ ಇಸ್ಪೀಟ್ ದಂಧೆಕೋರರು ಪೊಲೀಸರ ವಶದಲ್ಲಿ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಮುದಗಲ್ ಹೋಬಳಿಯ ಮಾಕಾಪುರ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಮುದಗಲ್‌ ಪೊಲೀಸ್‌ ಠಾಣೆ ಸಿಬ್ಬಂದಿಗಳ ಜೊತೆ ಪಿಎಸ್‌ಐ ಡಾಕೇಶ್ ಅವರ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರಿಗೆ ಕಾರ್ಯಾಚರಣೆ ಕೈಗೊಂಡು...

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಸನ್ಮಾನ

ಧಾರವಾಡ: ಜಿಲ್ಲೆ ಕಲಘಟಗಿ ಪಟ್ಟಣದ ಸಂತೋಷ್ ಲಾಡ್ ಅವರ ಮಡಿಕೆ ಹೊನ್ನಳ್ಳಿ ಅಮೃತ ನಿವಾಸದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಅವರ ಅಮೃತ್ ನಿವಾಸದಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.ಹಾಗೂ ಈ ಕಾರ್ಯಕ್ರಮದಲ್ಲಿ ಸುಮಾರು ಹದಿನೈದು ಸಾವಿರ...

ಮನಸ್ಸು ಬಿಚ್ಚಿ ಮಾತಾಡಿ: ವಿಶೇಷ ಅಭಿಯಾನದೊಂದಿಗೆ ಮಹಿಳಾ ದಿನ ಆಚರಿಸಿದ ‘ಕೂ’

ದೈನಂದಿನ ಜೀವನದಿಂದ ಮಹಿಳೆಯರನ್ನು ಒಳಗೊಂಡಂತೆ ಈ ಉತ್ತೇಜಕ ಅಭಿಯಾನವು ಲಿಂಗ ಆಧಾರಿತ ಸ್ಟೀರಿಯೊ ಮಾದರಿಯನ್ನು ಹೊರತುಪಡಿಸಿ ಮಹಿಳೆಯರಲ್ಲಿ ಮುಕ್ತ ಮನೋಭಾವದ ಸಂಭಾಷಣೆಗಳನ್ನು ಉತ್ತೇಜಿಸುವ ಅಗತ್ಯತೆಯನ್ನು ಪುನರುಚ್ಛರಿಸುತ್ತದೆ. ಬೆಂಗಳೂರು: ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಗೆ ಅತಿ ದೊಡ್ಡ ವೇದಿಕೆಯಾದ ಕೂ ಮಹಿಳಾ ದಿನದ ಪ್ರಯುಕ್ತ  (ಮನಸ್ಸು ಬಿಚ್ಚಿ ಮಾತಾಡಿ) ಎಂಬ ಒಂದು ಅರ್ಥ ಪೂರ್ಣ ಅಭಿಯಾನವನ್ನು ಆಯೋಜಿಸಿದೆ. ಈ...

ಪಟ್ಟಣ ಪಂಚಾಯಿತಿ ಗೋಡೆಮೇಲೆ ಸುಂದರ ಕಲಾಕೃತಿಯೊಂದಿಗೆ ಸ್ವಚ್ಛ ಭಾರತ ಜನಜಾಗೃತಿ

ಧಾರವಾಡ :ಜಿಲ್ಲೆಯ ಕಲಘಟಗಿ ಪಟ್ಟಣದ ಪಟ್ಟಣ ಪಂಚಾಯಿತಿ ಆವರಣದ ಗೋಡೆಗಳಲ್ಲಿ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗದ್ದಿಗೌಡರ್ ಅವರ ನೇತೃತ್ವದಲ್ಲಿ ಸ್ವಚ್ಛ ಭಾರತ ಯೋಜನೆಯ ಜನಜಾಗೃತಿ ಮೂಡಿಸಲು ಕಲಘಟಗಿ ಕಲಾವಿದರಾದ ವಿಜಯಕುಮಾರ್ ಶೇಖಪ್ಪ ಬಡಿಗೇರ್ ಹಾಗೂ ಗಂಗಾಧರ್ ಬಡಿಗೇರ್ ಕುಟುಂಬದವರಿಂದ ಸ್ವಚ್ಛ ಭಾರತ ಅಭಿಯಾನದ ಜನಜಾಗೃತಿ ಗೋಡೆ ಚಿತ್ರಗಳನ್ನು ರಚಿಸುವಲ್ಲಿ ನಿರತರಾಗಿರುವ ಪಟ್ಟಣದ ಯುವ...

ರಾಜ್ಯಮಟ್ಟದ ಪ್ರಶಸ್ತಿ ಪಡೆದ ಉತ್ತರಕನ್ನಡದ ಅಮ್ಮ – ಮಗಳು

ಉತ್ತರ ಕನ್ನಡ: ಜಿಲ್ಲೆಯ ಶ್ರೀಮತಿ ಭಾರತಿ ಕುಲಕರ್ಣಿ (ತಾಯಿ) ಹಾಗೂ ಕುಮಾರಿ ಅನುರಾಧ ಕುಲಕರ್ಣಿ (8 ವರ್ಷದ ಮಗಳು) ಪ್ರಶಸ್ತಿಗೆ ಭಾಜನರಾಗಿದ್ದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕ ಜನಸ್ಪಂದನಾ ಟ್ರಸ್ಟ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಲೆ, ಶಿಕ್ಷಣ, ಸಮಾಜಸೇವೆ ಕ್ಷೇತ್ರದಲ್ಲಿ ಶ್ರೀಮತಿ ಭಾರತಿ ಕುಲಕರ್ಣಿ ಪ್ರಶಸ್ತಿ ಪಡೆದುಕೊಂಡರೆ...

ಖ್ಯಾತ ಗ್ರಂಥಾಲಯ ವಿಜ್ಞಾನಿ ಡಾ.ಎಸ್.ಆರ್.ಗುಂಜಾಳ ಅವರಿಗೆ ಸನ್ಮಾನ

ಧಾರವಾಡ:ರಾಷ್ಟ್ರೀಯ ಮಟ್ಟದ ಗ್ರಂಥಾಲಯ ವಿಜ್ಞಾನಿಗಳಾಗಿ, ಗ್ರಂಥಪಾಲಕರಾಗಿ, ಸಂಶೋಧಕರಾಗಿ, ಖ್ಯಾತ ಸಾಹಿತಿಗಳಾಗಿ, ಪತ್ರಿಕಾ ಸಂಪಾದಕರಾಗಿ, ನಾಟಕಕಾರರಾಗಿ ಅದ್ಭುತ ಸಾಧನೆ ಮಾಡಿದ ಡಾ. ಎಸ್.ಆರ್.ಗುಂಜಾಳ ಅವರನ್ನು ಧಾರವಾಡದ ಅವರ ನಿವಾಸದಲ್ಲಿ ಭೇಟಿಯಾಗಿ ಸತ್ಕರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ...

ಧಾರವಾಡ ಬಾಡಿ ಬಿಲ್ಡರ್ ಪ್ರಭಾಕರ ಆತ್ಮಹತ್ಯೆ

ಸುದ್ದಿ ಸದ್ದು ನ್ಯೂಸ್ ಧಾರವಾಡ: ನಗರದ ಹೊಸ ಯಲ್ಲಾಪುರದಲ್ಲಿ ಬಾಡಿ ಬಿಲ್ಡರ್‌ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ಪ್ರಭಾಕರ ಆನಂದಪ್ಪ ಕಬ್ಬಾರ (40) ಎಂಬಾತನೇ ಮೃತಪಟ್ಟ ದುರ್ದೈವಿ. ಮನೆಯ ಮೇಲ್ಬಾವಿಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಸುಮಾರು ವರ್ಷಗಳಿಂದ ಆಟೊ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಪ್ರಭಾಕರ ಸಾಕಷ್ಟು ಸಾಲ ಮಾಡಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗಿದೆ. ಕಾರಣ ಸಾಲ...

ಪರೀಕ್ಷೆ ಕೇಂದ್ರಕ್ಕಾಗಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ!

ಮುದಗಲ್ : ಪಟ್ಟಣದ ಸಮೀಪ ನಾಗರಾಳ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರ ನೀಡುವಂತೆ ಸೋಮವಾರ ಪ್ರತಿಭಟನೆ ನಡೆಸಿದರು. ನಾಗರಾಳ ಸರಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷೆ ಕೇಂದ್ರಕ್ಕೆ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದು ಇದು ತೊಂಡಿಹಾಳ, ಹಲ್ಕಾವಟಗಿ, ಪಲ್ಲದಿನ್ನಿ, ಅಂಕನಾಳ, ಉಪನಾಳ, ತುಂಬಲಗಡ್ಡಿ, ರಾಂಪೂರು, ಕಮಲದಿನ್ನಿ, ನವಲಿ, ನರಕಲದಿನ್ನಿ, ಜೂಲಗುಡ್ಡ, ಭೊಗಾಪೂರು,...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!