Saturday, July 27, 2024

ಪಟ್ಟಣ ಪಂಚಾಯಿತಿ ಗೋಡೆಮೇಲೆ ಸುಂದರ ಕಲಾಕೃತಿಯೊಂದಿಗೆ ಸ್ವಚ್ಛ ಭಾರತ ಜನಜಾಗೃತಿ

ಧಾರವಾಡ :ಜಿಲ್ಲೆಯ ಕಲಘಟಗಿ ಪಟ್ಟಣದ ಪಟ್ಟಣ ಪಂಚಾಯಿತಿ ಆವರಣದ ಗೋಡೆಗಳಲ್ಲಿ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗದ್ದಿಗೌಡರ್ ಅವರ ನೇತೃತ್ವದಲ್ಲಿ ಸ್ವಚ್ಛ ಭಾರತ ಯೋಜನೆಯ ಜನಜಾಗೃತಿ ಮೂಡಿಸಲು ಕಲಘಟಗಿ ಕಲಾವಿದರಾದ ವಿಜಯಕುಮಾರ್ ಶೇಖಪ್ಪ ಬಡಿಗೇರ್ ಹಾಗೂ ಗಂಗಾಧರ್ ಬಡಿಗೇರ್ ಕುಟುಂಬದವರಿಂದ ಸ್ವಚ್ಛ ಭಾರತ ಅಭಿಯಾನದ ಜನಜಾಗೃತಿ ಗೋಡೆ ಚಿತ್ರಗಳನ್ನು ರಚಿಸುವಲ್ಲಿ ನಿರತರಾಗಿರುವ ಪಟ್ಟಣದ ಯುವ ಕಲಾವಿದರು.

ಹಾಗೂ ಚಿತ್ರಕಲೆಗಳ ಬಗ್ಗೆ ಪಟ್ಟಣ ಪಂಚಾಯಿತಿಗೆ ವಿವಿಧ ಕಾರ್ಯಗಳಿಗೆ ಬರುವ ಹೋಗುವ ಸಾರ್ವಜನಿಕರು ಕಲಾವಿದರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.

ವರದಿ: ನಿತಿಶಗೌಡ ತಡಸ

ಜಿಲ್ಲೆ

ರಾಜ್ಯ

error: Content is protected !!