Friday, September 20, 2024

ಸ್ಥಳೀಯ ಸುದ್ದಿ

ಕಿತ್ತೂರು ಕರ್ನಾಟಕ ನಾಮಕರಣ ಸ್ವಾಗತ : ಎಫ್. ಎಸ್. ಸಿದ್ದನಗೌಡ್ರ

ಬೈಲಹೊಂಗಲ :ಭಾರತದ ಕೀರ್ತಿಯನ್ನು ವಿಶ್ವಾದ್ಯಂತ ಖ್ಯಾತಿ ಗೊಳಿಸಿದ ಶ್ರೇಯಸ್ಸು ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿಯವರಿಗೆ ಸಲ್ಲುತ್ತದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ಹೇಳಿದರು ಪಟ್ಟಣದ ಹೊಸೂರ ರಸ್ತೆಯ ವಿಜಯ್ ಸೋಶಿಯಲ್ ಹಾಲ್ ನಲ್ಲಿ ಮಂಗಳವಾರ ನಡೆದ ಮಂಡಲ ಬಿಜೆಪಿ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಜನತೆ ಬಿಜೆಪಿ...

“ಏಳಾ ಹನ್ನೊಂದು”

ಜೀವನ ಎನ್ನುವದು ಏಳು-ಬೀಳುಗಳ, ಸುಖ-ದುಃಖಗಳ, ನೋವು-ನಲಿವುಗಳ, ಕೀರ್ತಿ-ಅಪಕೀರ್ತಿಗಳ, ಹೊಗಳಿಕೆ-ತೆಗಳಿಕೆಗಳ ಸಂಕೀರ್ಣ ವ್ಯವಸ್ಥೆ. ಕೆಲವೊಮ್ಮೆ “ಕೇಕ್ ವಾಕ್” ಇನ್ನು ಕೆಲವೊಮ್ಮೆ “ತಂತಿ ಮೇಲಿನ ನಡಿಗೆ”. ಕೆಲವೊಮ್ಮೆ “ಮುಟ್ಟಿದ್ದೆಲ್ಲ ಚಿನ್ನ”ವಾದರೆ ಹಲವು ಬಾರಿ "ಇತ್ತ ದರಿ ಅತ್ತ ಪುಲಿ" ಎನ್ನುವ ಪರಿಸ್ಥಿತಿ!! ಅವರವರ ಸ್ವಭಾವ, ನೋಡುವ ದೃಷ್ಟಿ, ಸಹಿಸಿಕೊಳ್ಳುವ ತಾಕತ್ತು ಇತ್ಯಾದಿಗಳಿಗೆ ಅನುಗುಣವಾಗಿ ಪರಿಸ್ಥಿತಿಗಳು ಸರಳ ಇಲ್ಲವೇ ಸಂಕೀರ್ಣ ಆಗುತ್ತವೆ. ಕೆಲವೊಬ್ಬರು...

ಹುಣಸಿಕಟ್ಟಿ ಗ್ರಾಮದಲ್ಲಿ ಕಳಪೆ ಕಾಮಗಾರಿ: ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ

ಚನ್ನಮ್ಮ ಕಿತ್ತೂರು: ಐತಿಹಾಸಿಕ ರಾಣಿ ಚನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಜಲಜೀವನ ಮಿಷನ್ ಯೋಜನೆಯಡಿ 2 ಕೋಟಿ 14 ಲಕ್ಷದ ಸಂಪೂರ್ಣ ಕಾಮಗಾರಿ ಕಳಪೆಯಾಗಿದ್ದು ಕ್ರೀಯಾ ಯೋಜನೆ ಇದ್ದಂತೆ ಕಾಮಗಾರಿ ನಡೆಯುತ್ತಿಲ್ಲ ಎಂದು ಗುತ್ತಿಗೆದಾರ ರಮೇಶ ಹಂಚಿನಮನಿ ವಿರುದ್ಧ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಕಾಮಗಾರಿ ವಿವರ: ಗ್ರಾಮ ಪಂಚಾಯಿತಿ...

ಗ್ರಾಮ ಸಡಕ ಯೋಜನೆಯ ರೂವಾರಿಗಳು ಬಾಬಾಗೌಡ್ರು : ನಿಜಗುಣಾನಂದ ಶ್ರೀಗಳು

ಬೈಲಹೊಂಗಲ (ನ.06):-ತಾಲೂಕಿನ ಚಿಕ್ಕಬಾಗೇವಾಡಿಯಲ್ಲಿ ರೈತಪರ ಹೋರಾಟಗಾರ ಮಾಜಿ ಕೇಂದ್ರ ಸಚಿವ ದಿ.ಬಾಬಾಗೌಡ್ರು ರುದ್ರಗೌಡ ಪಾಟೀಲ್'ರ ಮೂರ್ತಿ ಪ್ರತಿಷ್ಠಾಪನಾ ಅಡಿಗಲ್ಲು ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಬೈಲೂರು ನಿಜಗುಣಾನಂದ ಶ್ರೀಗಳು ಬಾಬಾಗೌಡ್ರು ಪಾಟೀಲರು ನಾಡಿನ ರೈತರ ಹಕ್ಕುಗಳಿಗಾಗಿ ಹೋರಾಟ ಮಾಡಿದವರು.ಅವರು ನಮ್ಮ ನಾಡಿನ ರೈತರ ಶಕ್ತಿ, ಗ್ರಾಮ ಸಡಕ ಯೋಜನೆಯ ರೂವಾರಿಗಳು ಹಾಗೂ...

ಕಸಾಪ ವಾಹನ ಬಳಸದ ಸಂಭಾವನೆ ಪಡೆಯದ ಅಭ್ಯರ್ಥಿಗೆ ಮತ ನೀಡಿ; ಸಾಹಿತಿ ಸಿದ್ದರಾಮ

ಈ ಬಾರಿ ಜನಸಾಮಾನ್ಯರೊಬ್ಬರು ಕಸಾಪ ಅಧ್ಯಕ್ಷರಾಗಲಿ. ಕನ್ನಡ ಸಾಹಿತ್ಯ ಪರಿಷತ್ತು ಅಂದರೆ ಅದೊಂದು ನಿವೃತ್ತ ಅಧಿಕಾರಿಗಳ ವಿಶ್ರಾಂತಿ ತಾಣ ಆಗಿದ್ದು, ರಾಜಕಾರಣಿಗಳ ತೆರನಾಗಿ ತಮ್ಮ ಪರವಾದ ಬಹುಪರಾಕ್ ಗಳನ್ನು ಹಾಕುವ ಅಡ್ಡಡ್ಡ ಉದ್ದುದ್ದ ಫ್ಲೆಕ್ಸು, ಬ್ಯಾನರ್ರು, ಕಟೌಟ್ ಗಳನ್ನು ಹಾಕಿಕೊಳ್ಳುವ ನಾಯಕರಿಗೆ ಬೆನ್ನು ಚಪ್ಪರಿಸುತ್ತ ಅತ್ಯಂತ ನಿಜವಾದ ಪ್ರಬುದ್ದತೆಯ ಬರವಣಿಗೆಯಲ್ಲಿ ತೊಡಗಿದವರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ...

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಸಪ್ರಶ್ನೆ ಕಾರ್ಯಕ್ರಮ ಕಿತ್ತೂರು ವಿಧ್ಯಾರ್ಥಿಗಳಿಗೆ ಪ್ರಶಸ್ತಿ

ಬಸವ ಕ್ರಾಂತಿ ಸುದ್ದಿ ಚನ್ನಮ್ಮನ ಕಿತ್ತೂರು(ನ,1): ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಅಕ್ಟೋಬರ್ 30 ರಂದು “ಕನ್ನಡ ನಾಡು ನುಡಿ ಏಕೀಕರಣ”‌ ಎಂಬ ವಿಷಯದ ಕುರಿತು  ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕಾ ಮಟ್ಟದಲ್ಲಿ ಒಟ್ಟು 824 ವಿಧ್ಯಾರ್ಥಿಗಳು ಭಾಗವಹಿಸಿದ್ದರು ಪ್ರತಿ ತಾಲೂಕಿನಿಂದ 10 ವಿಧ್ಯಾರ್ಥಿಗಳನ್ನು ಆಯ್ಕೆ...

ಕನ್ನಡವನ್ನು ಬಳಸಿ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಕನ್ನಡಿಗರದ್ದಾಗಿದೆ: ಶಿಕ್ಷಕ ವಿಜಯ ಬನಶೆಟ್ಟಿ

ಬೈಲಹೊಂಗಲ:ಕನ್ನಡವನ್ನು ಬಳಸಿ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಕನ್ನಡಿಗರದ್ದಾಗಿದೆ ಎಂದು ಮುಖ್ಯಶಿಕ್ಷಕ ವಿಜಯ ಬನಶೆಟ್ಟಿ ಹೇಳಿದರು.ಬೈಲಹೊಂಗಲ ತಾಲೂಕಿನ ಯರಡಾಲ ಸರಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 66 ನೆಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳು ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸದ ಬಗ್ಗೆ ತಿಳಿದುಕೊಂಡು ನಾಡು ನುಡಿಯ ಬಗ್ಗೆ ಹೆಮ್ಮೆ...

ರಾಣಿ ಚನ್ನಮ್ಮನ ವರ್ತುಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಪಟ್ಟಣದ ರಾಣಿ ಚನ್ನಮ್ಮನ ವರ್ತುಳದಲ್ಲಿ ಸೋಮವಾರ ಸರಲವಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು ಈ ವೇಳೆ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಕನ್ನಡಾಂಭೆ ತಾಯಿಯು ನಾಡಿನ ಎಲ್ಲ ಜನಾಂಗದ ಮಕ್ಕಳನ್ನು ತನ್ನ ಮಕ್ಕಳೇಂದು ಭಾವಿಸಿರುತ್ತಾಳೆ ಆದ್ದರಿಂದ ಕನ್ನಡ ನಾಡಿನ ಪ್ರತಿಯೊಬ್ಬರು ಕನ್ನಡ ಮಾತೆಯ ಭಾವಚಿತ್ರವನ್ನು ಇಟ್ಟು ಪೂಜಿಸಬೇಕು. ಆಂಗ್ಲಭಾಷೆಯ ಶಾಲೆಗಳನ್ನು ಬಿಟ್ಟು...

ಅಪ್ಪುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಕ್ಯಾಂಡಲ್ ಹಚ್ಚಿದ ಯರಡಾಲದ ಯುವಕರು

ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ ವತಿಯಿಂದ ಅಪ್ಪುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಕ್ಯಾಂಡಲ್ ಹಚ್ಚಿ ಮತ್ತು ಎರಡು ನಿಮಿಷ ಮೌನಾಚರಣೆಯನ್ನು ಮಾಡಿದರು... . ಈ ಸಂದರ್ಭದಲ್ಲಿ ಪುನಿತ್ ರಾಜಕುಮಾರ ಅಭಿಮಾನಿಗಳಾದ ಅಮೃತ ಖೋದಾನಪೂರ, ಸಂತೋಷ ಕೋಲಕಾರ, ಸಂತೋಷ ಪಾಟೀಲ್, ಬೈಲಪ್ಪನವರ ಸೇರಿದಂತೆ ಅನೇಕರು ಮಾತನಾಡಿದ ಅವರು ಅಪ್ಪು ಒಬ್ಬ ನಟ...

ಹಿರೇಬಾಗೇವಾಡಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಜಾಗದಲ್ಲಿಯ ಗಿಡಮರಗಳ ದರೋಡೆ

ಬೆಳಗಾವಿ (ಅ.29): ತಾಲೂಕಿನ ಭೂತರಾಮಹಟ್ಟಿಯಲ್ಲಿ ಇರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಗೆ ಸ್ಥಳಾಂತರಿಸಲಾಗಿದ್ದು, ಈ ನೂತನ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಮೀಸಲು ಇಟ್ಟ ನೂರಾರು ಎಕರೆ ಖುಲ್ಲಾ ಜಾಗದಲ್ಲಿ ಸಾಗುವಾನಿ, ನಿಲಗೇರಿ ಸೇರಿದಂತೆ ಇನ್ನೂ ಅನೇಕ ತರಹದ ಮರಗಳು ಇದ್ದು ಆ ಮರಗಳನ್ನು ಅಪರಿಚಿತರು ಲಾರಿಗಟ್ಟಲೆ ಕಡೆದು ಕೊಂಡು ಹೋಗುತ್ತಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!