Sunday, September 8, 2024

ವಿಶೇಷ ಸುದ್ದಿ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 1.5 ಕೋಟಿ ನಿಗದಿ! ದೇವರನ್ನು ಸಹ ಹಣಕ್ಕಾಗಿ ನಿರಂತರವಾಗಿ ಮಾರಾಟ ಮಾಡಲಾಗುತ್ತಿದೇ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಇಂದಿನಿಂದ ಒಂದು ಕೋಟಿಯ ಉದಯಾಸ್ತಮಾನ ಸೇವೆ ಮತ್ತು ಪ್ರತಿ ಶುಕ್ರವಾರದಂದು ಸೂಪರ್ ಸ್ಪೆಷಲ್ ದರ್ಶನಕ್ಕೆ 1.5 ಕೋಟಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಮತ್ತಷ್ಟು ಸೇವಾ ಅನುಕೂಲಗಳು ಸಹ ಇವೆ. ( ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಸಂಗ್ರಹಿಸುವ ಉದ್ದೇಶ ಎಂದು ಹೇಳಲಾಗಿದೆ ) " ನೀವು ಎಲ್ಲಕ್ಕಿಂತ ಹೆಚ್ಚಾಗಿ...

ವೈಷ್ಣವ ಧರ್ಮ ಸಾರುವ ಮುದಗಲ್ಲ ಕೋಟೆಯ ಮೊಗಸಾಲೆ..

ಮುದಗಲ್ಲ:ಪಟ್ಟಣದ ಐತಿಹಾಸಿಕ ಕೋಟೆಯ ಅಗಸೆ, ಪ್ರಮುಖ ಬೀದಿ, ಪ್ರಾಚೀನ ದೇವಾಲಯಗಳ ಹೊರ ಮತ್ತು ಒಳಮೈ ಗೋಡೆ ಕಂಬಗಳಲ್ಲಿ ಕದಂಬ, ಚಾಲುಕ್ಯ, ವಿಜಯನಗರ ಅರಸರ ವಿಜಯಪುರ ಆದಿಲ್ ಶಾಹಿಗಳ ಅನೇಕ ಉಬ್ಬು ಶಾಸನಶಿಲ್ಪಗಳು ಇವೆ. ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣ ಗೊಂಡ ಕಾಟಿದರ್ವಾಜದ ಹತ್ತಿರ ಇರುವ ಒಳ ಅಗಸೆಯ ಮೊಗಸಾಲೆ ವೈಷ್ಣವ ಧರ್ಮದ ಅತಿ ಹೆಚ್ಚು...

ಮಾತು ಕೊಡುವ ಮುಂಚೆ ಯೋಚಿಸಿ…..

ತುಂಬಾನೇ ಚಳಿಯ ರಾತ್ರಿ, ಕೋಟ್ಯಾಧಿಪತಿಯೊಬ್ಬ ಹೀಗೆ ಹೊರಗಡೆ ಬಂದಿದ್ದ, ಬೀದಿ ಬದಿಯಲ್ಲಿ ಕುಳಿತಿದ್ದ ಒಬ್ಬ ಮುದುಕುನನ್ನು ಕಂಡು ಮಾತಾಡಿಸಿದ "ನೀನು ಯಾವುದೇ ಬೆಚ್ಚನೆಯ ಹೊದಿಕೆಯಿಲ್ಲದೇ ಕುಳಿತಿರುವೆ ನಿನಗೆ ಚಳಿ ಆಗುತ್ತಿಲ್ಲವೇ ?" ಆ ಮುಪ್ಪು ಮುದುಕ ಉತ್ತರಿಸಿದ " ನನ್ನ ಹತ್ತಿರ ಹೊದಿಕೆಯೇನೂ ಇಲ್ಲ. ಇದನ್ನು ನಾನು ದಿನನಿತ್ಯ ಅನುಭವಿಸುತ್ತೇನೆ, ನನಗೀಗ ಅಭ್ಯಾಸವಾಗಿದೆ." ಕೋಟ್ಯಾಧಿಪತಿ : "ಇರು...

ಸಾವೆ ಬೆಳೆಯುವ ನಾಡಿನಲ್ಲಿ ಅಕ್ಷರ ಬಿತ್ತಿದರು

ಇತ್ತೀಚಿಗೆ ಅಕ್ಷರ ಸಂತ ಹಾಜಬ್ಬ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದರು. ಒಬ್ಬ ಕಿತ್ತಳೆ ಮಾರುವವ ಶಾಲೆಯನ್ನು ತೆರದು ಅಕ್ಷರವನ್ನು ನೀಡಿದರು. ಅಂತಹದೇ ಪ್ರೇರಣಾದಾಯಕ ಕತೆ ನಮ್ಮ ಚ.ಕಿತ್ತೂರ ತಾಲೂಕಿನ ಚಿಕ್ಕ ಗ್ರಾಮ ಖೋದನಪುರದಲ್ಲಿ ನಡೆದಿದೆ. ಇಲ್ಲಿ ಇಡೀ ಸಮುದಾಯ ಸರಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಿ ಮೆರಗು ತಂದಿದ್ದಾರೆ. ಸುಮಾರು 2 ಸಾವಿರ ಜನಸಂಖ್ಯೆಯಿಂದ ಕೂಡಿದ ಈ...

ಮಾಜಿ ಸಚಿವ ಡಿ.ಬಿ. ಇನಾಮದಾರ ಆಗಮನ:ಮುಗಿಲು ಮುಟ್ಟಿದ ಕಿತ್ತೂರು ಕೈ ಕಾರ್ಯಕರ್ತರ ಸಂಭ್ರಮ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ನ26: ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಚನ್ನಮ್ಮನ ಕಿತ್ತೂರು ಕ್ಷೇತ್ರದ ಮಾಜಿ ಶಾಸಕರು ಮಾಜಿ ಸಚವರೂ ಆಗಿರುವ ಡಿ.ಬಿ.ಇನಾಮದಾರ (ಧಣಿ) ಅವರು ಇಂದು ಕಿತ್ತೂರು ಕ್ಷೇತ್ರಕ್ಕೆ ಆಗಮಿಸಿದ್ದು ಅವರ ಅಸಂಖ್ಯಾತ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಹಿತೈಷಿಗಳು ಕಿತ್ತೂರು ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡಿದ್ದು ಈ...

ಕಡಿಮೆ ಬಂಡವಾಳ ಜೊತೆಗೆ ಅಧಿಕ ಆಧಾಯ ಕೊಡುವ EV ಚಾರ್ಜಿಂಗ್ ಮಾಡಬೇಕೆ ಈ ಮಾಹಿತಿ ನೋಡಿ

ಸುದ್ದಿ ಸದ್ದು ನ್ಯೂಸ್ ಇಂದಿನ ದಿನಮಾನಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಕಾರಣ ಜನ ಸಾಮಾನ್ಯರಿಗೆ ಜೀವನ ಮಾಡುವುದು ತುಂಬಾ ಕಷ್ಟವಾಗುತ್ತದೆ. ಪ್ರಮುಖ ಇಂಧನ ಬಿಕ್ಕಟ್ಟು ಮತ್ತು ಪರಿಸರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ವಿಶ್ವದಾದ್ಯಂತ ವಾಹನ ಉದ್ಯಮದಲ್ಲಿ ದೈತ್ಯಾಕಾರದ ಬದಲಾವಣೆಗಳು ನಡೆದಿವೆ ಹೊಸ ಶಕ್ತಿ ವಾಹನಗಳು ವಿವಿಧ ದೇಶಗಳ ಮುಖ್ಯ ಅಭಿವೃದ್ಧಿ ಕಾರ್ಯತಂತ್ರವಾಗಿ ಮಾರ್ಪಟ್ಟಿವೆ ಮತ್ತು...

“ಗಲ್ಲದ ಮ್ಯಾಲಿನ ಗುಂಗಾಡ” ಚಿಂತನ ಮಂಥನದಡಿ ಗಾದೆಯೊಳಿಗಿನ ಬದಕು

"ಗಲ್ಲದ ಮ್ಯಾಲಿನ ಗುಂಗಾಡ ಜೀವನದಲ್ಲಿ ಅಪವಾದಗಳು, ನಿಂದನೆಗಳು, ಹೊಗಳಿಕೆಗಳು, ತೆಗಳಿಕೆಗಳು, ಸುಖಾ ಸುಮ್ಮನೆ ಕಮ್ಮೆಂಟುಗಳು ಹೀಗೆ ಹಲವಾರು ಪ್ರಸಂಗಗಳಿಗೆ ನಾವು ಒಳಗಾಗಿರುತ್ತೇವೆ. ಇಲ್ಲವೇ ನಾವೂ ನಮಗೆ ಗೊತ್ತಿರದಂತೆ ಭಾಗಿ ಆಗಿರುತ್ತೇವೆ. ಜೀವನವೇ ಒಂದು ಕಾಂಪ್ಲೆಕ್ಸ್ ವಿಷಯ. ನಾಜೂಕಿನ ನಡಾವಳಿ. ಏನು ಮಾಡಿದರೂ, ಆಡಿದರೂ, ಸುಮ್ಮನಿದ್ದರೂ, ಯಾರ ತಂಟೆಗೆ ಹೋಗದಿದ್ದರೂ ಒಂದಿಲ್ಲೊಂದು ಕಮ್ಮೆಂಟು ಬರೋದು ಗ್ಯಾರಂಟಿ. ಪ್ರತಿಯೊಂದಕ್ಕೊ ಉತ್ತರ ಕೊಡಾಕ...

ಹುಣಸಿಕಟ್ಟಿ ಗ್ರಾಮದಲ್ಲಿ ಕಳಪೆ ಕಾಮಗಾರಿ: ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ

ಚನ್ನಮ್ಮ ಕಿತ್ತೂರು: ಐತಿಹಾಸಿಕ ರಾಣಿ ಚನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಜಲಜೀವನ ಮಿಷನ್ ಯೋಜನೆಯಡಿ 2 ಕೋಟಿ 14 ಲಕ್ಷದ ಸಂಪೂರ್ಣ ಕಾಮಗಾರಿ ಕಳಪೆಯಾಗಿದ್ದು ಕ್ರೀಯಾ ಯೋಜನೆ ಇದ್ದಂತೆ ಕಾಮಗಾರಿ ನಡೆಯುತ್ತಿಲ್ಲ ಎಂದು ಗುತ್ತಿಗೆದಾರ ರಮೇಶ ಹಂಚಿನಮನಿ ವಿರುದ್ಧ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಕಾಮಗಾರಿ ವಿವರ: ಗ್ರಾಮ ಪಂಚಾಯಿತಿ...

ಕಿತ್ತೂರು ಯುವಪಡೆ ವತಿಯಿಂದ ವಿಭಿನ್ನ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮ ಕಿತ್ತೂರು (ನ-1): ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷ ನವೆಂಬರ್‌ ೧ ರಂದು ಅತಿ ವಿರ್ಜಂಭನೆಯಿಂದ ಆಚರಿಸಲಾಗುತ್ತದೆ ಮತ್ತು ಒಬ್ಬರು ಒಂದೊಂದು ತರಹ ಆಚರಿಸುತ್ತಾರೆ. ಈ ವರ್ಷ ಯುವರತ್ನ ಪುನಿತ್‌ ರಾಜಕುಮಾರ್‌ ಅವರ ಅಕಾಲಿಕ ಮರಣದ ಹಿನ್ನಲೆಯಲ್ಲಿ ಶೋಕಾಚರಣೆ ಇರುವುದರಿಂದ ಸಾಂಕೇತಿಕವಾಗಿ ಅತ್ಯಂತ ಸರಳವಾಗಿ ಆಚರಿಸುವ ಮಾರ್ಗಸೂಚಿಯಂತೆ ನರ್ನಾಟಕದಾದ್ಯಂತ ಸರಳ ಆಚರಣೆಯಲ್ಲಿ...

ವಿನೀತ ಭಾವದ ಪುನೀತ: ಎಲ್ಲರಿಗೂ ಒಪ್ಪು, ನಮ್ಮ ಅಪ್ಪು.

ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು ಕೈಯ ಕೊಟ್ಟು ಓಡಿಹೋದನು ನಮ್ಮ ಶಿವ .... ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ಡಾ.ರಾಜಕುಮಾರ್- ಸರಿತಾ ಅಭಿನಯದ ಚಲಿಸುವ ಮೋಡಗಳು ಚಿತ್ರದಲ್ಲಿ, ಬಾಲನಟನಾಗಿ ಈ ಹಾಡಿಗೆ ಹೆಜ್ಜೆ ಹಾಕಿದ ಪುನೀತ್ ರವರ ಅಭಿನಯ ಎಲ್ಲ ಕನ್ನಡಿಗರ ಮನಭಿತ್ತಿಯಲ್ಲಿ ಈಗಲೂ ಅಚ್ಚೊತ್ತಿದೆ. ಅಂತಹ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!