Thursday, September 19, 2024

ವಿಶೇಷ ಲೇಖನ

ಮೊದಲ ಸಾರ್ವಜನಿಕ ಬಸವ ಜಯಂತಿಯನ್ನಾಚರಿಸಿದ! ಕರ್ನಾಟಕದ ಗಾಂಧಿ :ಹರ್ಡೇಕರ ಮಂಜಪ್ಪನವರ ಜನ್ಮದಿನ ಇಂದು .

ಮರೆಯಲಾಗದ ಮಹಾನುಭಾವರು; ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರು " ನಾನು ಮತ್ತೆ ಹುಟ್ಟುವದಾದರೆ ಮರಿದುಂಬಿಯಾಗಿಯೋ, ಕೋಗಿಲೆಯಾಗಿಯೋ ಬನವಾಸಿಯಲ್ಲೇ ಹುಟ್ಟಬೇಕು" ಎಂದು ನಮ್ಮ ಆದಿಕವಿ ಪಂಪ ಆಶಿಸಿದ. " ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂದ ಪಂಪನ ಬನವಾಸಿ ನಾಡಿನಲ್ಲಿ ಹುಟ್ಟಿದ ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರ ತಂದೆಯ ಹೆಸರೂ ಮಧುಕೇಶ್ವರಪ್ಪ. ಉತ್ತರಕನ್ನಡ ಜಿಲ್ಲೆಯ ಬನವಾಸಿಯ ಆರಾಧ್ಯ...

ಪತನದ ಹಾದಿಯತ್ತ ಕ್ಷಣಗಣನೆಯಲ್ಲಿ ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರ.?

ಅದು ಬಹಳ ನಿರೀಕ್ಷೆಗಳ ಕಾಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದಾಗ, ಕಳೆದ ಬಾರಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆಗಿದ್ದ ಲೋಪದೋಷಗಳನ್ನು ಸರಿಪಡಿಸಿಕೊಂಡು, ಇದೀಗ ಹೊಸ ಬಗೆಯ ಆಡಳಿತವನ್ನು ನೀಡುತ್ತಾರೆಂಬ ವಿಶ್ವಾಸ ರಾಜ್ಯದ ಜನತೆಯದಾಗಿತ್ತು.ಆದರೆ ಕೊರೋನಾ ಆರ್ಭಟ, ಲಾಕ್ ಡೌನ್ ಗೌಜುಗದ್ದಲದಲ್ಲಿ ಸರಕಾರದ ಅಭಿವೃದ್ಧಿ ಗೋಚರಿಸಲೇ...

ಜ್ಞಾನ ದೇಗುಲದಲ್ಲಿ ಮತೀಯ ಜ್ವಾಲೆ…

ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸವಾಗುವ ಪರಿಸರದಲ್ಲಿಗ ನಾವಾ? ಅಥವಾ ನೀವಾ ? ಎನ್ನುವ ಮತೀಯ ಸಮರ ಭುಗಿಲೆದ್ದಿದೆ. ಇದಕ್ಕೆಲ್ಲ ಕಾಣದ ಕೈಗಳ ಕುತಂತ್ರವೂ ವಿರಬಹುದು, ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಮುಂದಿರಿಸಿಕೊಂಡು ಭವಿಷ್ಯದ ಉತ್ತಮ ರೂವಾರಿಗಳಾಗಬೇಕಾದ ಇಂದಿನ ಮಕ್ಕಳಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ವಿಷದ ಬೀಜವನ್ನು ಬಿತ್ತುತ್ತಿರುವ ಸಂಗತಿಯನ್ನು ನೆನಸಿಕೊಂಡರೆ ಅಸಹ್ಯವೆನಿಸುತ್ತದೆ. "ಜ್ಞಾನ ದೇಗುಲವಿದು ಕೈ...

ಬೈಲಹೊಂಗಲ ಕಸಾಪ ಅಧ್ಯಕ್ಷರಾಗಿ ಉದಯೋನ್ಮುಖ ಸಾಹಿತಿ ಎನ್.ಆರ್ ಠಕ್ಕಾಯಿ ನೇಮಕ: ಕಾರ್ಯದಕ್ಷತೆ, ಕ್ರಿಯಾಶೀಲತೆ, ಸೃಜನಶೀಲತೆಗೆ ಒಲಿದ ಹುದ್ದೆ

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ರಕ್ಷಣೆಯ ಸದಾಶಯದೊಂದಿಗೆ ಸ್ಥಾಪಿತಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆ. ಪರಿಷತ್ತಿನ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಹಾಗೂ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವಂತೆ ಮಾಡುವಲ್ಲಿ ಪರಿಷತ್ತಿನ ಎಲ್ಲ ಪದಾಧಿಕಾರಿಗಳ ಜವಾಬ್ದಾರಿ ಹಿರಿದಾದುದು. ಇಂತಹ ಮಹತ್ತರ ಹೊಣೆಯನ್ನು ಹೊತ್ತು ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ...

ಹಿಮ್ಮುಖವಾಗಿ ಚಲಿಸುತ್ತಿರುವಂತೆ ಭಾಸವಾಗುತ್ತಿದೆ ನಮ್ಮ ಸಮಾಜ.

"ತನ್ನ ಮನೆಯೊಳಗಣ ಕಿಚ್ಚು ತನ್ನ ಮನೆಯ ಸುಡುವುದಲ್ಲದೇ ನೆರೆ ಮನೆಯ ಸುಡುವುದೇ"? ಮಧ್ಯಕಾಲೀನ ಸಾಮಾಜಿಕ ವ್ಯವಸ್ಥೆಯತ್ತ ಸಾಗುತ್ತಿರುವ ಹಾಗೆ ಅನಿಸುತ್ತಿದೆ.ಜೀವನೋತ್ಸಾಹ ಕಡಿಮೆಯಾಗಿ ನಿರುತ್ಸಾಹ ಮೂಡಿ ಅದರ ಪರಿಣಾಮ ಅನವಶ್ಯಕ ಗಲಭೆಗಳಿಗೆ ಮನಸ್ಸು ಹಾತೊರೆಯುತ್ತಿದೆ ಎಂದೇನೋ ಅನುಭವವಾಗುತ್ತಿದೆ.ಯಾವುದೋ ಬಲವಾದ ಷಡ್ಯಂತ್ರ ನಮ್ಮನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನದ ಭಾಗವಾಗಿ ಈ ವಾತಾವರಣವನ್ನು ಪರೋಕ್ಷವಾಗಿ ಸೃಷ್ಟಿ ಮಾಡುತ್ತಿರಬೇಕು ಎಂಬ ಅನುಮಾನವೂ...

ಕೊರೋನಾ ಸಮಯದಲ್ಲಿ ಸಣ್ಣ ಉದ್ದಿಮೆಗಳ ಸಂಕಷ್ಟ ಮತ್ತು ಅದಕ್ಕೆ ಪರಿಹಾರಗಳು.

ಕೋವಿಡ್ 19 ಅಥವಾ ಕೊರೋನಾ ಎಂಬ ವೈರಸ್ ನಮ್ಮನ್ನು ಕಾಡಲು ಪ್ರಾರಂಭವಾಗಿ ಸರಿ ಸುಮಾರು 750 ದಿನಗಳು ಸರಿದು ಹೋದವು. ಅಲ್ಲಿಂದ ಇಲ್ಲಿಯವರೆಗೆ ವಿವಿಧ ರೂಪಾಂತರ ಹೊಂದುತ್ತಾ ಸಾಗಿರುವ ಈ ಸಾಂಕ್ರಾಮಿಕ ರೋಗ ಮಕ್ಕಳಿಂದ ಮುದುಕರವರೆಗೆ ವಿವಿಧ ಭಾವನೆಗಳನ್ನು ಸೃಷ್ಟಿಸುತ್ತಾ ಸಾಗುತ್ತಲೇ ಇದೆ.ಭಾವನೆಗಳನ್ನು ಮೀರಿದ ಬದುಕೊಂದು ನರಳುತ್ತಾ ಚಲಿಸುತ್ತಿರುವುದು ಇಡೀ ಕೊರೋನಾದ ಬಹುದೊಡ್ಡ ಅಧ್ಯಾಯ. ರೋಗದ ಹೊಡೆತದಿಂದ...

“ವಾಸ್ತವದ ಒಡಲು” ಮನ ಬಸಿರಾದಾಗ…ಇಳಿಹೊತ್ತಿನ ಮುಸ್ಸಂಜೆಯ ಆಹ್ಲಾದ

'ಹುಟ್ಟಿದಾಗ ನಾಲ್ಕು ಕಾಲು, ಹೋಗುವಾಗ ನಾಲ್ಕು ಜನ'. ಈ ಮಾತು ಮನಸಿನಂಗಳದಲಿ ಹೊಳೆದಾಗ ನಿಟ್ಟುಸಿರು ಬಿಟ್ಟೆ. ಹೌದಲ್ಲವೆ? ಅಂಬೆಗಾಲಿಟ್ಟು ಹರಿದಾಡುವ ಎಳೆ ಮಗುವಿಗೆ ಮುಂದೆ ಸಾಗಲು ಆಧಾರ ಎರಡು ಕಾಲು, ಎರಡು ಕೈ. ಅದೇ ಆ ಮಗು ಬೆಳೆಯುತ್ತ ಬಲಿಯುತ್ತ, ಬಾಲ್ಯ, ಯೌವನ, ಪ್ರೌಢ, ವೃದ್ಧಾಪ್ಯ ಹೀಗೆ ಬದುಕಿನ ವಿವಿಧ ಮಜಲುಗಳನ್ನು, ಹಂತ ಹಂತವಾಗಿ...

ಹಿಜಾಬ್- ಕೇಸರಿ ಶಾಲು ಅವು ಧಾರ್ಮಿಕ ಸಂಕೇತಗಳಲ್ಲ.ಕೇವಲ ಮೂಲಭೂತವಾದಿಗಳ ಮೌಡ್ಯದ ಸಂಕೇತ.

ಹಿಜಾಬ್ / ಕೇಸರಿ ಶಾಲು, ನಾಗರಿಕ / ಅನಾಗರಿಕ ರಾಕ್ಷಸ /ಮನುಷ್ಯ,  ಸಂಬಂಧಗಳು / ಆಚರಣೆಗಳು ಭಾವನೆಗಳು / ಬಟ್ಟೆಗಳು, ಸಮಗ್ರತೆ / ಸಂಕುಚಿತತೆ ಕೋತಿಗಳು / ಮಾನವ, ಕಲಬೇಡ - ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರ ಅಳಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ,. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮದ ನಂಬಿಕೆಯ ಭಾರತೀಯರೆ...

ಮನಸಿನೊಳಗೊಂದು ಪಯಣ.! ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು.

ಹೊರಗೆಲ್ಲೋ ಪ್ರವಾಸ,ಇನ್ನೊಬ್ಬರ ವಿಮರ್ಶೆ,ಬದುಕಿನ ಜಂಜಾಟ,ಅಜ್ಞಾನ ಅಸಹನೆ ಅಹಂಕಾರ ಮುಂತಾದ ಕಾರಣಗಳಿಗಾಗಿ ನಮ್ಮೊಳಗಿನ ಬೇಡಿಕೆಗಳ ಪೂರೈಕೆಯಲ್ಲಿ ನಮ್ಮ ಒಳಗಿನ ಪ್ರಯಾಣಕ್ಕೆ ಸಮಯವೇ ಇರುವುದಿಲ್ಲ. ಕೆಲವೊಮ್ಮೆ ಸಮಯವಿದ್ದರು ಅದರ ಆಗಾಧತೆಗೆ ಅಂಜಿ ಅದರೊಳಗೆ ಪ್ರವೇಶಿಸಲು ಭಯ ಮತ್ತು ನಿರಾಸಕ್ತಿ ಮೂಡುತ್ತದೆ.ನಮ್ಮೊಳಗೆ ನಾವು ಪ್ರವೇಶಿಸದ ಬದುಕು ಒಂದು ರೀತಿಯಲ್ಲಿ ಅಪೂರ್ಣ.ನಮ್ಮೊಳಗೆ ನಾವು ಪ್ರವೇಶಿಸುವುದು ಹೇಗೆ ಮತ್ತು ಅಲ್ಲಿನ ಪಯಣ...

ಪ್ರೀತಿ ಎಂಬ ಮಾಯಾ ಜಿಂಕೆಯ ಹಿಂದೆ ಅನುಭವಿಸುವ ಯಾತನೆಗಳು

(ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಗೆ ಮೊದಲು ವಿಶೇಷ ಲೇಖನ)  ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು... ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು ಬಿಡುತ್ತಾರೆ. ಅದು ಎಷ್ಟು ಆಳವಾಗಿ ಇರುತ್ತದೆಯೆಂದರೆ ಎಷ್ಟೋ ಮುಗ್ಧ ಮನಸ್ಸುಗಳು...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!