Thursday, September 19, 2024

ವಿಶೇಷ ಲೇಖನ

ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಜೆಟ್‌ ಜನರ ಕಣ್ಣೊರೆಸುವ ಬಹಿರಂಗ ನಾಟಕ! ಮರುಳು ಮಾಡುವ ಭಾವನಾತ್ಮಕ ಸರ್ಕಸ್ ಅಷ್ಟೆ.

ಲೇಖನ:ಉಮೇಶ ಗೌರಿ.(ಯರಡಾಲ) ಬಜೆಟ್ ಎಂದರೇನು?:ಮುಂಬರುವ ಆರ್ಥಿಕ ವರ್ಷದ (ಕೇಂದ್ರ/ ರಾಜ್ಯ) ಸರಕಾರದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಮುಂಗಡ ಪತ್ರ (ಬಜೆಟ್‌) ಎಂದು ಕರೆಯುತ್ತಾರೆ. ಮನೆಯಲ್ಲಿ ಹಿರಿಯರು ತಮ್ಮ ಆದಾಯಕ್ಕನುಗುಣವಾಗಿ ಸಂಸಾರ ತೂಗಿಸಿಕೊಂಡು ಹೋಗಲು ಮಾಡುವ ಯೋಜನೆಯಂತೆಯೇ ಇದು ದೇಶ/ರಾಜ್ಯ ತೂಗಿಸಿಕೊಂಡು ಹೋಗಲು ಮಾಡುವ ಯೋಜನೆ. ಮುಂಗಡ ಪತ್ರವು ಸರಕಾರದ...

ಜಗತ್ತಿನ ಪ್ರಖ್ಯಾತ ಮಹಾ ಮಹಿಳಾ ಮಣಿಗಳ ಸಾಲಿನಲ್ಲಿ;ಬೈಲಹೂಂಗಲ ತಾಲೂಕಿನ ಮಹಿಳೆಯರ ಕೂಡುಗೆ ಜಗತ್ತಿನಲ್ಲಿಯೇ ಪ್ರಥಮ

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ತುಳಿತಕ್ಕೆ ಒಳಗಾಗುತ್ತಾ ಬಂದಿದ್ದಾಳೆ. ಕೆಲವು ದೇಶಗಳಲ್ಲಿ ಮಹಿಳೆಗೆ ಇತ್ತಿಚಿನವರೆಗೆ ಮತದಾನದ ಹಕ್ಕು ಇಲ್ಲದಿರುವುದು ಮಹಿಳೆಯರ ಶೋಷಣೆಗೆ ಒಳಪಡಿಸಿದ್ದೇವೆ ಎಂಬುವುದನ್ನು ಸಾಬೀತು ಮಾಡಿದ್ದೆವೆ. ಜಗತ್ತಿನ ಬಹುತೇಕ ಧರ್ಮಗಳು ಮಹಿಳೆಯನ್ನು ಎರಡನೇಯ ದರ್ಜೆಯಲ್ಲಿ ಕಂಡಿರುವುದು ಖಂಡನಾರ್ಹ.ಆದರೆ ಜಗತ್ತಿನ ಎಲ್ಲ ಜೀವ ಸಂಕುಲದ ಬೆಳವಣಿಗೆಗೆ ಮತ್ತು ಸಂತೋಷಕ್ಕೆ ಮಹಿಳೆಯ ತಾಳ್ಮೇಯೇ ಕಾರಣ.ತನ್ನ ನೋವು ನುಂಗಿಕೂಂಡು...

ಬದಲಾವಣೆಯ ಹಾದಿಯಲ್ಲಿ ಭಾರತೀಯ ಮಹಿಳಾ ಸಮಾಜ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ವಿಶ್ವ ವ್ಯಾಪಾರ ಸಂಘಟನೆಗೆ ಸಹಿ ಹಾಕಿ ಜಾಗತೀಕರಣಕ್ಕೆ ತೆರೆದುಕೊಂಡ ಭಾರತದಲ್ಲಿ ಅದರಿಂದ ಅತಿ ಹೆಚ್ಚು ನಷ್ಟಕ್ಕೊಳಗಾಗಿ ನಾಶವಾಗಿದ್ದು ಭಾರತೀಯ ರೈತರು ಎಂಬುದು ನಮಗೆಲ್ಲ ತಿಳಿದಿದೆ. ಆದರೆ ಅದರಿಂದ ನಮ್ಮಲ್ಲಿ ಅತಿಹೆಚ್ಚು ಲಾಭವಾಗಿದ್ದು ಯಾರಿಗೆ ? ನನ್ನ ಪ್ರಕಾರ ಅದು ಭಾರತೀಯ ಮಹಿಳೆಯರಿಗೆ...... ಸಾಂಪ್ರದಾಯಿಕ ಮತ್ತು ಪ್ರಶ್ನಿಸದ ಧಾರ್ಮಿಕ ಜೀವನ ಶೈಲಿಯನ್ನೇ ಬಹುತೇಕ ಒಪ್ಪಿಕೊಂಡು...

ವಾಸ್ತವದ ಒಡಲು! ಮನ ಬಸಿರಾದಾಗ:ಪ್ರೀತಿಯ ಎಲ್ಲೆ ಸೀಮಾತೀತ

ಹೆಣ್ಣು ಪ್ರೀತಿಗಾಗಿ ಏನೇನು ಸಹಿಸುಕೊಳ್ಳಬೇಕು? ಗಂಡಿನ ಜೋರು, ದರ್ಪ, ಗುಲಾಮಗಿರಿ, ಒಂದೇ? ಎರಡೇ? ಲೆಕ್ಕವಿಲ್ಲದಷ್ಟು! ಆಕೆ ಪ್ರೀತಿಸಿ ಮದುವೆ ಆದವನೊಂದಿಗಿನ ಸಂಬಂಧ ಕಾಪಿಟ್ಟುಕೊಳ್ಳಲು ಇಷ್ಟೆಲ್ಲಾ ಮಾಡುತ್ತಿದ್ದಳೆ? ಈ ಪ್ರಶ್ನೆಗೆ ಉತ್ತರ ಹುಡುಕಲಾರಂಭಿಸಿದೆ. ನಿಜಕ್ಕೂ ಇದು ಹರ್ಲಿನ್ ಆಂಟಿಯ ಲೌಸ್ಟೋರಿ ಇರಬಹುದು, ಗುಮಾನಿಯಿಂದ ನಿರ್ಧರಿಸಿದೆ. 'ಮುಝೆ ರೋಜ್ ತುಮ್ಹಾರಿ ಯಾದ್ ಆತಿ ಹೈ… ರಾಧೆ ಶ್ಯಾಮ್ ಬೇಟಾ…'...

ನವೀನ್ ಸಾವು -ಭಾರತೀಯ ವೈದ್ಯಕೀಯ ಶಿಕ್ಷಣದ ಬಗ್ಗೆ ಚರ್ಚೆ.

ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್ ಗೆ ಹೋಗಿರುವ ವಿದ್ಯಾರ್ಥಿಗಳಲ್ಲಿ ನವೀನ್ ಎಂಬ ಯುವಕ ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಹತ್ಯೆಯಾಗಿರುವ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಶಿಕ್ಷಣದ ಬಗ್ಗೆ ಕೆಲವು ಚರ್ಚೆಗಳು ಪ್ರಾರಂಭವಾಗಿದೆ. ಮುಖ್ಯವಾಗಿ ವೈದ್ಯಕೀಯ ಶಿಕ್ಷಣ ವೆಚ್ಚ ಮತ್ತು ಮೀಸಲಾತಿಯ ಸುತ್ತ ಇದು ಹೆಚ್ಚು ಕೇಂದ್ರೀಕೃತವಾಗಿದೆ. ಕೇವಲ ಒಂದು ಆಕಸ್ಮಿಕ ಘಟನೆ ನಡೆದಿದೆ ಎಂಬ ಕಾರಣಕ್ಕಾಗಿ ಭಾವನಾತ್ಮಕವಾಗಿ ಆ...

ನ್ಯಾಯಾಲಯಗಳು ಪ್ರಶ್ನಾತೀತವೇ? ನ್ಯಾಯಾಧೀಶರು ವಿಮರ್ಶಾತೀತರೇ? ಟೀಕೆಗಳು-ವಿಮರ್ಶೆಗಳು ನ್ಯಾಯಾಂಗ ನಿಂದನೆಯೇ?

ಕಂಡದ್ದನ್ನು ಕಂಡಹಾಗೆ ಹೇಳಿದ ತಪ್ಪಿಗೆ ಚಿತ್ರನಟ ಅದಕ್ಕಿಂತ ಮಿಗಿಲಾಗಿ ಒಬ್ಬ ಪೆರಿಯಾರ್‌ವಾದಿ, ಅಂಬೇಡ್ಕರ್‌ವಾದಿ ಆಕ್ಟಿವಿಸ್ಟ್ ಆಗಿರುವ  ಚೇತನ್ ಅವರು ಒಂದು ವಾರದ ಜೈಲುವಾಸ ಮುಗಿಸಿ ನಿನ್ನೆ ಬಿಡುಗಡೆಯಾಗಿದ್ದಾರೆ. ಚೇತನ್ ಅವರು ಮಾಡಿರುವ ಟ್ವೀಟ್, ಅದರ ನೆಪದಲ್ಲಿ ಅವರು  ಬಂಧನವಾದ ರೀತಿ, ಅವರು ಜಾಮೀನು ಅರ್ಜಿಯನ್ನು ನ್ಯಾಯಾಲಯಗಳು ನಿರ್ವಹಿಸಿದ ರೀತಿಗಳನ್ನು ಗಮನಿಸಿದರೆ ಇದರ ಹಿಂದೆ ನಾಗರಿಕರು...

ಭಾರತದ ಸ್ತ್ರೀಸೈನ್ಯ ಕಟ್ಟಿದ ಏಕೈಕ ಸೇನಾನಿ: ಬೆಳವಡಿಯ ವೀರರಾಣಿ ಮಲ್ಲಮ್ಮಾಜಿ.

 ಲೇಖಕರು: ಉಮೇಶ ಗೌರಿ (ಯರಡಾಲ) ಭಾರತೀಯ ಇತಿಹಾಸ ಮತ್ತು ಕನ್ನಡದ ಇತಿಹಾಸಕಾರರಿಂದ ಉಪೇಕ್ಷೆಗೆ ಒಳಪಟ್ಟ ವೀರ ಮಹಿಳೆ ಬೆಳವಡಿ ಮಲ್ಲಮ್ಮ ಅಪರೂಪದ ಮಹಿಳಾ ಯೋಧೆ. ಅವರ ಬದುಕೊಂದು ರೋಚಕ ಇತಿಹಾಸ. ಆಧುನಿಕ ಮಹಿಳೆಯರಿಗೆ ಪ್ರೇರಣೆ ನೀಡಲು ಮಲ್ಲಮ್ಮಾಜಿಯ ಇತಿಹಾಸವನ್ನು ಸ್ಮರಿಸಲೇಬೇಕು. ಕನ್ನಡಿಗರಿಂದ ಜೀವದಾನ ಪಡೆದ ಮರಾಠ ಅರಸ - ಶಿವಾಜಿ ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ,...

“ಏಕಾಂತದಲಿ ಕಾಡುವ ಒಂಟಿತನ” ಸುಂದರ ಬದುಕು ಅಲ್ಲಿ ನಾ, ನೀ ಅಷ್ಟೇ…

ಈ ಜಗತ್ತು ಎಷ್ಟು ದೊಡ್ಡದಾಗಿದೆ! ಅಸಂಖ್ಯಾತ ಜನರ ಜಾತ್ರೆ! ಸಾಗರದ ನೀರಿನಂತೆ, ಆಕಾಶದಲಿ ಮಿನುಗುವ ನಕ್ಷತ್ರಗಳಂತೆ, ವಿಶಾಲ ಭೂರಮೆಯಂತೆ, ಅಳೆದು ತೂಗಲಾಗದು. ಇಲ್ಲಿಗೆ ನಿರಂತರ ಪಯಣಿಗರಾಗಿ ಬಂದು ಹೋಗುವವರ ಸಂಖ್ಯೆಯ ಲೆಕ್ಕವಿಟ್ಟವರಾರೂ ಸಿಗಲಿಕ್ಕಿಲ್ಲ. ಸಿಗುವುದೇ ಇಲ್ಲ ಎಂದರೂ ಸರಿಯೆ. ಈ ಜೀವ ಚೈತನ್ಯದ ಬಿಂದುವಿನ ಮೂಲಕ್ಕೆ ಹೋಗಿ ಆಲೋಚಿಸಿದರೆ, ಯಾವುದೋ ಒಂದು ಜೀವಕಣದಿಂದ ಉದ್ಭವವಾಗಿ, ಮಾಂಸದ...

ಭಗವಧ್ವಜದ ಹಿಂದೂತ್ವ ಮತ್ತು ತ್ರಿವರ್ಣಧ್ವಜದ ಬಂಧುತ್ವ ! ಈಶ್ವರಪ್ಪನವರ ಹೇಳಿಕೆಯ ಸಂಪೂರ್ಣ ತಾತ್ಪರ್ಯ !  

ಹಿಂದೂತ್ವದ ರಾಜಕಾರಣ ಹುಟ್ಟುಹಾಕಿರುವ ಕ್ರಿಯೆ-ಪ್ರತಿಕ್ರಿಯೆಗಳ ದ್ವೇಷದ ಹೋಮಕ್ಕೆ ಶಿವಮೊಗ್ಗದಲ್ಲಿ ಮತ್ತೊಬ್ಬ ಹಿಂದೂ ಯುವಕ ಬಲಿಯಾಗಿದ್ದಾನೆ. ಕೊಲೆಗಾರರು ಯಾರೇ ಆಗಿದ್ದರೂ ಅವರಿಗೆ ಕಠಿಣವಾದ ಶಿಕ್ಷೆಯಾಗಬೇಕು ಎಂದು ಅತ್ಯಂತ ಸಾರ್ವಕಾಲಿಕ ಹೇಳಿಕೆಯನ್ನು ಸುಲಭವಾಗಿ ಕೊಡಬಹುದಾದರೂ, ಕೊಲೆಗೆ ಹಿಂದುಯೇತರರು ಕಾರಣವಲ್ಲದಿದ್ದರೆ ಕೊಲೆಗಾರರು ಪತ್ತೆಯೂ ಆಗುವುದಿಲ್ಲ, ಶಿಕ್ಷೆಯೂ ಅಗುವುದಿಲ್ಲ ಎನ್ನುವುದು ಪರೇಶ್ ಮೇಸ್ತಾ, ಶರತ್ ಮಡಿವಾಳ..ಇನ್ನಿತರ ಪ್ರಕರಣಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ....

ಅಕ್ಕಿಯವರ ನಾಟಕ ‘ಯಕ್ಷಪ್ರಶ್ನೆ’

ಕೇಂದ್ರ ಸರ್ಕಾರದ ರಾಷ್ಟ್ರ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ 'ಡಿ.ಎನ್.ಅಕ್ಕಿ' ಎಂದೇ ಸಾಹಿತ್ಯಲೋಕದಲ್ಲಿ ಪ್ರಸಿದ್ಧಿ ಪಡೆದಿರುವ ದೇವೇಂದ್ರಪ್ಪ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು. ಸಾಹಿತ್ಯಕವಾಗಿ ಅನೇಕ ಮೌಲ್ಯಿಕ ಕೃತಿಗಳನ್ನು ನೀಡಿದ ಸಂವೇದನಾಶೀಲರು. ಗೋಗಿಪೇಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತರಾದ ವಿಷಯ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!