Tuesday, September 17, 2024

ಜಿಲ್ಲೆ

ಸಮಾನತೆಯ ತತ್ವದ ಬೀಜ ಬಿತ್ತಿದವರು ಬಸವಣ್ಣನವರು: ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಚನ್ನಮ್ಮನ ಕಿತ್ತೂರು : ಬಸವಣ್ಣನವರ ತತ್ವ ಆದರ್ಶವನ್ನು ಗಟ್ಟಿಯಾಗಿ ಹೇಳಿದವರು ಲಿಂಗಾನಂದ ಸ್ವಾಮೀಜಿ, ಸಮಾನತೆಯ ತತ್ವದ ಬೀಜ ಬಿತ್ತಿದವರು ಬಸವಣ್ಣನವರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪದಲ್ಲಿ ನಡೆದ ಶ್ರೀ ಲಿಂಗಾನಂದ ಸ್ವಾಮಿಗಳ 28ನೇ ಸ್ಮರ್ಣೋತ್ಸವದ ಅಂಗವಾಗಿ ಲಿಂಗಾನಂದ ಶ್ರೀ ಪ್ರಶಸ್ತಿ ಪುರಸ್ಕಾರ ಹಾಗೂ ಪುಸ್ತಕ...

ಟೆಲಿಗ್ರಾಂನಲ್ಲಿ ವಂಚಿಸುತ್ತಿದ್ದ ಸೈಬರ್ ಗ್ಯಾಂಗ್ ಬೇಧಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ : ಟೆಲಿಗ್ರಾಂ ಬಳಸುವ ಮುನ್ನ ಎಲ್ಲರೂ ಎಚ್ಚರ ವಹಿಸುವುದು ಅಗತ್ಯ. ಸೈಬರ್​ ಖದೀಮರು ಬಣ್ಣ ಬಣ್ಣದ ಮಾತುಗಳಿಂದ ಜನರ ಬಳಿ ಹಣ ದೋಚಿ ವಂಚನೆ ಮಾಡುತ್ತಿದ್ದಾರೆ. ಇದೀಗ ಇನ್ವೆಸ್ಟಮೆಂಟ್ ಹೆಸರಿನಲ್ಲಿ ವಂಚಿಸೋ ಖರ್ತನಾಕ್ ಸೈಬರ್ ಗ್ಯಾಂಗ್​ವೊಂದು ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ವಂಚಕರ ಜಾಲವನ್ನು ಪತ್ತೆ ಮಾಡುವಲ್ಲಿ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊದಲು ಟೆಲಿಗ್ರಾಂ ಚಾಟಿಂಗ್​...

“ಅಯ್ಯೋ ಸೋಮೇಶ್ವರ” ದುರುಳರ ದುರಾಡಳಿತದಿಂದ ಸೊರಗಿದ ‘ಸೋಮೇಶ್ವರ’ ಫ್ಯಾಕ್ಟರಿ!

ವರದಿ:♦ ಉಮೇಶ ಗೌರಿ (ಯರಡಾಲ)  ಮಾಜಿ ಹಾಲಿಗಳ ದುರಾಸೆ ಹಾವಳಿ, ಎಮ್.ಡಿ.ಮಲ್ಲೂರುದೊಂಥರ ಚಾಳಿ! ಒಣ ಪ್ರತಿಷ್ಠೆ, ದುರಾಸೆಗೆ 'ಸೋಮೇಶ್ವರ' ಸುಸ್ತೋ ಸುಸ್ತು... ರೈತ ಪಡೆ ಯಾರಿಗೆ ಮಾಡಲಿದೆ ತಥಾಸ್ತು ಬೆಳಗಾವಿ: ರಾಜಕಾರಣ, ನಿರ್ಲಕ್ಷ್ಯತನ, ಭ್ರಷ್ಟತನ, ಸ್ವಪ್ರತಿಷ್ಠೆ ಸುತ್ತಲೂ ಗಿರಕಿ ಹೊಡೆಯತ್ತಿರುವುದರಿಂದ ಬೈಲಹೊಂಗಲ ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸೊರಗಿ ಸುಣ್ಣವಾಗಿದೆ! ಅಷ್ಟಿಷ್ಟಕ್ಕೇ ಮೂಗು ತೂರಿಸುತ್ತಿದ್ದ, ಉತ್ತರನ ಪೌರುಷ...

ಅಧಿಕಾರದ ದಾಹಕ್ಕೆ ಮುಂದಾದ ಎಮ್‌ ಡಿ ಮಲ್ಲೂರ್…! ಪುತ್ರನ ಪೊಲಿಟಿಕಲ್ ಭವಿಷ್ಯ ಬೆಳಗಲು ರೈತರ ಕನಸುಗಳು ನುಚ್ಚುನೂರು.

ವರದಿ: ♦ ಉಮೇಶ ಗೌರಿ(ಯರಡಾಲ) ಸೋಮೇಶ್ವರ ಸಕ್ಕರೆ ಕಾರ್ಖಾನೆ ಎಲೆಕ್ಷನ್... ಸಹಕಾರಿ ನಿಯಮಗಳೇ ಕನ್ಫ್ಯೂಷನ್ ! ಬೆಳಗಾವಿ: ಹರ.. ಹರ.. ಶ್ರೀ ಸೊಗಲ 'ಸೋಮೇಶ್ವರ' ಎಂದು ಸಂಭ್ರಮದ ಜಯಘೋಷ ಮೊಳಗಿಸಬೇಕಾಗಿದ್ದ ಬೈಲಹೊಂಗಲ ತಾಲೂಕಿನ ಕಾರ್ಖಾನೆಯೊಂದರ ರೈತರು ಕಮ್ ಷೇರುದಾರರು ಈಗ ಅಯ್ಯೋ.... 'ಸೋಮೇಶ್ವರ' ಅಂತ ಗೋಳಿಡುತ್ತಿದ್ದಾರೆ. ತಾಲೂಕಿನಲ್ಲಿರುವ ಹೆಸರಾಂತ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ತಾಂಡವ ಆಡುತ್ತಿರುವ...

ಬಾಳೇಕುಂದರಗಿ ಸಹಕಾರ ಪೆನಲ್‌ಗೆ ಬೆಂಬಲ: ಮಾಜಿ ಶಾಸಕ ವ್ಹಿ.ಆಯ್.ಪಾಟೀಲ.

ಬೈಲಹೊಂಗಲ: ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ರಂಗೇರುತ್ತಿದೆ.  ಮಾಜಿ ಶಾಸಕರಾದ ಡಾ. ವಿಶ್ವನಾಥ. ಆಯ್. ಪಾಟೀಲ ಅವರು ಬಾಳೇಕುಂದರಗಿ ಸಹಕಾರ ಪೆನಲ್‌ಗೆ ಬೆಂಬಲ ನೀಡಿದರು. ಇಂದು ಸಾಯಂಕಾಲ  ಡಾ. ವಿಶ್ವನಾಥ. ಆಯ್. ಪಾಟೀಲ ಅವರು ವಿದ್ಯಾನಗರದ ಗೃಹ ಕಚೇರಿಯಲ್ಲಿ ಅವರ ಬೆಂಬಲಿಗರ ಸಭೆ ಕರೆದು ಮಾತನಾಡಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ...

ನವಜಾತ ಗಂಡು ಮಗುವನ್ನು ಗಿಡಗಂಟಿಯಲ್ಲಿ ಎಸೆದು ಅಮಾನವೀಯತೆ.!ರಾತ್ರಿಯಿಡೀ ನರಳಿ ಪ್ರಾಣ ಬಿಟ್ಟ ಕಂದ

ಬೆಳಗಾವಿ: ಇಲ್ಲಿನ ರಾಮತೀರ್ಥ ನಗರದ ಕಟ್ಟಡವೊಂದರ ಕಾಂಪೌಂಡ್‌ನಲ್ಲಿ ಬಿಸಾಕಿದ್ದ ನವಜಾತ ಗಂಡು ಶಿಶು ರಾತ್ರಿಯಿಡೀ ನರಳಾಡಿ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ನಡೆದಿದೆ.ಇದು ಯಾರ ಮಗು, ಎಸೆದವರು ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ತಾಯಿಯ ಮಡಿಲಲ್ಲಿ ಆರೈಕೆಯಾಗಬೇಕಿದ್ದ ಶಿಶುವನ್ನು ಗಿಡಗಂಟಿಯಲ್ಲಿ ಎಸೆದು ಅಮಾನವೀಯತೆ ತೋರಿದ್ದಾರೆ. ಪೋಷಕರೇ ಶಿಶುವನ್ನು ಬಿಸಾಕಿದ್ದಾರೆಯೇ ಅಥವಾ ಬೇರೆ ಯಾರಾದರೂ ಈ ಕೃತ್ಯ ಎಸಗಿದ್ದಾರಾ...

ಅಬಕಾರಿ ಅಧಿಕಾರಿಗಳ ಭರ್ಜರಿ ಭೇಟೆ! ಪುಷ್ಪ ಸಿನಿಮಾ ತರಹ ಅಕ್ರಮವಾಗಿ ಸಾಗಿಸುತ್ತಿದ ಗೋವಾ ಸಾರಾಯಿ ವಶ.

ಬೆಳಗಾವಿ : ಪುಷ್ಪ ಸಿನಿಮಾ ತರಹ ಅಕ್ರಮವಾಗಿ ಸಾಗಿಸುತ್ತಿದ ಲಕ್ಷಾಂತರ ಮೌಲ್ಯದ ಗೋವಾ ಸಾರಾಯಿ ಲಾರಿಯನ್ನು ಬೆಳಗಾವಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಕಳ್ಳ ದಾರಿಯಲ್ಲಿ ಸಾರಾಯಿ ಸಾಗಿಸುತ್ತಿದ್ದವರನ್ನು ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಸೆರೆಹಿಡದಿದ್ದಾರೆ. ಗೋವಾದಿಂದ ಲಾರಿಯಲ್ಲಿ ಪ್ಲೈವುಡ್ ಶೀಟುಗಳ ನಡುವೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ...

ಸೋಮೇಶ್ವರ ಸಕ್ಕರೆ ಕಾರ್ಖಾನೆ ಎಂ.ಡಿ., ಮಗನ ಮೂಲಕ ಲೂಟಿ ಹೊಡೆಯಲು ಮುಂದಾದ್ರಾ…..?

ವರದಿ♦:ಉಮೇಶ ಗೌರಿ(ಯರಡಾಲ) ಪುಕ್ಸಟ್ಟೆ ಸಿಗುತ್ತದೆ ಎಂದರೆ ನನಗೂ ಇರಲಿ, ನಮ್ಮಪ್ಪನಿಗೂ ಇರಲಿ ಅನ್ನುವ ಗಾದೆ ಇದೆ. ಆದರೆ ಬೈಲಹೊಂಗಲ ತಾಲೂಕಿನ ಸೋಮೇಶ್ವರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆ ವಿಚಾರದಲ್ಲಿ ಇದು ಉಲ್ಟಾಪಲ್ಟಾ ಆಗಿದೆ. ಕಾರ್ಖಾನೆ ಎಂ.ಡಿ ಮಲ್ಲೂರ "ನನಗೂ ಇರಲಿ ನನ್ನ ಮಗನಿಗೂ ಇರಲಿ" ಅಂತ ಅಧಿಕಾರದ ಆಸೆಗೆ ಅಡ್ಡ ದಾರಿ ಹಿಡಿದಿದ್ದಾರೆ. ಹಣ, ಅಧಿಕಾರದ...

ಸರ್ಕಾರದ ಯೋಜನೆ ಹಾಗೂ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಶಾಸಕರ ವಿರುದ್ಧ ಪ್ರತಿಭಟನೆ :ಕಾಂಗ್ರೆಸ್ ನಾಯಕರು ಎಚ್ಚರಿಕೆ

 ತುರುವೇಕೆರೆ: ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರವೇ ಹೊರತು ಜೆಡಿಎಸ್ ಸರ್ಕಾರವಲ್ಲ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ಕಾಂಗ್ರೆಸ್ ನ ಬದ್ಧತೆಯಾಗಿದೆ. ಸರ್ಕಾರ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಖಚಿತವಾಗಿ ಈಡೇರಿಸಲಿದೆ. ಶಾಸಕ ಎಂ.ಟಿ.ಕೃಷ್ಣಪ್ಪನವರು ಕೇವಲ ಪ್ರಚಾರಕ್ಕಾಗಿ ಸರ್ಕಾರದ ಯೋಜನೆಗಳನ್ನು ಟೀಕಿಸುವುದಾಗಿ, ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ಕೊಡುವುದಾಗಲೀ ಮಾಡಿದರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕರ ವಿರುದ್ಧ...

ಮಗನನ್ನೇ …ಕೊಲೆ ಮಾಡಿಸಿದ ತಂದೆ ! ಸುಣ್ಣದ ಡಬ್ಬಿಯಿಂದ ಸಿಕ್ಕಿಬಿದ್ದ ಕೊಲೆಗಾರರು!

ಬೆಳಗಾವಿ: ಕುಡಿತದ ಚಟ ಬಿಡುವಂತೆ ಬುದ್ಧಿವಾದ ಹೇಳಿದರೂ ಕೇಳದ ಮಗನನ್ನು ತಂದೆಯೇ ಸಂಚು ಹೂಡಿ ಕೊಲೆ ಮಾಡಿಸಿದ ಘಟನೆ ಗೋಕಾಕ ತಾಲೂಕಿನ ಕುಟರನಟ್ಟಿಯಲ್ಲಿ ನಡೆದಿದ್ದು ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸಂಗಮೇಶ ಮಾರುತಿ ತಿಗಡಿ (39) ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿ ಸಂಗಮೇಶನ ಸಂಗಡ ಈರುಳ್ಳಿ ವ್ಯಾಪಾರ ಮಾಡುತ್ತಿದ್ದ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!