Saturday, September 21, 2024

ಸುದ್ದಿ-ಸದ್ದು ನ್ಯೂಸ್

ಕರ್ತವ್ಯಲೋಪ ಶಿಕ್ಷಕ ಎಸ್. ಬಿ. ಹಲಸಗಿ ಅಮಾನತ್ತು: ಡಿಡಿಪಿಐ ಆದೇಶ

ಕಿತ್ತೂರು (ಅ.24) ತಾಲೂಕಿನ ಕಾದರವಳ್ಳಿ ಎಸ್. ವಿ. ಕೆ. ಸರಕಾರಿ ಪ್ರೌಢ ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಎಸ್. ಬಿ. ಹಲಸಗಿ ಪದೇ ಪದೇ ಶಾಲೆಗೆ ಗೈರು ಹಾಜರಾಗುತ್ತಿರುವುದು ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ  ಸೇವೆಯಿಂದ ಅಮಾನತ್ತುಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಎಸ್. ವಿ. ಕೆ. ಸರಕಾರಿ ಪ್ರೌಢ ಶಾಲೆ ಕಾದರವಳ್ಳಿ ಶಾಲೆಯ...

ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ: ಕೃಷಿ ಕಾಯಿದೆ ವಾಪಸ್!

ನವದೆಹಲಿ(ನ.19): ದೇಶಾದ್ಯಂತ ಹಲವಡೆ ನಿರಂತರ ಮಳೆಯಿಂದ ರೈತರು ಬೇಸತ್ತು ಬೆಂಡಾಗಿ ಹೋಗಿದ್ದಾರೆ. ಇದರ ಹಿನ್ನೆಲೆ ಪ್ರಧಾನಿ ಮೋದಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿರುವುದಾಗಿ ಘೋಷಿಸಿದ್ದಾರೆ. ನಮ್ಮ ಸರ್ಕಾರ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಂಪೂರ್ಣ ಪ್ರಯತ್ನ ಮಾಡುತ್ತಿದೆ. ದೇಶದಲ್ಲಿರುವ ಸಣ್ಣ ರೈತರು ಬಲಿಷ್ಠರಾಗಲು ನಾವು ಮೂರು ಕೃಷಿ...

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಹಬ್ಬ

ಬೈಲಹೊಂಗಲ: ಮಕ್ಕಳು ಸಮಯ ವ್ಯರ್ಥ ಮಾಡದೇ ಗುರಿಯತ್ತ ಗಮನ ಹರಿಸಬೇಕು ಎಂದು ಮುಖ್ಯಶಿಕ್ಷಕ ಎನ್.ಆರ್ ಠಕ್ಕಾಯಿ ಹೇಳಿದರು. ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಎಷ್ಟೇ ದೊಡ್ಡವರಾದರೂ ಮಕ್ಕಳಲ್ಲಿರುವ ಮುಗ್ಧತೆ, ಕುತೂಹಲ, ಹುಮ್ಮಸ್ಸು, ಕ್ರಿಯಾಶೀಲತೆ ಎಂದಿಗೂ ಕಡಿಮೆಯಾಗಬಾರದು ಎಂದು ಅವರು...

ಅಕ್ಷರ ಮಾಂತ್ರಿಕ ಬೆಳಗಾವಿಯಿಂದ ಕಾರವಾರಕ್ಕೆ ಪ್ರಮೋದ್ ಹರಿಕಾಂತ ವರ್ಗಾವಣೆ.:

ಬೆಳಗಾವಿ (ಅ.17)ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಒಂದಾದ ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಾಮಾಣಿಕ ನೇರ ನುಡಿಯ ನಿಷ್ಪಕ್ಷಪಾತ ವರದಿಗಾರ ಪ್ರಮೋದ್ ಹರಿಕಾಂತ್. ಕಳೆದ ಆರು ವರ್ಷಗಳಿಂದ ಬೆಳಗಾವಿ ಆವೃತ್ತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ ಈಗ ಅವರದೇ ಸ್ವಂತ ಜಿಲ್ಲೆಯಾದ ಕಾರವಾರಕ್ಕೆ ವರ್ಗಾವಣೆ ಆಗಿದ್ದಾರೆ. ಪ್ರಮೋದ್ ಅವರು ಬರೆದಿರುವ ಹಲವಾರು ಸುದ್ದಿ ಲೇಖನಗಳು ಬೆಳಗಾವಿ ಜಿಲ್ಲಾಯಾದ್ಯಂತ ಸಾಕಷ್ಟು ಪ್ರಭಾವ...

ಸರಕಾರಿ ನೌಕರರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷನ ಬದಲಾವಣೆಗೆ ಆಗ್ರಹ

ಬೆಳಗಾವಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಗದೀಶಗೌಡ ಪಾಟೀಲರ  ದಬ್ಬಾಳಿಕೆ ಹಾಗೂ ದುರ್ನಡತೆ ವಿರೋದಿಸಿ ಜಿಲ್ಲಾ ನೌಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಕೆಂದಾಯ ಇಲಾಖೆಯ ಬ್ಯಾಂಕಿನ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷ ಜಗದೀಶಗೌಡ ಪಾಟೀಲ ಅನೇಕ ವಿಷಯಗಳಲ್ಲಿ ಅವ್ಯವಹಾರಗಳನ್ನು ಮಾಡಿ ಜಿಲ್ಲಾ...

ನೆಹರೂ- ಆಜಾದ್ ರವರು ಈ ದೇಶಕ್ಕೆ ಮಾಡಿದ್ದೇನು?

ನೆಹರೂ - ಆಜಾದ್ ರವರು ಈ ದೇಶಕ್ಕೆ ಮಾಡಿದ್ದೇನು? 1947 ಆಗಸ್ಟ್ 14 ರ ಮಧ್ಯರಾತ್ರಿ ನಮ್ಮ ದೇಶ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಂಡು ಸ್ವಾತಂತ್ರ ಪಡೆಯಿತು. ದೇಶದಾದ್ಯಂತ ಸ್ವಾತಂತ್ರ್ಯದ ಸಂಭ್ರಮ ಮನೆಮಾಡಿತ್ತು. ಆ ಸಂಭ್ರಮ ಸ್ವಾತಂತ್ರಾನಂತರದ ಅನೇಕ ವರ್ಷಗಳು ನಮ್ಮನ್ನಾವರಿಸಿಕೊಂಡಿತು. ಆ ಸಂಭ್ರಮದಲ್ಲಿ ಮೈಮರೆತಿದ್ದ ನಾವೆಲ್ಲ, ನಮ್ಮನ್ನಾಳುವವರು ನಮಗೆ ಒಳಿತನ್ನೆ ಮಾಡುತ್ತಾರೆಂದು ಅತಿ ಭರವಸೆಯನ್ನಿಟ್ಟಿದ್ದೆವು....

ಚಿಕ್ಕಪ್ಪನಿಂದಲೇ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು; ಮಲ್ಲಮ್ಮನ ಬೆಳವಡಿಯಲ್ಲಿ ಘಟನೆ.

.ಬೈಲಹೊಂಗಲ(ನ.15):ತಾಲೂಕಿನಲ್ಲಿ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನ.9 ರಂದು ಕ್ಷುಲ್ಲಕ ಕಾರಣಕ್ಕಾಗಿ ಚಿಕ್ಕಪ್ಪ ಹಾಗೂ ಮಗನ ಮಧ್ಯೆ ನಡೆದ ಜಗಳದಲ್ಲಿ ಚಿಕ್ಕಪ್ಪನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ನ.15 ರಂದು ಮೃತನಾಗಿದ್ದಾನೆ. ಯಶವಂತ ಬಂಡಿವಡ್ಡರ (35) ಹಲ್ಲೆಗೊಳಗಾಗಿ ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ. ನವೆಂಬರ .9 ರಂದು ರಾತ್ರಿ ಇಬ್ಬರು ಕುಡಿದ ಅಮಲಿನಲ್ಲಿದ್ದಾಗ ಮಲಗುವ ಜಾಗಕ್ಕಾಗಿ ಇಬ್ಬರ ನಡುವೆ ದೊಡ್ಡ...

 ಮುಂಬೈ ಕರ್ನಾಟಕದ ನೋವುಗಳನ್ನು ಮರೆಸಿತೆ ಕಿತ್ತೂರು ಕರ್ನಾಟಕ.?

ಮಾನ್ಯ ಮುಖ್ಯಮಂತ್ರಿಗಳು ಕಿತ್ತೂರು ಉತ್ಸವದಲ್ಲಿ ಘೋಷಿಸಿದಂತೆ "ಮುಂಬೈ-ಕರ್ನಾಟಕ"ವನ್ನು "ಕಿತ್ತೂರು-ಕರ್ನಾಟಕ" ವೆಂದು ಪೋಷಿಸಿದ್ದಕ್ಕೆ ರಾಜ್ಯ ಸರಕಾರವನ್ನು ಅಭಿನಂದಿಸಲು ಹರ್ಷವೆನಿಸುತ್ತದೆ. ಹಾಗಾದರೆ ಮುಂಬೈ ಕರ್ನಾಟಕವನ್ನು ಕಿತ್ತೂರ ಕರ್ನಾಟಕ ಏಂದು ಘೋಷಣೆ ಮಾಡುವ ದುರ್ದು ಏನಿತ್ತು?ಒಂದು ಸಾರಿ ಉಸಿರು ಗಟ್ಟಿ ಮಾಡಿಕೂಂಡು ಮುಂಬಯಿ ಕರ್ನಾಟಕ ಆಡಳಿತದ ಕರಾಳತೆಯನ್ನು ಸಿಂಹಾವಲೋಕನ ಮಾಡೋಣವೇ? ಮುಂಬಯಿ ಯನ್ನು ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡು ಮುಂಬೈ ಪ್ರಾಂತ್ಯಕ್ಕೆ ಒಳಪಡುವ...

ಕಿತ್ತೂರು ಸಂಸ್ಥಾನ ಮೊದಲಿನಿಂದಲೂ ಕನ್ನಡ ಮಣ್ಣಿಗಾಗಿ ಹೋರಾಟ ಮಾಡಿದೆ: ಕಲ್ಮಠ ಶ್ರಿಗಳು

ಬೆಳಗಾವಿ(ಅ.15): "ಕನ್ನಡ ಪರಂಪರೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ವಿವಿಧ ಭಾಷೆ ಸಂಸ್ಕೃತಿಗಳ ನಮ್ಮ ದೇಶ ಸ್ವಾತಂತ್ರ ನಂತರ ನಮ್ಮ ದೇಶದ ಎಲ್ಲ ಭಾಷೆಗಳನ್ನು ರಕ್ಷಿಸುವುದಕ್ಕಾಗಿ ಭಾಷವಾರು ರಾಜ್ಯಗಳು ಉದಯಿಸಿದವು. ಕರ್ನಾಟಕ ರಾಜ್ಯದಲ್ಲಿ ಬಹುಭಾಷೆ, ಬಹು ಸಂಸ್ಕೃತಿಗಳ ಜನರಿದ್ದರೂ ಅವರೆಲ್ಲರ ಮೊದಲ ಆದ್ಯತೆ ಕನ್ನಡವಾಗಬೇಕು" ಎಂದು ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಲ್.ಪಾಟೀಲ...

ಏನಿದು ಕ್ರಿಪ್ಟೋಕರೆನ್ಸಿ ಮತ್ತು ಬಿಟ್‌ಕಾಯಿನ್ ?

ಕ್ರಿಪ್ಟೋಕರೆನ್ಸಿ ಎಂದರೆ ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿ. ಈ ಕರೆನ್ಸಿಗಳು ಕೈಯಲ್ಲಿ ಹಿಡಿಯುವ ನೋಟಿನ ರೂಪದಲ್ಲಿ ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ(ಗೂಗಲ್ ಪೇ, ಫೋನ್ ಪೇ ನಲ್ಲಿ ಇರುವ ಹಾಗೆ) ನಮ್ಮ ಕ್ರಿಪ್ಟೋ ಎಕ್ಸ್‌ಚೇಂಜ್ ಅಕೌಂಟಲ್ಲಿ ಇರುತ್ತವೆ. ಬ್ಲಾಕ್‌ ಚೈನ್’ ಎಂಬ ಟೆಕ್ನಾಲಜಿ ಬಳಸಿ ಕ್ರಿಪ್ಟೋಕರೆನ್ಸಿಗಳಿಗೆ ಡಿಜಿಟಲ್ ರಕ್ಷಣೆ ನೀಡಲಾಗುತ್ತದೆ. ಸರ್ಕಾರ,ಬ್ಯಾಂಕ್ ಅಥವಾ ಇತರ ಮೂರನೇ ವ್ಯಕ್ತಿಯಂತಹ...

About Me

1089 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!