Thursday, September 12, 2024

ಸುದ್ದಿ-ಸದ್ದು ನ್ಯೂಸ್

ಕಿತ್ತೂರು ಉತ್ಸವದ ನಿಮಿತ್ಯ ಉಪ ಸಮಿತಿಗಳ ಸಭೆ ನಡೆಸಿದ ಶಾಸಕ ಮಹಾಂತೇಶ್ ದೊಡ್ಡಗೌಡರ*

ಕಿತ್ತೂರು(ಅ.10): ಬೆಳಗಾವಿ ಜಿಲ್ಲೆಯ ಕಿತ್ತೂರು ನಾಡಿನಲ್ಲಿ ಇದೇ ತಿಂಗಳು 23 ಹಾಗೂ 24 ರಂದು ನಡೆಯಲಿರುವ ಕಿತ್ತೂರು ಉತ್ಸವದ ನಿಮಿತ್ಯ ಉಪ ಸಮಿತಿಗಳ ಪೂರ್ವ ಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರು ಈ ಬಾರಿ 25 ನೇ ವರ್ಷದ ಬೆಳ್ಳಿ ಮಹೋತ್ಸವದ ನಿಮಿತ್ಯ ತುಂಬಾ ವಿಶೇಷವಾಗಿದ್ದು. ಪ್ರತಿ ಇಲಾಖೆಯ...

ಉತ್ತಮ ಶಿಕ್ಷಕರನ್ನು ಕೊಡಿ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾದಿಕಾರಿಗಳಿಗೆ ಕಾಲಿಗೆ ಬಿಳುವ ಮೂಲಕ ಪ್ರತಿಭಟಿಸಿದ ದಲಿತ ಮುಖಂಡರು.

ಹುಕ್ಕೇರಿ(ಅ.10):ಜಾತಿಯತೆ ಮಾಡುವ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಕರನ್ನು ಕೊಡಿ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾದಿಕಾರಿಗಳಿಗೆ ಕಾಲಿಗೆ ಬಿಳುವ ಮೂಲಕ ಪ್ರತಿಭಟಿಸಿದ ದಲಿತ ಮುಖಂಡರು. ಕಳೆದ ಅಗಷ್ಟ 15ರ ಸ್ವಾತಂತ್ರ್ಯ ಉತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ,ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರ ಪೂಜೆ ಮಾಡಿ ಎಂದು ಇಲ್ಲಿಯ ಶಾಲಾ ಮುಖ್ಯಾದ್ಯಾಪಕಿ ಅನುಪಮಾ ಎಂ...

ಭಾರತ ಸ್ವಾತಂತ್ರ್ಯದ “75ವರ್ಷಗಳ ಆಜಾದಿ ಕಾ ಅಮೃತ ಮಹೋತ್ಸವ”

ಸವದತ್ತಿ : ಭಾರತ ಸ್ವಾತಂತ್ರ್ಯದ "75ವರ್ಷಗಳ ಆಜಾದಿ ಕಾ ಅಮೃತ ಮಹೋತ್ಸವ”ವನ್ನು 2ನೇ ಅಕ್ಟೋಬರ್ 2021 ರಿಂದ 14, ಮತ್ತು 2021 ರ ನವೆಂಬರ್ 8 ರಿಂದ 14 ರವರೆಗೆ ಕಾನೂನು ಸೇವೆಗಳ ಸಪ್ತಾಹದ ನೆನಪಿಗಾಗಿ "ಪ್ಯಾನ್‍ ಇಂಡಿಯಾ ಜಾಗೃತಿ ಮತ್ತು ಔಟ್ರೀಚ್” ಕಾರ್ಯಕ್ರಮಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ, ತಾಲೂಕಾ ಕಾನೂನು ಸೇವಾ...

ಕಬ್ಬಿನ ಬಾಕಿ ಬಿಲ್ ನೀಡಲು ನೇಗಿಲ ಯೋಗಿ ರೈತ ಸಂಘಟನೆಯಿಂದ ಒತ್ತಾಯ: ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿದೇಶಕರಿಗೆ ಮನವಿ.

ಬೈಲಹೊಂಗಲ :ಕಬ್ಬಿನ ಬಾಕಿ ಬಿಲ್ ನೀಡಲು ನೇಗಿಲ ಯೋಗಿ ರೈತ ಸಂಘಟನೆಯಿಂದ ಒತ್ತಾಯ ಬೈಲಹೊಂಗಲ ಸೋಮೆಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿದೇಶಕರಿಗೆ ಮನವಿ. ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರಿಂದ ಖರೀದಿಸಿರುವ ಕಬ್ಬಿನ ಬಿಲ್ ನ ಬಾಕಿ ಹಣ ಮತ್ತು ಈ ಸಾಲಿಗೆ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಖರೀದಿಸಬೇಕೆಂದು ಒತ್ತಾಯಿಸಿ ಕರ್ನಾಟಕ...

ಹನ್ನೆರಡನೆಯ ಶತಮಾನದ ಶರಣರ ವಚನಗಳಲ್ಲಿ ಅಪಾರ ಶಕ್ತಿ ಅಡಗಿದೆ :-ಪ್ರೇಮಕ್ಕ ಅಂಗಡಿ

ಬೆಳಗಾವಿ: ಕಾಲ ಕರ್ಮಗಳನ್ನು ಗೆದ್ದು ಬದುಕನ್ನು ಕಂಡುಕೊಂಡವರು ನಮ್ಮ ಹನ್ನೆರಡನೆಯ ಶತಮಾನದ ಶರಣರು. ಜೋಳಿವಾಳಯ್ಯ ನಾನಲ್ಲ,ಒಡೆಯನ ಋಣದಲ್ಲಿ ಇರದ ಬಸವಣ್ಣನವರು ಇಡೀ ವಿಶ್ವವನ್ನೇ ಮಹಾಮನೆಯೆಂದು ತಿಳಿದು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದಂತವರು ಶರಣರಲ್ಲಿ ಸ್ತಿತಪ್ರಜ್ಞೆ ಇತ್ತು ಮಹಾನವಮಿ ಸಮಯದಲ್ಲಿ ಕಲ್ಯಾಣ ಕ್ರಾಂತಿ ಯಾಯಿತು. ಹಲವಾರುಶರಣರನ್ನು ಆನೆಕಾಲಿಗೆ ಕಟ್ಟಿ ಎಳೆಹೂಟ ಶಿಕ್ಷೆ ಕೊಟ್ಟರೂ ಸಹಿತ ಸ್ಥಿತಪ್ರಜ್ಞರಾಗಿ ಹರಹರ...

ಬೆಟ್ಟದೂರಿನ ಬಣ್ಣದ ಚಿಟ್ಟೆಗಳು ….

ಬೆಳಗಾವಿ: ಜಿಲ್ಲೆಯ ಬಹುತೇಕ ವನವೆಲ್ಲಾ ಖಾನಾಪೂರ ತಾಲೂಕಿನಲ್ಲಿ ಹರಡಿಕೊಂಡಿದೆ.ಪಶ್ಚಿಮಘಟ್ಟದಲ್ಲಿ ಬರುವ ಈ ಸುಂದರ ಕಾಡು ಜೀವ ವೈವಿಧ್ಯತೆಯಿಂದ ಕೂಡಿದೆ. ತೇಗ,ಹಲಸು,ನೇರಳೆ,ಹೀಗೆ ಹಲವು ವನರಾಸಿ ಇರುವ ನಿತ್ಯಹರಿದ್ವರ್ಣವನ ಇದಾಗಿದೆ. ಕರಡಿ,ಕಾಡುಕೋಣ,ಚಿರತೆ,ಜಿಂಕೆ, ಹೀಗೆ ಪ್ರಾಣಿ ವೈವಿಧ್ಯವನ್ನು ಹೊಂದಿರುವ ಈ ಕಾಡಿನಲ್ಲಿ ಇನ್ನೂ ಹಲವು ವಿಶ್ಮಯಗಳನ್ನು ಕಾಣಬಹುದಾಗಿದೆ. ಅನೇಕ ಸೂಕ್ಷö್ಮಜೀವಿಗಳು ಹಾಗೂ ಕೀಟವಲಯದ ಅನೇಕ ಪ್ರಭೇದಗಳು ಇಲ್ಲಿಯ ಪರಿಸರದ ಸಮತೋಲನದ...

ಶಾಸಕ ಹೆಚ್.ಡಿ.ರೇವಣ್ಣನವರಿಂದ 14 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಉದ್ಘಾಟನೆ.

ಹೊಳೆನರಸೀಪುರ (ಅ.09); ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಭೂತಪೂರ್ವವಾದ ಕ್ರಾಂತಿ ಹೊಳೆನರಸೀಪುರದಲ್ಲಿ ನಡೆಯುತ್ತಿದ್ದು, ಹೆಣ್ಣು ಮಕ್ಕಳು ಸುಶಿಕ್ಷಿತರಾದಾಗ ಮಾತ್ರ ದೇಶದ ಮತ್ತು ಸಮಾಜ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಹೆಚ್.ಡಿ.ರೇವಣ್ಣ ತಿಳಿಸಿದರು. ಅವರು ಇಂದು ಪಟ್ಟಣದ ಮಹಾತ್ಮ ಗಾಂಧಿಯವರ ಉದ್ಯಾನವನದ ಹಿಂಭಾಗ ನೂತನವಾಗಿ 14 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನ ಉದ್ಘಾಟನಾ...

ಗೋವು ಇಲ್ಲದ ಕೃಷಿ ಬಂಜರು ಭೂಮಿ ಇದ್ದಂತೆ: ಗೋಪಾಲಬಾಯಿ ಸುತಾರಿಯಾ

ಎಮ್ ಕೆ ಹುಬ್ಬಳ್ಳಿ(ಅ09):ಗೋವುವಿದ್ದರೆ ಮಾತ್ರ ಕೃಷಿ, ಕೃಷಿಯಿದ್ದರೆ ಮಾತ್ರ ಮನುಷ್ಯ ಸಂಕುಲ ಬದುಕಲು ಸಾಧ್ಯ ಎಂದು ಗುಜರಾತಿನ ಬನ್ಸಿ ಘೀರ್ ಗೋ ಶಾಲೆಯ ಗೋಪಾಲಭಾಯ್ ಸುತಾರಿಯಾ ಹೇಳಿದರು. ಎಮ್ ಕೆ ಹುಬ್ಬಳ್ಳಿ ಸಮೀಪದ ಹೊಳಿಹೊಸುರ ರಸ್ತೆಗೆ ಹೊಂದಿಕೊಂಡು ಇರುವ ಡಾ ಜಗದೀಶ ಹಾರುಗೊಪ್ಪ ತೋಟದಲ್ಲಿರುವ ಅನುಭವ ಕಲ್ಯಾಣ ಮಂಟಪ ಮಂಗಳ ಕಾರ್ಯಾಲಯದಲ್ಲಿ ಎರಡು ದಿನಗಳ ಗೋ...

ಬೆಳಗಾವಿಯ ಹಿರಿಯ ಪತ್ರಕರ್ತ, ರೈತ ನಾಯಕ ಕಲ್ಯಾಣರಾವ ಮುಚಳಂಬಿ ಅವರಿಗೆ ಶ್ರದ್ಧಾಂಜಲಿ

ಚಿಕ್ಕಬಾಗೇವಾಡಿ: ಚಿಕ್ಕಬಾಗೇವಾಡಿಯ ಬಾಬಾಗೌಡ್ರು. ಪಾಟೀಲ್' ಸಭಾಭವನದಲ್ಲಿ ರೈತಪರ ಹೋರಾಟಗಾರರು, ಬೆಳಗಾವಿಯ ಹಿರಿಯ ಪತ್ರಕರ್ತ,ರೈತ ನಾಯಕ ಕಲ್ಯಾಣರಾವ ಮುಚಳಂಬಿ ಅವರ ಶ್ರದ್ಧಾಂಜಲಿಯನ್ನು ಗ್ರಾಮದ ಹಿರಿಯರು,ರೈತ ಪರಹೋರಾಟಗಾರರು  ಶ್ರದ್ದಾಂಜಲಿಯನ್ನು ಅರ್ಪಿಸಿದರು.ಮುಚಳಂಬಿ ಅವರ ನಿಧನದಿಂದಬೆಳಗಾವಿ ಜಿಲ್ಲೆಗೆ ಹಾಗೂ ಜನಪರವಾದ ಹೋರಾಟಗಳಿಗೆ ಮಂಕು ಕವಿದಂತಾಗಿದೆ.ತಮ್ಮ ಜೀವನದುದ್ದಕ್ಕೂ ಅನೇಕ ಜನಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಮುಚಳಂಬಿ ಅವರು ಕೇವಲ ಪತ್ರಿಕಾ ಸಂಪಾದಕರಾಗಿರದೇ ಸಾಮಾನ್ಯನರ...

*ಕುಂ. ರಿಷಿಕಾ ರೆಡ್ಡಿ ರಂಗಪ್ರವೇಶ ಕಾರ್ಯಕ್ರಮ*

ಬೆಂಗಳೂರು: ಅದೊಂದು ವಿಶಾಲ ಸಭಾಂಗಣ. ವೇದಿಕೆಯ ಮಧ್ಯೆ ಶಾರದಾಮಾತೆ ವಿರಾಜಮಾನ. ಮೇಲಿಂದ ಇಳಿಬಿಟ್ಟ ದೀಪಾಂಜನ. ವೇದಿಕೆಗೆ ಶಾಸ್ತ್ರೀಯ ಸಿಂಗರಣ.ಸಭಾಂಗಣದ ತುಂಬೆಲ್ಲ ಬಣ್ಣಗಳ ವಿದ್ಯುದೀಕರಣ. ವೇದಿಕೆಯ ಒಂದು ಬದಿ ನಟರಾಜನಿಗೆ ಪೂಜಾನಮನ. ಇನ್ನೊಂದು ಬದಿ ವಾದ್ಯವೃಂದದೊಂದಿಗೆ ಗೀತಗಾಯನ. ಸಭಾಂಗಣದ ತುಂಬೆಲ್ಲ ಕಾತರದಿಂದ ಕಾಯುತ್ತಿರುವ ಜನಮನ. ಆರಂಭವಾಯಿತು ನಿರೂಪಣ. ಮೆಲ್ಲಮೆಲ್ಲನೆ ಗೆಜ್ಜೆದೆಜ್ಜೆಯ ರಿಷಿಕಾಳ ಆಗಮನ. ವಿದ್ಯಾಧಿದೇವತೆ ಶಾರದೆಗೆ...

About Me

1089 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!