Friday, September 20, 2024

ಸುದ್ದಿ-ಸದ್ದು ನ್ಯೂಸ್

ಅದೃಷ್ಟ ಪರೀಕ್ಷೆಗೆ ಇಳಿದ ಪ್ರಕಾಶ ಜಪ್ತಿ; ಪತ್ನಿ ಗೆಲುವಿಗೆ ಪತಿ ಕಮ್ ಮಾಜಿ ಡೈರೆಕ್ಟರ್ ಪ್ರಚಾರ!

ವರದಿ:♦ಉಮೇಶ ಗೌರಿ, (ಯರಡಾಲ) ಸೋಮೇಶ್ವರ ಫ್ಯಾಕ್ಟರಿ ಎಲೆಕ್ಷನ್‌; ಮಾಜಿ ಡೈರೆಕ್ಟರ್ ಪ್ರಕಾಶ ಜಪ್ತಿ ಪತ್ನಿ ಗೆಲುವಿಗೆ ಬಿಗ್‌ ಪ್ಲ್ಯಾನ್‌.! ಬೈಲಹೊಂಗಲ ಮಾಜಿ ಶಾಸಕ ದಿವಂಗತ ರಮೇಶ ಬಾಳೇಕುಂದರಗಿ ಅವರು ಹುಟ್ಟು ಹಾಕಿದ್ದ ಬೈಲಹೊಂಗಲದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ರವಿವಾರ ಸೆಪ್ಟೆಂಬರ್‌ 10 ರಂದು (ನಾಳೆಯೇ) ಚುನಾವಣೆ ನಡೆಯಲಿದೆ. ಪ್ರಮುಖವಾಗಿ ಮೂರು ಪೆನೆಲ್‌ಗಳು...

ಬೈಲೂರು ಶ್ರೀಗಳಿಗೆ ಮತ್ತೆ ಜೀವ ಬೆದರಿಕೆ; ಅವು ಜೀವ ಬೆದರಿಕೆ ಪತ್ರಗಳಲ್ಲ, ಪ್ರೇಮ ಪತ್ರಗಳು: ಬೈಲೂರು ನಿಜಗುಣಾನಂದ ಶ್ರೀ

ಚನ್ನಮ್ಮನ ಕಿತ್ತೂರು: ʼಇಲ್ಲಿವರೆಗೆ ನನಗೆ 20 ಜೀವ ಬೆದರಿಕೆ ಪತ್ರಗಳು ಬಂದಿವೆ. ಆದರೆ ಆ ಪತ್ರಗಳನ್ನು ನಾನು ಪ್ರೇಮ ಪತ್ರಗಳೆಂದು ಪರಿಭಾವಿಸಿದ್ದೇನೆʼಎಂದು ಸೈದ್ಧಾಂತಿಕ ವಿರೋಧಿಗಳಿಗೆ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀಗಳು ತಿರುಗೇಟು ನೀಡಿದ್ದಾರೆ. ಬೈಲೂರಿನ ನಿಷ್ಕಲ ಮಂಟಪದಲ್ಲಿ ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮೀಜಿಯ ಪುಣ್ಯ ಸ್ಮರಣೆ ಮತ್ತು ಚನ್ನ ಬಸವೇಶ್ವರ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮದ...

ಬೈಲಹೊಂಗಲದ ʼಸೋಮೇಶ್ವರ ಶುಗರ್‌ ಫ್ಯಾಕ್ಟರಿʼಯ ಶ್ರೇಯೋಭಿವೃದ್ಧಿಗೆ ಪಣತೊಟ್ಟ “ಮಹಾಂತೇಶ ಮತ್ತಿಕೊಪ್ಪ”

ರೈತರ ಏಳಿಗೆಯೇ ನನ್ನ ಗುರಿ, ಕೃಷಿಯೇ ನನ್ನ ಧರ್ಮ ಎಂದ ರೈತ ಹೋರಾಟಗಾರ ʼಮಹಾಂತೇಶ ಮತ್ತಿಕೊಪ್ಪʼ ವರದಿ: ♦ಉಮೇಶ ಗೌರಿ, (ಯರಡಾಲ) ಬೆವರು ಬಸಿದು ಇಡೀ ನಾಡಿಗೆ ಸಿಹಿ ಉಣಿಸುವ ಬೈಲಹೊಂಗಲ ಭಾಗದ ಕಬ್ಬು ಬೆಳೆಗಾರರು ಈಗ 'ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ'ಯ ಆಡಳಿತ ಮಂಡಳಿಯ ಚುನಾವಣೆಯತ್ತ ಚಿತ್ತ ಹರಿಸಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಗಾಗಿ 'ಬಾಳೇಕುಂದರಗಿ...

“ಅಯ್ಯೋ ಸೋಮೇಶ್ವರ” ದುರುಳರ ದುರಾಡಳಿತದಿಂದ ಸೊರಗಿದ ‘ಸೋಮೇಶ್ವರ’ ಫ್ಯಾಕ್ಟರಿ!

ವರದಿ:♦ ಉಮೇಶ ಗೌರಿ (ಯರಡಾಲ)  ಮಾಜಿ ಹಾಲಿಗಳ ದುರಾಸೆ ಹಾವಳಿ, ಎಮ್.ಡಿ.ಮಲ್ಲೂರುದೊಂಥರ ಚಾಳಿ! ಒಣ ಪ್ರತಿಷ್ಠೆ, ದುರಾಸೆಗೆ 'ಸೋಮೇಶ್ವರ' ಸುಸ್ತೋ ಸುಸ್ತು... ರೈತ ಪಡೆ ಯಾರಿಗೆ ಮಾಡಲಿದೆ ತಥಾಸ್ತು ಬೆಳಗಾವಿ: ರಾಜಕಾರಣ, ನಿರ್ಲಕ್ಷ್ಯತನ, ಭ್ರಷ್ಟತನ, ಸ್ವಪ್ರತಿಷ್ಠೆ ಸುತ್ತಲೂ ಗಿರಕಿ ಹೊಡೆಯತ್ತಿರುವುದರಿಂದ ಬೈಲಹೊಂಗಲ ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸೊರಗಿ ಸುಣ್ಣವಾಗಿದೆ! ಅಷ್ಟಿಷ್ಟಕ್ಕೇ ಮೂಗು ತೂರಿಸುತ್ತಿದ್ದ, ಉತ್ತರನ ಪೌರುಷ...

ಅಧಿಕಾರದ ದಾಹಕ್ಕೆ ಮುಂದಾದ ಎಮ್‌ ಡಿ ಮಲ್ಲೂರ್…! ಪುತ್ರನ ಪೊಲಿಟಿಕಲ್ ಭವಿಷ್ಯ ಬೆಳಗಲು ರೈತರ ಕನಸುಗಳು ನುಚ್ಚುನೂರು.

ವರದಿ: ♦ ಉಮೇಶ ಗೌರಿ(ಯರಡಾಲ) ಸೋಮೇಶ್ವರ ಸಕ್ಕರೆ ಕಾರ್ಖಾನೆ ಎಲೆಕ್ಷನ್... ಸಹಕಾರಿ ನಿಯಮಗಳೇ ಕನ್ಫ್ಯೂಷನ್ ! ಬೆಳಗಾವಿ: ಹರ.. ಹರ.. ಶ್ರೀ ಸೊಗಲ 'ಸೋಮೇಶ್ವರ' ಎಂದು ಸಂಭ್ರಮದ ಜಯಘೋಷ ಮೊಳಗಿಸಬೇಕಾಗಿದ್ದ ಬೈಲಹೊಂಗಲ ತಾಲೂಕಿನ ಕಾರ್ಖಾನೆಯೊಂದರ ರೈತರು ಕಮ್ ಷೇರುದಾರರು ಈಗ ಅಯ್ಯೋ.... 'ಸೋಮೇಶ್ವರ' ಅಂತ ಗೋಳಿಡುತ್ತಿದ್ದಾರೆ. ತಾಲೂಕಿನಲ್ಲಿರುವ ಹೆಸರಾಂತ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ತಾಂಡವ ಆಡುತ್ತಿರುವ...

ಬಿಜೆಪಿ ಪಕ್ಷದ ಜನಾಶೀರ್ವಾದ್ ಯಾತ್ರೆಗೆ ಅಹ್ವಾನ ನೀಡಿದರೂ ಹೋಗುವುದಿಲ್ಲ: ಬಿಜೆಪಿ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿ

ನವದೆಹಲಿ: ಮಧ್ಯಪ್ರದೇಶದಲ್ಲಿ ತಮ್ಮದೇ ಬಿಜೆಪಿ ಪಕ್ಷ ಹಮ್ಮಿಕೊಂಡಿರುವ ಜನಾಶೀರ್ವಾದ್ ಯಾತ್ರೆಗೆ ಆಹ್ವಾನಿಸದಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದ ಬಿಜೆಪಿ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿ ಇದೀಗ ಯಾತ್ರೆಗೆ ಆಹ್ವಾನ ನೀಡಿದರೂ ಹೋಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಉಮಾಭಾರತಿ ಅವರ ಹೇಳಿಕೆ ಪಕ್ಷದೊಳಗೆ ಬಿರುಗಾಳಿ ಎಬ್ಬಿಸಿದ್ದು, ಅವರು ಯಾತ್ರೆಯ ಸಮಯದಲ್ಲಿ ಹಾಜರಿದ್ದರೆ ಬಿಜೆಪಿ ನಾಯಕರು ಮುಜುಗರಕ್ಕೊಳಪಡಬೇಕಾಗುತ್ತದೆ ಎಂದು ಆಗ ಅಲ್ಲಿ...

ಚಂದ್ರಯಾನ-3 ಕಾರ್ಯಾಚರಣೆಯ ವಿಕ್ರಮ್ ಲ್ಯಾಂಡರ್ ಮತ್ತೆ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌! ಇಸ್ರೋ

ನವದೆಹಲಿ: ಚಂದ್ರಯಾನ-3 ಕಾರ್ಯಾಚರಣೆಯ ವಿಕ್ರಮ್ ಲ್ಯಾಂಡರ್ ಮತ್ತೆ ಚಂದ್ರನ ಮೇಲೆ ಇಳಿದಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಇಸ್ರೋ,ತನ್ನ ಯೋಜನೆಯ ಉದ್ದೇಶಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ.ಭಾನುವಾರ ನಡೆದ ಚಂದ್ರಯಾನ-3 ಲ್ಯಾಂಡರ್ ಹಾಪ್ ಪರೀಕ್ಷೆ (ಮತ್ತೊಂದು ಕಡೆಗೆ ಜಿಗಿತ) ಯಶಸ್ವಿಯಾಗಿದೆ. ಆಜ್ಞೆಯ ಮೇರೆಗೆ ವಿಕ್ರಮ್ ಲ್ಯಾಂಡರ್ ತನ್ನ ಇಂಜಿನ್‌ಗಳನ್ನು ಹಾರಿಸಿತು, ನಿರೀಕ್ಷೆಯಂತೆ...

ನಕಲಿ ಲೋಕಾಯುಕ್ತ ಬೆಳಗಾವಿಯ ಸಂತೋಷ್ ಅರೆಸ್ಟ್.!ಬೈಲಹೊಂಗಲದ ಪ್ರಮುಖ ಆರೋಪಿ ವಿಶಾಲ್ ಪತ್ತೆಗೆ ತನಿಖೆ.

ಬೆಂಗಳೂರು(ಸೆ.04):  ಲೋಕಾಯುಕ್ತ ಡಿವೈಎಸ್ಪಿ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ನಗರದ ಸಂತೋಷ್ ಕೊಪ್ಪದ ಬಂಧಿತನಾಗಿದ್ದು, ಈ ಕೃತ್ಯದ ಪ್ರಮುಖ ಆರೋಪಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ವಿಶಾಲ್ ಪಾಟೀಲ್ ಪತ್ತೆಗೆ ತನಿಖೆ ನಡೆದಿದೆ....

ರಾಜ್ಯಕ್ಕೆ ʼಬರʼದ ಛಾಯೆ..! ಸರ್ಕಾದದಿಂದ ಪರಿಹಾರಕ್ಕಾಗಿ ಸರಣಿ ಸಭೆ.

ಬೆಂಗಳೂರು: ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ ಮಳೆ ಕೊರತೆ ಎದುರಾಗಿದ್ದು, ಬರ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸರಣಿ ಸಭೆಗಳ ನಡೆಸಲು ಮುಂದಾಗಿದೆ. ಇಂದು (ಸೋಮವಾರ) ನಡೆಯುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ 130 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡುವ ಸಾಧ್ಯತೆಗಳಿವೆ. ಮುಂಗಾರು ಈ ವರ್ಷ ತೀವ್ರವಾಗಿ ದುರ್ಬಲಗೊಂಡಿದೆ. ಮಳೆಯನ್ನೇ ನೆಚ್ಚಿಕೊಂಡು ಉಳುಮೆ...

ಬಾಳೇಕುಂದರಗಿ ಸಹಕಾರ ಪೆನಲ್‌ಗೆ ಬೆಂಬಲ: ಮಾಜಿ ಶಾಸಕ ವ್ಹಿ.ಆಯ್.ಪಾಟೀಲ.

ಬೈಲಹೊಂಗಲ: ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ರಂಗೇರುತ್ತಿದೆ.  ಮಾಜಿ ಶಾಸಕರಾದ ಡಾ. ವಿಶ್ವನಾಥ. ಆಯ್. ಪಾಟೀಲ ಅವರು ಬಾಳೇಕುಂದರಗಿ ಸಹಕಾರ ಪೆನಲ್‌ಗೆ ಬೆಂಬಲ ನೀಡಿದರು. ಇಂದು ಸಾಯಂಕಾಲ  ಡಾ. ವಿಶ್ವನಾಥ. ಆಯ್. ಪಾಟೀಲ ಅವರು ವಿದ್ಯಾನಗರದ ಗೃಹ ಕಚೇರಿಯಲ್ಲಿ ಅವರ ಬೆಂಬಲಿಗರ ಸಭೆ ಕರೆದು ಮಾತನಾಡಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ...

About Me

1089 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!