Thursday, September 19, 2024

B. Chi

“ಯುವಾ ಬ್ರಿಗೇಡ್‌‌” ಸಭೆಗೆ ಶಾಲಾ ಶಿಕ್ಷಕರನ್ನು ಕಳುಹಿಸುವಂತೆ ಯಾದಗಿರಿ ಜಿ. ಪಂ ಸಿಇಒ ಸುತ್ತೋಲೆ – ಖಂಡನೆ

ಸುದ್ದಿ ಸದ್ದು ನ್ಯೂಸ್ ಯಾದಗಿರಿ: BJP ಪರ ಸಂಘಟನೆಟನೆ ಮಾಡುತ್ತಾ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಚಕ್ರವರ್ತಿ ಸೂಲಿಬೆಲೆ ನೇತೃತ್ವದ "ಯುವಾ ಬ್ರಿಗೇಡ್‌‌" ಸಭೆಗೆ ಜಿಲ್ಲೆಯ ಶಿಕ್ಷಕರನ್ನು ಕಳುಹಿಸುವಂತೆ ಯಾದಗಿರಿ ಜಿಲ್ಲಾ ಪಂಚಾಯತಿಯಿಂದ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶಿಲ್ಪಾ ಶರ್ಮಾ ಸುತ್ತೋಲೆ ಹೊರಡಿಸಿದ್ದಾರೆ. ನವೆಂಬರ್‌ 6...

ಜನ್ಮ ಭೂಮಿಗಾಗಿ ಬಲಿದಾನ ಗೈಯುವವನೇ ಸೈನಿಕ : ಡಾ.ಸಿ.ಕೆ.ನಾವಲಗಿ

ಸುದ್ದಿ ಸದ್ದು ನ್ಯೂಸ್ ಗೋಕಾಕ: ಜನ್ಮ ಭೂಮಿಗಾಗಿ ತ್ಯಾಗ, ಬಲಿದಾನಗೈಯುವವನೇ ದೇಶಭಕ್ತನಾದ ಸೈನಿಕನೆಂದು ಜಾನಪದ ತಜ್ಞ-ಸಂಸ್ಕೃತಿ ಚಿಂತಕ ಡಾ.ಸಿ.ಕೆ.ನಾವಲಗಿ ಅಭಿಪ್ರಾಯಪಟ್ಟರು. ಅವರು ಸುಬೇದಾರ ಶ್ರೀ ಪ್ರಕಾಶ ತಿಪ್ಪಣ್ಣಾ ಕರೆಪ್ಪಗೋಳ ಅವರು ಸೇನಾ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸುವ ಸಂದರ್ಭದಲ್ಲಿ ತಾಲ್ಲೂಕಿನ ಬೀರನಗಡ್ಡಿ ಸಮಸ್ತ ಗ್ರಾಮಸ್ಥರು ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಅವರಿಗೆ ಹಮ್ಮಿಕೊಂಡ ಅಭಿನಂದನ ಸಮಾರಂಭದ ಮುಖ್ಯ ಅತಿಥಿಗಳಾಗಿ...

ಹಡೆದ ತಾಯಿ ಮತ್ತು ಕಲಿಸಿದ ಗುರುವಿನ ಋಣ ತೀರಿಸುವದು ಅಸಾಧ್ಯ; ಡಾ.ಎಸ್.ಬಿ. ದಳವಾಯಿ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು:- ಸ್ಥಳೀಯ ಕಿತ್ತೂರ ನಾಡ ವಿದ್ಯಾ ವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ.ಎಸ್.ಬಿ.ದಳವಾಯಿ ಇವರಿಗೆ ಅವರ ವಿದ್ಯಾರ್ಥಿ ಮಿತ್ರರಾದ ಪ್ರಭಾ ಲದ್ದೀಮಠ ಮತ್ತು ಬಸವಪ್ರಭು ಪಾಟೀಲ ಶಿಕ್ಷಕ ದಂಪತಿಗಳು ಗುರುವಂದನೆಯ ಮೂಲಕ ಗೌರವ ಸಮರ್ಪಿಸಿದರು.ಇವರುಗಳು ತಾವು ಕಿತ್ತೂರಿನಲ್ಲಿ ನಿರ್ಮಿಸಿದ “ಧವಳಗಿರಿ ನಿಲಯ”...

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಹಿತ್ಯ ಸಾಧಕರನ್ನು ಜಾತಿಗಳಿಂದ ಗುರುತಿಸುವುದು ಸೂಕ್ತವಲ್ಲ; ರವೀಂದ್ರ ತೋಟಗೇರ

ರಾಮದುರ್ಗ: ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕನ್ನಡ ಸಾಹಿತ್ಯದಲ್ಲಿಯೂ ಸಾಕಷ್ಟು ಕೃಷಿ ಮಾಡಿದ ಸಾಧಕರನ್ನು ನಾವು ಇಂದು ಜಾತಿಗಳಿಂದ ಗುರುತಿಸುವುದು  ಜಾಸ್ತಿಯಾಗಿದೆ. ಇದು ಅಷ್ಟೊಂದು ಸೂಕ್ತ ಬೆಳವಣಿಗೆ ಅಲ್ಲ ಎಂದು ಖ್ಯಾತ ನ್ಯಾಯವಾದಿಗಳು, ಕನ್ನಡ ಗಡಿ ಹೋರಾಟಗಾರರು, ಗಡಿ ತಜ್ಞರು ಹಾಗೂ ಜನಪ್ರಿಯ ಸಾಹಿತಿ ರವೀಂದ್ರ ತೋಟಗೇರ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ...

12 ನೇ ಶತಮಾನದಲ್ಲಿ ಚನ್ನಬಸವಣ್ಣನವರು ವಾಸವಿದ್ದ ಉಣಕಲ್ಲ ಕೆರೆಗೆ ಚನ್ನಬಸವ ಸಾಗರ ಎಂದು ನಾಮಕರಣ

ಸುದ್ದಿ ಸದ್ದು ನ್ಯೂಸ್ ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ನಡುವೆ ಇರುವ ಉಣಕಲ್ಲ ಪ್ರದೇಶದಲ್ಲಿ ಸುಮಾರು 750 ಎಕರೆ ಬೃಹದಾಕಾರವಾಗಿ ಹರಡಿರುವ ಉಣಕಲ್ಲ ಕೆರೆ ಸುಂದರ ತಾಣಗಳಲ್ಲಿ ಒಂದಾಗಿದೆ. ಪ್ರತಿದಿನ ಸಾವಿರಾರು ಜನರನ್ನು ಈ ಕೆರೆ ಆಕರ್ಷಿಸುತ್ತದೆ. ಹುಬ್ಬಳ್ಳಿಲ್ಲಿ ವಾಸಿಸುವ ನಾಗರಿಕರಿಗೆ ಮೊದಲು ಈ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಬೈಲಹೊಂಗಲ ತಾಲೂಕಿನ ನಯಾನಗರ ಹತ್ತಿರ...

ಹುಣಸಿಕಟ್ಟಿ ಗ್ರಾಮದಲ್ಲಿ ಕಳಪೆ ಕಾಮಗಾರಿ: ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ

ಚನ್ನಮ್ಮ ಕಿತ್ತೂರು: ಐತಿಹಾಸಿಕ ರಾಣಿ ಚನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಜಲಜೀವನ ಮಿಷನ್ ಯೋಜನೆಯಡಿ 2 ಕೋಟಿ 14 ಲಕ್ಷದ ಸಂಪೂರ್ಣ ಕಾಮಗಾರಿ ಕಳಪೆಯಾಗಿದ್ದು ಕ್ರೀಯಾ ಯೋಜನೆ ಇದ್ದಂತೆ ಕಾಮಗಾರಿ ನಡೆಯುತ್ತಿಲ್ಲ ಎಂದು ಗುತ್ತಿಗೆದಾರ ರಮೇಶ ಹಂಚಿನಮನಿ ವಿರುದ್ಧ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಕಾಮಗಾರಿ ವಿವರ: ಗ್ರಾಮ ಪಂಚಾಯಿತಿ...

AISF ಎಂಬ ವಿದ್ಯಾರ್ಥಿ ಸಂಘಟನೆ ಪ್ರವೇಶವೇ ದೊಡ್ಡ ರೋಮಾಂಚನ: ಭೀಮನಗೌಡ ಪರಗೊಂಡ

ಒಂದು ಹೋರಾಟ ಚಳುವಳಿ ಕಟ್ಟೋದು ಅಂದ್ರೆ ಸಣ್ಣ ಮಾತಲ್ಲ. ಶ್ರದ್ದೆ, ಪ್ರೀತಿ, ನಂಬಿಕೆ, ವಿಶ್ವಾಸ, ಅವಮಾನ, ಅಪಮಾನ ಎದುರಿಸುವ, ನೋವು ನುಂಗಿ ನಡೆಯುವ,ಕಷ್ಟ ಸಹಿಸುವ, ಸ್ವಂತ ಹಣವನ್ನು ಹೋರಾಟಕ್ಕೆ ಬಳಸುವ, ಟೀಕೆ ಟಿಪ್ಪಣಿ ಎದುರಿಸುವ ಹಾಗೆಯೇ ಯಾರ ಪರ ಹೋರಾಟ ಮಾಡುತ್ತಿವೇಯೋ ಅದೇ ಜನ ಮುಖ್ಯ ಸಮಯದಲ್ಲಿ ಕೈ ಕೊಡುವ, ಹೋರಾಟಗಾರರನ್ನೇ ದೂರುವ, ಕಾಟ...

ಪೊಲೀಸ್‌ ಠಾಣೆಯಲ್ಲೇ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ: ನ್ಯಾಯಮೂರ್ತಿ ರಮಣ ಆತಂಕ

ನವದೆಹಲಿ: ದೆಹಲಿಯ ವಿಜ್ಞಾನ ಭವನದಲ್ಲಿ ಇತ್ತೀಚೆಗೆ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ನಡೆದ ಸಮಾರಂಭದಲ್ಲಿ ನ್ಯಾಯಮೂರ್ತಿ ಎನ್ ವಿ ರಮಣ ಮಾತನಾಡಿ ಮಾನವ ಹಕ್ಕುಗಳು ಮತ್ತು ಘನತೆ ಬಹಳ ಪವಿತ್ರವಾದವು. ಆದರೆ ಭಾರತದ ಪೊಲೀಸ್‌ ಠಾಣೆಗಳಲ್ಲೇ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. “ಕಸ್ಟಡಿ ಚಿತ್ರಹಿಂಸೆ ಮತ್ತು ಇತರ ಆರಕ್ಷಕರ ದೌರ್ಜನ್ಯಗಳು...

ಕಸಾಪ ವಾಹನ ಬಳಸದ ಸಂಭಾವನೆ ಪಡೆಯದ ಅಭ್ಯರ್ಥಿಗೆ ಮತ ನೀಡಿ; ಸಾಹಿತಿ ಸಿದ್ದರಾಮ

ಈ ಬಾರಿ ಜನಸಾಮಾನ್ಯರೊಬ್ಬರು ಕಸಾಪ ಅಧ್ಯಕ್ಷರಾಗಲಿ. ಕನ್ನಡ ಸಾಹಿತ್ಯ ಪರಿಷತ್ತು ಅಂದರೆ ಅದೊಂದು ನಿವೃತ್ತ ಅಧಿಕಾರಿಗಳ ವಿಶ್ರಾಂತಿ ತಾಣ ಆಗಿದ್ದು, ರಾಜಕಾರಣಿಗಳ ತೆರನಾಗಿ ತಮ್ಮ ಪರವಾದ ಬಹುಪರಾಕ್ ಗಳನ್ನು ಹಾಕುವ ಅಡ್ಡಡ್ಡ ಉದ್ದುದ್ದ ಫ್ಲೆಕ್ಸು, ಬ್ಯಾನರ್ರು, ಕಟೌಟ್ ಗಳನ್ನು ಹಾಕಿಕೊಳ್ಳುವ ನಾಯಕರಿಗೆ ಬೆನ್ನು ಚಪ್ಪರಿಸುತ್ತ ಅತ್ಯಂತ ನಿಜವಾದ ಪ್ರಬುದ್ದತೆಯ ಬರವಣಿಗೆಯಲ್ಲಿ ತೊಡಗಿದವರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ...

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಸಪ್ರಶ್ನೆ ಕಾರ್ಯಕ್ರಮ ಕಿತ್ತೂರು ವಿಧ್ಯಾರ್ಥಿಗಳಿಗೆ ಪ್ರಶಸ್ತಿ

ಬಸವ ಕ್ರಾಂತಿ ಸುದ್ದಿ ಚನ್ನಮ್ಮನ ಕಿತ್ತೂರು(ನ,1): ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಅಕ್ಟೋಬರ್ 30 ರಂದು “ಕನ್ನಡ ನಾಡು ನುಡಿ ಏಕೀಕರಣ”‌ ಎಂಬ ವಿಷಯದ ಕುರಿತು  ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕಾ ಮಟ್ಟದಲ್ಲಿ ಒಟ್ಟು 824 ವಿಧ್ಯಾರ್ಥಿಗಳು ಭಾಗವಹಿಸಿದ್ದರು ಪ್ರತಿ ತಾಲೂಕಿನಿಂದ 10 ವಿಧ್ಯಾರ್ಥಿಗಳನ್ನು ಆಯ್ಕೆ...

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!