Saturday, September 21, 2024

B. Chi

ಬಸವಲಿಂಗಯ್ಯ ಹಿರೇಮಠ ಅವರ ಪಾರ್ಥಿವ ಶರೀರ ರಾತ್ರಿ ಧಾರವಾಡದಿಂದ ಸ್ವಗ್ರಾಮಕ್ಕೆ ಆಗಮನ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಜಾನಪದ ಲೋಕದ ಮಾಂತ್ರಿಕ ಜನಪದ ಗಾಯಕ ಬಸವಲಿಂಗಯ್ಯ ಹಿರೇಮಠ ಅವರ  ಪಾರ್ಥಿವ ಶರೀರ ಧಾರವಾಡದಿಂದ ಸ್ವಗ್ರಾಮ ಬೈಲೂರಿಗೆ ತಡ ರಾತ್ರಿ 9.40 ಕ್ಕೆ ತಲುಪಿದೆ. ದಿ.ಬಸವಲಿಂಗಯ್ಯ ಹಿರೇಮಠ ಪಾರ್ಥಿವ ಶರೀರದ ಜೊತೆಗೆ ಅವರ ಧರ್ಮಪತ್ನಿ ವಿಶ್ವೇಶ್ವರಿ ಪುತ್ರ ಭೂಷಣ್ ಮತ್ತು ಸೊಸೆ ಸೇರಿದಂತೆ ಇನ್ನೂ ಅನೇಕರು ಇದ್ದರು. ಬೈಲೂರಿನ ಅವರ...

ಬಸವಲಿಂಗಯ್ಯ ಹಿರೇಮಠ ಅವರ ಪಾರ್ಥಿವ ಶರೀರ ಧಾರವಾಡದಿಂದ ಸ್ವಗ್ರಾಮ ಆಗಮನ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು ಜಾನಪದ ಲೋಕದ ಮಾಂತ್ರಿಕ ಗಾಯಕ ಬಸವಲಿಂಗಯ್ಯ ಹಿರೇಮಠ ಅವರ ಪಾರ್ಥಿವ ಶರೀರ ಧಾರವಾಡದಿಂದ ಸ್ವಗ್ರಾಮ ಬೈಲೂರಿಗೆ ತಡ ರಾತ್ರಿ 9.40 ಕ್ಕೆ ತಲುಪಿದೆ. ದಿ.ಬಸವಲಿಂಗಯ್ಯ ಹಿರೇಮಠ ಅವರ ಧರ್ಮಪತ್ನಿ ವಿಶ್ವೇಶ್ವರಿ ಪುತ್ರ ಭೂಷಣ್ ಮತ್ತು ಸೊಸೆ ಜತೆಯಲ್ಲಿದ್ದರು. ಬೈಲೂರಿನ ಅವರ ಸ್ವಂತ ಮನೆಗೆ ಪಾರ್ಥೀವ ಶರೀರ ಹೊತ್ತ ವಾಹನ ಬಂದೊಡನೆ ಸ್ಥಳೀಯ...

ಬಾರದ ಲೋಕಕ್ಕೆ ತೆರಳಿದ ಬಸವಲಿಂಗಯ್ಯ ಹಿರೇಮಠ ಅವರ ಅಂತಿಮ ದರ್ಶನ ಪಡೆದ ಶ್ರೀಗಳು ಮತ್ತು ಗಣ್ಯರು

ಸುದ್ದಿ ಸದ್ದು ನ್ಯೂಸ್ ಧಾರವಾಡ: ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ಬೈಲೂರು ಗ್ರಾಮದ ಮೇರು ಜಾನಪದ ಗಾರುಡಿಗ, ಜಾನಪದ ಗಾಯಕ, ನಟ, ರಂಗಕರ್ಮಿ ಬಸವಲಿಂಗಯ್ಯ ಹಿರೇಮಠ (63) ಅವರು ಈವತ್ತು ಬೆಳೆಗ್ಗೆ ವಿಧಿವಶರಾಗಿದ್ದು ಧಾರವಾಡ ನಗರದ ಸಪ್ತಾಪೂರ 7ನೇ ಅಡ್ಡ ರಸ್ತೆಯಲ್ಲಿ  ಇರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಧಾರವಾಡದಲ್ಲಿ ವಾಸವಿದ್ದ ಅವರು ಜಾನಪದ ಕ್ಷೇತ್ರಕ್ಕೆ...

ಸುದ್ದಿ ಸದ್ದು ನ್ಯೂಸ್ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಸರಕಾರಿ ಶಾಲೆಗಳು ಸ್ಮಾರ್ಟ್‌. ಶಾಸಕ ಕೆ ಜೆ ಜಾರ್ಜ್‌ ಅವರಿಂದ ಸೋಮುವಾರ ಜನವರಿ 10 ರಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸ್ಮಾರ್ಟ್‌ ಉಪಕರಣಗಳ ಹಸ್ತಾಂತರ. ಬೆಂಗಳೂರು : ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಸರಕಾರಿ ಸ್ಮಾರ್ಟ್‌ ಆಗಲಿವೆ. ಹೌದು, ರಾಜ್ಯದಲ್ಲೆ ಪ್ರಪ್ರಥಮವಾಗಿ ಒಂದು ವಿಧಾನಸಭಾ ಕ್ಷೇತ್ರದ ಎಲ್ಲಾ ಸರಕಾರಿ...

ಕಂಚಿನ ಕಂಠದ ಕೋಗಿಲೆ ಎಂದು ಹೆಸುರುವಾಸಿಯಾದ ಬಸವಲಿಂಗಯ್ಯ ಹಿರೇಮಠ ಲಿಂಗೈಕ್ಯ

ಸುದ್ದಿ ಸದ್ದು ನ್ಯೂಸ್‌ ಬಸವರಾಜ ಚಿನಗುಡಿ  ಚನ್ನಮ್ಮನ ಕಿತ್ತೂರು: ಗುಡ್ಡ ಬೆಟ್ಟ ಹಸಿರು ಉಟ್ಟಾದೋ ಆ ಹಸಿರಿನೊಳಗ ಉಸಿರು ಯಾಕ ನಿಂತ ಬಿಟ್ಟಾದೋ ಓ ಸೃಷ್ಟಿ ಲಿಂಗ ಹೆಸರಿನರ್ಥ ನಿನಗ ಹೊಳೆದದೋ.... ಗುಬ್ಬಿಯೊಂದು ಗೂಡು ಕಟ್ಯಾದೋ ಆ ಗೂಡಿನೊಳಗ ಜೀವ ಇಟ್ಟು ಎಲ್ಲಿಗ್ಹೋಗ್ಯದೋ... ಹಾಡಿನ ಸಾಲುಗಳು ಆ ಕಂಚಿನ ಕಂಠದಲ್ಲಿ ಕೇಳ್ತಿದ್ರೇ ಎಂಥ ಕಟುಕನ ಕಣ್ಣುಗಳು ತೇವಗೊಳ್ಳೋದು ಪಕ್ಕಾ. ಇಂತ...

ತಂದೆಗೆ ಮೊಲೆ ಹಾಲು ಕುಡಿಸಿ ಮಾತೃತ್ವ ಮೆರೆದ ಮಗಳು ಪೆರೋ

ಸುದ್ದಿ ಸದ್ದು ನ್ಯೂಸ್ ‘ಈ ಚಿತ್ರ ಕೆಲವರಿಗೆ ಅಸಹ್ಯ ಅನ್ನಿಸಬಹುದು. ಮತ್ತೆ ಕೆಲವರಿಗೆ ಆಶ್ಚರ್ಯವೂ ಆದೀತು. ಆದರೆ, ಅದರ ಹಿಂದಿನ ಸತ್ಯ ಘಟನೆ ಅರಿತಾಗ ಯಾರ ಕಣ್ಣಲ್ಲಾದರೂ ನೀರೂರದೆ ಇರಲಾರದು’. 14ನೆಯ ಲೂಯಿಸ್‍ನ ಕಾಲಘಟ್ಟದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ‘ರೋಮನ್ ಚಾರಿಟಿ’ ಎಂಬ ಹೆಸರಿನಲ್ಲಿ ಚಿತ್ರಿಸಲ್ಪಟ್ಟ ಈ ಕಲಾಕೃತಿಯ ಕೆಳಭಾಗದಲ್ಲಿರುವ ಬರಹ ಇದು. ಆ ಕಲಾಕೃತಿಯ ಪ್ರಚಾರಕ್ಕಾಗಿ...

ಕಿತ್ತೂರು ಕೆ.ಆರ್.ಸಿ. ಎಸ್. ವಸತಿ ಶಾಲೆಯಲ್ಲಿ 12 ಜನರಿಗೆ ಕೊರೊನಾ ಸೋಂಕು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಪ್ರತಿಷ್ಠಿತ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 12 ಜನ ವಿದ್ಯಾರ್ಥಿನಿಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಸಂಪೂರ್ಣ ಶಾಲೆ ಸೀಲ್‌ ಡೌನ್ ಮಾಡಲಾಗಿದೆ ಎಂದು ತಾಲೂಕಾ ದಂಡಾಧಿಕಾರಿ ಸೋಮಲಿಂಗಪ್ಪ ಹಾಲಗಿ ತಿಳಿಸಿದ್ದಾರೆ. ಈ ಶಾಲೆಯಲ್ಲಿ ಒಟ್ಟು 760 ವಿದ್ಯಾರ್ಥಿನಿಯರು ಓದುತ್ತಿದ್ದು 600 ವಿದ್ಯಾರ್ಥಿನಿಯರು ಹೊರಗಡೆಯಿಂದ ಈಗಾಗಲೇ ಇಲ್ಲಿಗೆ ಬಂದಿದ್ದಾರೆ. ಬೇರೆ ಬೇರೆ...

ಇಂದಿನಿಂದ ವಾರಾಂತ್ಯ ಕರ್ಪ್ಯೂ; ಸೋಮಲಿಂಗಪ್ಪ ಹಾಲಗಿ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಶುಕ್ರವಾರ ರಾತ್ರಿ 8 ಗಂಟೆಯಿಂದ ಪ್ರಾರಂಭವಾಗುವ ವಾರಾಂತ್ಯ ಕರ್ಫ್ಯೂ ಸೋಮವಾರ ಮುಂಜಾನೆ 5 ಗಂಟೆಯವರೆಗೆ ಜಾರಿಯಲ್ಲಿ ಇರುತ್ತದೆ ಎಂದು ತಾಲೂಕಾ ದಂಡಾಧಿಕಾರಿ ಸೋಮಲಿಂಗಪ್ಪ ಹಾಲಗಿ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಸ್ಥಳೀಯ ಪಟ್ಟಣ ಪಂಚಾಯತ ಸಭಾಭವನದಲ್ಲಿ  ನಡೆದ ಪೊಲೀಸ್ ಇಲಾಖೆ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ...

ರೈತರ ಕಲ್ಯಾಣವೇ ಮುಖ್ಯ ಎಂದು ತಿಳಿದು ರೈತ ಜೀವನಾಡಿಯಾದ ಬಾಬಾಗೌಡ ಪಾಟೀಲ; ಸುತ್ತೂರು ಶ್ರೀಗಳು

ಸುದ್ದಿ ಸದ್ದು ನ್ಯೂಸ್ ಹಿರೇ‌ ಬಾಗೇವಾಡಿ: ಸಾಮಾನ್ಯರಾಗಿದ್ದವರೇ ಯಾವತ್ತೂ ಸಮಾಜದಲ್ಲಿ ದೊಡ್ಡವರಾಗಲಿಕ್ಕೆ ಸಾಧ್ಯ ಎಂಬುದಕ್ಕೆ ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರು ಒಂದು ಉತ್ತಮ ಉದಾಹರಣೆ ಎಂದು ಸುತ್ತೂರು ಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಗುರುವಾರ ದಿ. ಬಾಬಾಗೌಡ ಪಾಟೀಲ ರವರ ಪುತ್ಥಳಿ ಅನಾವರಣ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತೋಶ್ರೀ ಗಂಗಮ್ಮ ಬಾಬಾಗೌಡ...

ಭದ್ರತಾ ಲೋಪವಾಗಿಲ್ಲ, ಜನ ಇಲ್ಲದೆ ಖಾಲಿ ಕುರ್ಚಿ ಕಂಡು ಪಿಎಂ ರ‍್ಯಾಲಿ ರದ್ದು: ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ

ಸುದ್ದಿ ಸದ್ದು ನ್ಯೂಸ್ ದೆಹಲಿ: ಭದ್ರತಾ ಲೋಪದ ಕಾರಣದಿಂದಾಗಿ ಪಂಜಾಬ್‌ನಲ್ಲಿ ಪಿಎಂ ನರೇಂದ್ರ ಮೋದಿ ಅವರ ರ‍್ಯಾಲಿ ಮತ್ತು ಹುತಾತ್ಮರ ಸ್ಮಾರಕಕ್ಕೆ ಭೇಟಿ ಕಾರ್ಯಕ್ರಮ ರದ್ದುಗೊಳಿಸಿ ವಾಪಸ್ಸಾದರು ಎಂಬ ಬಿಜೆಪಿ ಆರೋಪವನ್ನು ಪಂಜಾಬ್ನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ತಳ್ಳಿಹಾಕಿದ್ದಾರೆ. ನಮ್ಮ ಸರ್ಕಾರದಿಂದ ಯಾವುದೇ ಭದ್ರತಾ ಲೋಪವಾಗಿಲ್ಲ, ಮೋದಿ ಅವರ ಕಾರ್ಯಕ್ರಮಕ್ಕೆ ಜನರು ಇಲ್ಲದ ಕಾರಣ...

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!