Tuesday, September 17, 2024

B. Chi

‘ದೆಹಲಿಯಿಂದ ಬಂದ ಕೆಲವು ನಾಯಕರು ನಿಮ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಅಂತ ಹೇಳಿದ್ದರು; ಬಸನಗೌಡ ಪಾಟೀಲ ಯತ್ನಾಳ

ಬೆಳಗಾವಿ: 'ದೆಹಲಿಯಿಂದ ಬಂದ ಕೆಲವು ನಾಯಕರು ಬಸನಗೌಡರೆ ನಿಮ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಅಂತ ಹೇಳಿದ್ದರು; ಎಂದು ವಿಜಯಪೂರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ರಾಮದುರ್ಗ ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಮೋಸ ಹೋಗಬೇಡಿ. ದೆಹಲಿಗೆ ಹೋಗಿ ಸೋನಿಯಾ ಗಾಂಧಿ , ಜೆ ಪಿ ನಡ್ಡಾ...

ಕನ್ನಡ ಸಾಹಿತ್ಯ ಬೆಳೆಯಬೇಕಾದರೆ ಓದುವ ಹವ್ಯಾಸವನ್ನು ಬೆಳಸಬೇಕು” ; ಬಸವರಾಜ ಬಿದರಿ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರ: ಕನ್ನಡ ಸಾಹಿತ್ಯವನ್ನು ಬೆಳಸಬೇಕಾದರೆ ಪ್ರಮುಖವಾಗಿ ನಾವು ಪುಸ್ತಕ ಹಾಗೂ ಗ್ರಂಥಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ಮಾತ್ರ ನಮ್ಮ ಸಾಹಿತ್ಯ ವೃದ್ಧಿಗೊಳ್ಳಲು ಸಾಧ್ಯವೆಂದು ಹಿರೇನಂದಿಹಳ್ಳಿ ಸರಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಬಸವರಾಜ ಬಿದರಿ ಕರೆನೀಡಿದರು. ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇಯ ಸಂಸ್ಥಾಪನಾ ದಿನಾಚರಣೆಯ...

ಭಾರತವನ್ನು ‘Gandhi ರಾಷ್ಟ್ರ’ ವೆಂದು ನಾಮಕರಣ ಮಾಡಬೇಕು.. Periyar..ರಾಮಸ್ವಾಮಿ

ಸುದ್ದಿ ಸದ್ದು ನ್ಯೂಸ್ . ಘೋಡ್ಸೆ ಗಾಂಧಿಯನ್ನು ಯಾಕೆ ಕೊಂದ ಎಂಬ ಸುಳ್ಳು ಕಥೆಗಳನ್ನು ಹಾವಿನಪುರದ ಧರ್ಮಾಂಧ ಹಾವುಗಳ ಸಂತತಿ ಸ್ರಷ್ಟಿಸುತ್ತಲೆ ಇದೆ. ನಾವು ಗಾಂಧಿ ಕೊಲೆಯ ಹಿಂದಿನ ಸತ್ಯವನ್ನು ಮುಂದಿನ ಪೀಳಿಗೆಗೆ ತಿಳಿಸಲೇ ಬೇಕಿದೆ. ಗಾಂಧಿಯನ್ನು ಧರ್ಮಾಂಧರು ಯಾಕೆ ಕೊಂದರು ಎನ್ನುವುದು ಪೇರಿಯಾರ ಮಾತುಗಳಲ್ಲಿ ಕೇಳಿರಿ.... ಗಾಂಧಿ ಪೇರಿಯಾರ್ ಸಂಭಾಷಣೆ..... 1927, ಬೆಂಗಳೂರು ಇದು ಸರಿಯಾಗಿ ಪೇರಿಯಾರ್ ಅವರು...

ಬಸವಣ್ಣನವರ ಪರಿವರ್ತನಾತ್ಮಕ ಮನೋಧರ್ಮ ; ಅಂದು-ಇಂದು-ಮುಂದು

ಸುದ್ದಿ ಸದ್ದು ನ್ಯೂಸ್ ಲೇಖಕರು: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.                            ಮೋಬೈಲ್‌ ನಂಬರ್: 86607‌ 12577 ಚನ್ನಮ್ಮನ ಕಿತ್ತೂರು: ಪ್ರತಿಯೊಂದು ದೇಶವೂ ತನ್ನದೇ ಆದ ಇತಿಹಾಸ, ಹೋರಾಟ, ಕ್ರಾಂತಿಗಳ ಕಥೆಗಳನ್ನು ಹೊಂದಿವೆ. ಬದಲಾವಣೆ ಜಗದ ನಿಯಮ, ಇಂತಹ ಬದಲಾವಣೆ ಅಥವಾ...

ಶಾಪ ವಿಮೋಚನೆ ಎಂದದ್ದಕ್ಕೆ ತಪ್ಪು ಗ್ರಹಿಕೆ ಬೇಡ: ಸಚಿವ ಮುರುಗೇಶ ನಿರಾಣಿ.

ಸುದ್ದಿ ಸದ್ದು ನ್ಯೂಸ್ ಬಾಗಲಕೋಟೆ: ಏಪ್ರೀಲ್-23ರಂದು ಕೆರೂರು ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನಾನು ಬಾದಾಮಿ ತಾಲೂಕಿನ ಶಾಪ ವಿಮೋಚನೆಯ ಆಗಿದೆ ಎಂದು ನನ್ನ ಭಾಷಣದಲ್ಲಿ ಹೇಳಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು. ಈ ಕುರಿತು ಸ್ಪಷ್ಟನೆ ನೀಡಿದ ಅವರು ಬಾದಾಮಿ ತಾಲೂಕಿಗೆ ಯಾರು ಶಾಪ ಕೊಟ್ಟಿದ್ದರು? ಯಾವಾಗ ಶಾಪಗ್ರಸ್ತವಾಗಿತ್ತು?...

ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ಮತ್ತು ಮಾಸ್ಕ್ ಧಾರಣೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ

ಸುದ್ದಿ ಸದ್ದು ನ್ಯೂಸ್ ಬೆಂಗಳೂರು:  ಮಹಾಮಾರಿ ಕೋವಿಡ್ 19 ರ 4ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು  ಕೋವಿಡ್ ಟಾಸ್ಕ್ ಫೋರ್ಸ್ ಪರಿಶೀಲನಾ ಸಭೆ ನಡೆಯಿತು. ಹಲವಾರು ಕೋವಿಡ್ 19 ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಬರುವ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ...

ಮಾನ್ಯತೆ ಇಲ್ಲದ ಬ್ರಾಹ್ಮಣ ಧರ್ಮ ಇದೆ ಎಂದಾದರೆ, ಹಿಂದೂ ಧರ್ಮ ಎಲ್ಲಿ ಹೋಯಿತು?

ಸುದ್ದಿ ಸದ್ದು ನ್ಯೂಸ್ ಲೇಖನ: ಶರಣಪ್ಪ ಮ ಸಜ್ಜನ ಮಾನ್ಯತೆ ಇಲ್ಲದ ಬ್ರಾಹ್ಮಣ ಧರ್ಮ ಇದೆ ಎಂದಾದರೆ, ಹಿಂದೂ ಧರ್ಮ ಎಲ್ಲಿ ಹೋಯಿತು? ಜೈ ಬಸವೇಶ್ವರ ಎನ್ನದೆ, ಜೈ ಶ್ರೀರಾಮ್ ಎನ್ನುವ ಲಿಂಗಾಯತ ಯುವಕರೇ, ಜೈ ಬುದ್ಧ ಎನ್ನದೆ, ಜೈ ಶ್ರೀರಾಮ್ ಎನ್ನವ ಬೌದ್ಧ ಯುವಕರೇ, ಜೈ ಅಂಬೇಡ್ಕರ್ ಎನ್ನದೇ, ಜೈ ಶ್ರೀರಾಮ್ ಎನ್ನುವ ಅಂಬೇಡ್ಕರ್ ವಾದಿಗಳೇ, ನೀವು "ಹಿಂದೂ ನಾವೆಲ್ಲಾ ಒಂದು"...

ಮುಸ್ಲಿಮರನ್ನು ಕಂಡಕ್ಷಣ ಉಗ್ರಗಾಮಿಗಳು ಪಾಕಿಸ್ತಾನದವರು, ಅನ್ನುವುದು ಸರಿಯಲ್ಲ: ಮಾಜಿ‌ ಸಚಿವ ಕೆ ಎಸ್ ಈಶ್ವರಪ್ಪ

ಸುದ್ದಿ ಸದ್ದು ನ್ಯೂಸ್ ಶಿವಮೊಗ್ಗ: ಮುಸ್ಲಿಮರನ್ನು ಕಂಡ ಕೂಡಲೇ ಅವರನ್ನು ಪಾಕಿಸ್ತಾನದವರು, ಉಗ್ರಗಾಮಿಗಳು ಎನ್ನುವುದು ಸರಿಯಲ್ಲ. ಆ ಭಾವನೆಯನ್ನು ದೂರ ತಳ್ಳಿ. ಅವರು ಸಹ ಭಾರತೀಯರು ಅವರನ್ನು ನಮ್ಮ ಕಡೆಗೆ ಸೆಳೆಯುವಂತಹ ಪ್ರಯತ್ನ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ದೇಶದ ಎಲ್ಲಾ ಮುಸ್ಲಿಮರು ರಾಷ್ಟ್ರ ದ್ರೋಹಿಗಳಲ್ಲ....

ಮುಖ್ಯಮಂತ್ರಿಗಳ ನೀರಾವರಿ ಕಳಕಳಿ ಅಭಿನಂದನೀಯ: ಸಂಗಮೇಶ ನಿರಾಣಿ.

ಸುದ್ದಿ ಸದ್ದು ನ್ಯೂಸ್ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ         ಅವರು ಚಾಲನೆ: ಉತ್ತರ ಕರ್ನಾಟಕ ನೀರಾವರಿ ಸಮೀತಿ ಸ್ವಾಗತ. ಬಾಗಲಕೋಟ: ಬಾಗಲಕೋಟ ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಕೆರೂರ, ಮಂಟೂರ ಹಾಗೂ ಸಸಾಲಟ್ಟಿ ಯೋಜನೆಗೆ ಭೂಮಿಪೂಜೆ ಮಾಡಿದ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನತೆ ವತಿಯಿಂದ ಅಭಿನಂದನೆಗಳು ಎಂದು ಉತ್ತರ ರ‍್ನಾಟಕ ಸಮಗ್ರ...

ಮಠಗಳು ಸಹ ಸರ್ಕಾರದಿಂದ ಅನುದಾನ ಪಡೆಯಲು ಪ್ರತಿಶತ 30 ಕಮಿಷನ್ ಕೊಡಬೇಕು: ದಿಂಗಾಲೇಶ್ವರ ಸ್ವಾಮಿಜಿ

  ಸುದ್ದಿ ಸದ್ದು ನ್ಯೂಸ್ ಬೀಳಗಿ: ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲಿ ಬಂದು ನಿಂತಿದೆ ಎಂದರೆ ಮಠ ಮಾನ್ಯಗಳೂ ಸಹ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಪಡೆಯಲು ಪ್ರತಿಶತ 30 ರಷ್ಟು ಕಮಿಷನ್ ನೀಡಬೇಕು ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಜಗದ್ಗುರು ಶ್ರೀ ದಿಂಗಾಲೇಶ್ವರ ಮಹಾಸ್ವಾಮೀಜಿ ಭಾನುವಾರ ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ...

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!