Saturday, September 28, 2024

ವಿಶೇಷ ಲೇಖನ

ಪೇಶ್ವೆಗಳನ್ನು ಸೋಲಿಸಿದ ಕಿತ್ತೂರ ದೊರೆ:- ವೀರಪ್ಪಗೌಡ ದೇಸಾಯಿ.

ಮಾಳವ ರುದ್ರಸರ್ಜನ ನಿಧನಾನಂತರ ಆತನು ದತ್ತಕ ತೆಗೆದುಕೊಂಡಿರುವ ಆತನ ಅಣ್ಣನ ಮಗ ವೀರಪ್ಪಗೌಡ ದೇಸಾಯಿ ಕಿತ್ತೂರಿನ ದೊರೆಯಾದ. 1749 ರಿಂದ 1782 ರವರೆಗೆ ರಾಜ್ಯಭಾರ ಮಾಡಿದ.ವೀರಪ್ಪಗೌಡ ದೇಸಾಯಿ ಹೈದರಾಲಿ ಮತ್ತು ಪೇಶ್ವೆಯನ್ನು ಸೋಲಿಸಿ ಈ ಭಾಗದ ದೊರೆಯಾದ. 1778 ರಲ್ಲಿ ಅವನು ಬೆಳಗಾವಿ ಜಿಲ್ಲೆಯ ಮಲಪ್ರಭಾ ನದಿಯ ದಕ್ಷಿಣ ಮತ್ತು ಬಿಜಾಪುರ ಜಿಲ್ಲೆಯ ಕೃಷ್ಣಾನದಿಯ ದಕ್ಷಿಣಕ್ಕಿರುವ...

ಕಿತ್ತೂರ ಇತಿಹಾಸದಲ್ಲಿ ಅಮರ ಪ್ರೇಮಕಾವ್ಯ “ನಿರಂಜನಿ”

ಕಿತ್ತೂರಿನ 5ನೇ ದೊರೆಯಾಗಿ ಶಿವನಗೌಡ ಸರ್ದೇಸಾಯಿ 1717 ರಿಂದ 1734 ರವರೆಗೆ ಆಳ್ವಿಕೆ ಮಾಡಿದ. ಈತ ಔರಂಗಜೇಬನಿಂದ ಹಲವು ಬಿರುದುಗಳನ್ನು ಪಡೆದಿದ್ದನು. ಈತನ ನಂತರ ಕಿತ್ತೂರು ಸಂಸ್ತಾನದಲ್ಲಿ ಅತಿರಂಜನಿಯ ವ್ಯಕ್ತಿತ್ವದ ಮಾಳವ ರುದ್ರಗೌಡ 1734 ರಿಂದ 1749 ರವರೆಗೆ ರಾಜ್ಯಭಾರ ಮಾಡಿದನು.ಈತನ ಪತ್ನಿ ರಾಣಿ ಮಲ್ಲಮ್ಮ ಮಹಾನ ಧ್ಯರ್ಯಶಾಲಿಯಾಗಿದ್ದಳು.ರಾಜ್ಯದ ಎಲ್ಲ ವಿಷಯಗಳಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿರುವ...

ಉತ್ತರ ಕರ್ನಾಟಕಕ್ಕೆ ಬಸ್ ಪ್ರಯಾಣ ಪ್ರಾರಂಭ ಮಾಡಿದ ಕಿರ್ತಿವಂತ ಭೂಮರಡ್ಡಿ ಬಸಪ್ಪನವರು

"ಮಾಡಿದನೆಂಬುದು ಮನದಲ್ಲಿ ಹೊಳದರೆ ಏಡಿಸಿ ಕಾಡಿತ್ತು ಶಿವನ ಡಂಗುರ, ಮಾಡಿದೆನೆಂಬುದು ಮನದಲಿಲ್ಲದಿದ್ದರೆ ಬೇಡಿದ್ದನೀವ ಕೂಡಲಸಂಗಮದೇವ" ಎಂಬ ವಚನಕಾರರ ನುಡಿಮುತ್ತಿನಂತೆ ಬದುಕಿ ಪರೋಪಕಾರಕ್ಕಾಗಿ ಬಾಳಿದ ಕರ್ಮಯೋಗಿ ಶ್ರಮಜೀವಿ ಭೂಮರಡ್ಡಿ ಬಸಪ್ಪನವರು. ರಾಯಚೂರು ಜಿಲ್ಲೆಯ ಬನ್ನಿಕೊಪ್ಪ ಎಂಬ ಗ್ರಾಮದಲ್ಲಿ ಶರಣ ವೆಂಕಟಪ್ಪ ಮತ್ತು ಶರಣೆ ತಂಗೆಮ್ಮನ್ನವರ ಉದರದಲ್ಲಿ 1885 ಮೇ 10 ರಂದು ಜನಸಿದ ಎರಡನೇಯ ಮಗನೆ...

ಬೆಟ್ಟದೂರಿನ ಬಣ್ಣದ ಚಿಟ್ಟೆಗಳು ….

ಬೆಳಗಾವಿ: ಜಿಲ್ಲೆಯ ಬಹುತೇಕ ವನವೆಲ್ಲಾ ಖಾನಾಪೂರ ತಾಲೂಕಿನಲ್ಲಿ ಹರಡಿಕೊಂಡಿದೆ.ಪಶ್ಚಿಮಘಟ್ಟದಲ್ಲಿ ಬರುವ ಈ ಸುಂದರ ಕಾಡು ಜೀವ ವೈವಿಧ್ಯತೆಯಿಂದ ಕೂಡಿದೆ. ತೇಗ,ಹಲಸು,ನೇರಳೆ,ಹೀಗೆ ಹಲವು ವನರಾಸಿ ಇರುವ ನಿತ್ಯಹರಿದ್ವರ್ಣವನ ಇದಾಗಿದೆ. ಕರಡಿ,ಕಾಡುಕೋಣ,ಚಿರತೆ,ಜಿಂಕೆ, ಹೀಗೆ ಪ್ರಾಣಿ ವೈವಿಧ್ಯವನ್ನು ಹೊಂದಿರುವ ಈ ಕಾಡಿನಲ್ಲಿ ಇನ್ನೂ ಹಲವು ವಿಶ್ಮಯಗಳನ್ನು ಕಾಣಬಹುದಾಗಿದೆ. ಅನೇಕ ಸೂಕ್ಷö್ಮಜೀವಿಗಳು ಹಾಗೂ ಕೀಟವಲಯದ ಅನೇಕ ಪ್ರಭೇದಗಳು ಇಲ್ಲಿಯ ಪರಿಸರದ ಸಮತೋಲನದ...

ಸರಕಾರದ ಕೆಲಸ ದೇವರ ಕೆಲಸ? *ಭ್ರಷ್ಟಾಚಾರದ ವಂಶವೃಕ್ಷ* ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೆ!

ಗೆಳೆಯನೊಬ್ಬ ಹೇಳುತ್ತಿದ್ದ, "ಪಕ್ಕದ ಮನೆಯವರು ಪೊಲೀಸ್ ಇಲಾಖೆಯಲ್ಲಿದ್ದಾರೆ, ಹಾಗಾಗ್ಗೆ ಸ್ಯಾನಿಟೈಸರ್ ಬಾಟಲ್ ಗಳನ್ನು ತಂದು ಅಕ್ಕಪಕ್ಕದ ಮನೆಯವರಿಗೆ ಕೊಡುತ್ತಿರುತ್ತಾರೆ. ನಮಗೂ ಕೊಡಲು ಬಂದರು, ನಾನು ಬೇಡವೆಂದೆ". ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಹತ್ತಾರು ಬಾಟಲ್ ಗಳನ್ನು ಹೊತ್ತುತರುತ್ತಾರೆಂದರೆ, ಸಬ್ ಇನ್ಸ್ಪೆಕ್ಟರ್ ಹಾಗೂ ಇನ್ಸ್ಪೆಕ್ಟರ್ ಗಳು ಮತ್ತೇನೆಲ್ಲವನ್ನು ಎಷ್ಟೆಷ್ಟು ಕೊಂಡೊಯ್ಯಬಹುದು. ಅಷ್ಟಕ್ಕೂ ಅವರೆಲ್ಲ ಕೊಂಡೊಯ್ದು ಬಿಟ್ಟದ್ದನ್ನು ತಾನೇ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!