Monday, September 30, 2024

ರಾಜ್ಯ

ಪಿಎಸ್ಐ ಸತೀಶ ಮಾಳಗೊಂಡ ಅವರಿಗೆ ಸತ್ಕಾರ

ಬಾಗಲಕೋಟೆ :ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕಳಕಿ ಗ್ರಾಮದವರಾದ ಸದ್ಯ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ  ಎಸ್.ಬಿ ಮಾಳಗೊಂಡ ಅವರು 2000 ಕ್ಕೂ ಹೆಚ್ಚಿನ ಕವನಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಿಮಿತ್ತ ಕೇಂದ್ರ ಬಸವ ಸಮಿತಿ ಮತ್ತು ಸ್ವಾವಲಂಬನ ಫೌಂಡೇಶನ್...

ಜಿಲ್ಲಾಧಿಕಾರಿ ಜೊತೆ ಮಕ್ಕಳ ಸಂವಾದ; ಮೇಕಪ್ ಕುರಿತು ಪ್ರಶ್ನೆ ಕೇಳಿದ ಮಕ್ಕಳು

ಜಿಲ್ಲಾಧಿಕಾರಿ ಯಾಕೆ ಮೇಕಪ್ ಹಾಕಿಲ್ಲ...? ಮಲಪ್ಪುರಂ ಜಿಲ್ಲಾಧಿಕಾರಿ ಶ್ರೀಮತಿ. ರಾಣಿ ಸೋಯಾಮೊಯ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ. ಕೇರಳ ರಾಜ್ಯದ ಜಿಲ್ಲಾಧಿಕಾರಿ ಕೈಗಡಿಯಾರವನ್ನು ಹೊರತುಪಡಿಸಿ ಬೇರೆ ಯಾವುದೇ ಆಭರಣವನ್ನು ಧರಿಸಿರಲಿಲ್ಲ.ಬಹುತೇಕ ಮಕ್ಕಳಿಗೆ ಅಚ್ಚರಿಯ ವಿಷಯವೆಂದರೆ ಅವರು ಮುಖಕ್ಕೆ ಪೌಡರ್ ಕೂಡ ಬಳಸಿರಲಿಲ್ಲ. ಮಕ್ಕಳು ಜಿಲ್ಲಾಧಿಕಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.   ಪ್ರ: ನಿಮ್ಮ ಹೆಸರೇನು? ನನ್ನ ಹೆಸರು ರಾಣಿ. ಸೋಯಾಮೊಯ್...

ಗುಂಡಿಗೆ ಬಲಿಯಾದ ಗಾಂಧೀ ತಾತನ ಹಿನ್ನೆಲೆ. ಗಾಂಧಿ ಷಾಟ್ ಕುಲದೀಪ್ ನಯ್ಯರ್

ಗುಂಡಿಗೆ ಬಲಿಯಾದ ಗಾಂಧೀ ತಾತನ ಹಿನ್ನೆಲೆ... *ಗಾಂಧಿ ಷಾಟ್- ಕುಲದೀಪ್ ನಯ್ಯರ್* (ಗಾಂಧಿಗೆ ಗುಂಡಿಕ್ಕಲಾಗಿದೆ) ಎಂಬ ಪದಗಳು ನನ್ನ ಕಣ್ಣನ್ನು ಅಪ್ಪಳಿಸಿದವು. ನನ್ನ ಹೃದಯದ ಬಡಿತವೇ ದಿಢೀರೆಂದು ನಿಂತುಬಿಟ್ಟಂತಾಯಿತು. ಇಡೀ ಪ್ರಪಂಚವೇ ನನ್ನ ಸುತ್ತ ಕುಸಿಯುತ್ತಿರುವಂತೆ ಭಾಸವಾಯಿತು. ಅವರಿಲ್ಲದಿದ್ದಲ್ಲಿ ನಮ್ಮ ಗತಿ ಹೇಗಪ್ಪಾ ಎಂಬ ಪ್ರಶ್ನೆ. ನಾನು ಹಳೆಯ ದೆಹಲಿಯ 'ಅಂಜಾಮ್; ಎಂಬ ಉರ್ದು ದಿನ ಪತ್ರಿಕೆಯನ್ನು ಸೇರಿ...

ಇಂದಿರಾಗಾಂಧಿ ಅವರ ಸರ್ವಾಧಿಕಾರತ್ವದ ವಿರುದ್ಧ ಭೂಗತರಾಗಿ ಬಂಡೆದ್ದ ಹೋರಾಟಗಾರ ಜಾರ್ಜ್ ಫರ್ನಾಂಡೀಸ್.

ಸಮಾಜವಾದಿ ನಾಯಕ. ಕೇಂದ್ರ ಸರ್ಕಾರದ ಮಾಜಿ ಸಚಿವರಾದ ಜಾರ್ಜ್ ಫರ್ನಾಂಡೀಸ್ ಸಂಸ್ಮರಣೆ.. ನಮನಗಳು....... ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿಯಾಗಿದ್ದ ಜಾರ್ಜ್ ಫರ್ನಾಂಡೀಸ್ ಹಲವು ಕಾಲದ ಅನಾರೋಗ್ಯದ ನಂತರ ಬದುಕಿನಿಂದ ವಿರಮಿಸಿದ್ದು 2019ರ ಜನವರಿ 29 ರಂದು. ಅನಾರೋಗ್ಯಕ್ಕೆ ಹಿಂದೆ ಅವರು ಜನಪ್ರತಿನಿಧಿಗಳಾಗಿ ಲೋಕಕ್ಕಾಗಿ ಸವೆಸಿದ ಪ್ರಾಮಾಣಿಕ...

ಕೆನರಾ ಬ್ಯಾಂಕ್‌ನಿಂದ ಏರೋಪ್ಲೇನ್‌ ಮೂಲಕ ಶುಭಾಷಯ – ವಿಶೇಷವಾಗಿ ಗಣರಾಜ್ಯೋತ್ಸವ ಆಚರಣೆ

ಸುದ್ದಿ ಸದ್ದು ನ್ಯೂಸ್ ಗಣರಾಜ್ಯೋತ್ಸವದ ಶುಭಾಷಯ ಕೋರಲು ಏರೋಪ್ಲೇನ್‌ ಬಳಸಿದ ಕೆನರಾ ಬ್ಯಾಂಕ್‌ ದೇಶದ ಮೂರನೇ ದೊಡ್ಡ ಪಿಎಸ್‌ಯು ಬ್ಯಾಂಕ್‌ ನಿಂದ ಪ್ರಪ್ರಥಮ ಬಾರಿಗೆ ಏರೋಪ್ಲೇನ್‌ ಬಳಸಿ ಶುಭಾಷಯ ಕೋರಿಕೆ ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಏರೋಪ್ಲೇನ್‌ ಮೂಲಕ ಶುಭಾಷಯ ಕೋರಿ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಕೆನರಾ ಬ್ಯಾಂಕ್‌ ನಗರದ ಜನರಿಗೆ ಗಣರಾಜ್ಯೋತ್ಸವದ ಶುಭಾಷಯಗಳನ್ನು ವಿಶೇಷವಾಗಿ ತಿಳಿಸುವ ಉದ್ದೇಶದಿಂದ...

ಸಂವಿಧಾನ ಶಿಲ್ಪಿಗೆ ಅವಮಾನಿಸಿದ ಜಡ್ಜ್.

ಸುದ್ದಿ ಸದ್ದು ನ್ಯೂಸ್ ಅಂಬೇಡ್ಕರ್ ಫೋಟೋ ತೆಗದರೇ ಮಾತ್ರವೇ ನಾನು ಕಾಯ೯ಕ್ರಮಕ್ಕೆ ಬರುತ್ತೇನೆ ಎಂದು ಹೇಳಿದ ಜಿಲ್ಲಾ ನ್ಯಾಯಾಧೀಶರು.. ಹೇಳಿ ತೆಗೆದ ನಂತರ ಬಂದು ಗಾಂಧೀಜಿ ಪೋಟಕ್ಕೆ ಪುಷ್ಪಾಪ೯ಣೆ ಮಾಡಿದ್ದಾರೆ ಎಂದು ವರದಿಯಾಗಿದೆ.ನ್ಯಾಯಾಧೀಶರು ಈ ನಡೆ ಖಂಡನಿಯ. ಕರ್ನಾಟಕ ಸರ್ಕಾರವು ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪೋಟೋ ಇಡಲು ತಿಳಿಸಿ ಆದೇಶ ಹೊರಡಿಸಿದೆ.ಇಂದು ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲು...

ಅಂಬೇಡ್ಕರ್ ಫೋಟೋ ಇದ್ದರೆ ಧ್ವಜಾರೋಹಣ ಮಾಡಲ್ಲ: ರಾಯಚೂರು ಜಿಲ್ಲಾ ನ್ಯಾಯಾಧೀಶ ತಗಾದೆ.

ಸುದ್ದಿ ಸದ್ದು ನ್ಯೂಸ್ ರಾಯಚೂರು: ಇಲ್ಲಿನ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್‌ ಫೋಟೋ ತೆಗೆಸಿ ಧ್ವಜಾರೋಹಣ ಮಾಡಿರುವ ಘಟನೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಇಂದು ಹಮ್ಮಿಕೊಳ್ಳಲಾಗಿದ್ದ 73ನೇ ಗಣರಾಜ್ಯೋತ್ಸವದ ವೇಳೆ ರಾಷ್ಟ್ರಪಿತ ಗಾಂಧೀಜಿ ಭಾವಚಿತ್ರದ ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋವನ್ನು ಇರಿಸಲಾಗಿತ್ತು. ಆದರೆ ಕಾರ್ಯಕ್ರಮದ ವೇಳೆ ಪುಷ್ಪಾರ್ಚನೆ ಮಾಡಲು ಒಪ್ಪದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌...

ರಾಯಣ್ಣನ ಹೆಸರಿನಲ್ಲಿ 180 ಕೋಟಿ ರೂ.ಗಳ ವೆಚ್ಚದಲ್ಲಿ ಸೈನಿಕ ಶಾಲೆ : ಬಸವರಾಜ ಬೊಮ್ಮಾಯಿ

ಬೆಂಗಳೂರು (ಜ.26):ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸರ್ಕಾರ 180 ಕೋಟಿ ರೂ.ಗಳ ವೆಚ್ಚದಲ್ಲಿ ಬೃಹತ್ ಮಿಲಿಟರಿ ಶಾಲೆಯನ್ನು ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 191 ನೇ ಸ್ಮರಣೋತ್ಸವ ಅಂಗವಾಗಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡುತ್ತಿದ್ದರು. ಈ ಉದ್ದೇಶಕ್ಕಾಗಿ 55 ಕೋಟಿ ರೂ.ಗಳನ್ನು ಸರ್ಕಾರ ಈಗಾಗಲೇ...

ನೇತಾಜಿ ಸುಭಾಸ ಚಂದ್ರ ಬೋಸ ಚರಿತ್ರೆ ಪಠ್ಯಪುಸ್ತಕದಲ್ಲಿ ಅಳವಡಿಸುವಂತೆ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಆಗ್ರಹ

ಬೆಳಗಾವಿ 26 : ನೇತಾಜಿ ಸುಭಾಸ ಚಂದ್ರ ಭೋಸರು ಯುವಕರಿಗೆ ಸ್ಪೂರ್ತಿಯಾಗಿದ್ದರು. ನನಗೆ ರಕ್ತಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಹೇಳಿದ್ದರು. ದೇಶದ ಪ್ರತಿ ಹಳ್ಳಿಗಳಲ್ಲಿ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದವರು ಬಹಳಷ್ಟು ಹುತಾತ್ಮರಿದ್ದು ಅಂಥವರ ಚರಿತ್ರೆಯು ಸಂಶೋಧನೆಯಾಗಬೇಕು. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿಯವರ ಕರ‍್ಯ ಬಲಿದಾನದ ಸಂಗತಿ ಅವೀಸ್ಮರಣೀಯವಾಗಿದ್ದು ನೇತಾಜಿ ಸುಭಾಸಚಂದ್ರ...

“ಸ್ವಾಮಿ ವಿವೇಕಾನಂದರ ಮೂರುವರೆ ನಿಮಿಷಗಳ ಒಂದು ಭಾಷಣ,ಇಡೀ ಭಾರತದ ಗೌರವವನ್ನು ನೂರ್ಮಡಿಗೊಳಿಸಿತು” -ಪತ್ರಕರ್ತ ಮಣ್ಣೆ ಮೋಹನ್

ನೆಲಮಂಗಲ:ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಎಲ್ಲರೂ ಪಾಲಿಸಿದಾಗ ಮಾತ್ರ ನಮ್ಮ ದೇಶ ಸಮರ್ಥ ಭಾರತ,ಆತ್ಮನಿರ್ಭರ ಭಾರತವಾಗುತ್ತದೆ. ವಿದ್ಯಾರ್ಥಿಗಳು ಅವರ ಚಿಂತನೆಗಳನ್ನು ಹೆಚ್ಚೆಚ್ಚು ಓದಿ ಅರಿತುಕೊಳ್ಳಬೇಕು,ಅಳವಡಿಸಿಕೊಳ್ಳಬೇಕು.ನಾವೆಲ್ಲ ಮನೆಕೆಲಸ, ಜಮೀನು ಕೆಲಸಗಳನ್ನು ಮಾಡುತ್ತ ಓದಬೇಕಾಗಿತ್ತು. ಇಂದಿನ ವಿದ್ಯಾರ್ಥಿಗಳಿಗೆ ಓದುವುದನ್ನು ಬಿಟ್ಟು ಬೇರೆ ಕೆಲಸವಿಲ್ಲ.ಹಾಗಾಗಿ ಓದುವ ಅವಕಾಶವನ್ನು ಉಪಯೋಗಿಸಿಕೊಂಡು ಚೆನ್ನಾಗಿ ಓದಿ ಈ ದೇಶಕ್ಕೆ ಸೇವೆ ಸಲ್ಲಿಸಿ. ಹಾಗೆಯೇ ಕನ್ನಡ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!