Sunday, September 8, 2024

ವಿಶೇಷ ಸುದ್ದಿ

ಈ ಪಾಪುನ ಕ್ಷಮಿಸಿ ಬಿಡಿ ಟೀಚರ್! ಪಾಪು ಅಲ್ವಾ….

ಪದೇಪದೆ ಹೀಗೇ ಮಾಡುತ್ತೀಯಾ. ಒಮ್ಮೆ ಹೇಳಿದರೆ ನೀನು ಅರ್ಥವನ್ನೇ ಮಾಡಿಕೊಳ್ಳುವುದಿಲ್ಲ ಎಂದು ಟೀಚರಮ್ಮ ಗಲ್ಲ ಉಬ್ಬಿಸಿಕೊಂಡು ಕುಳಿತಿದ್ದಾರೆ. ಆಗ ಈ ಪುಟ್ಟಣ್ಣ ಏನು ಮಾಡುತ್ತಾನೆ? ಮುದ್ದಾದ ವಿಡಿಯೋ ನೋಡಿ. ಆಗಷ್ಟೇ ಶಾಲೆಗೆ ಹೋಗಲು ಶುರು ಮಾಡಿದ ಪುಟ್ಟಮಕ್ಕಳಿಗೆ ಶಾಲೆಯಲ್ಲಿರುವ ಟೀಚರ್ ಅಮ್ಮನಂತೆಯೇ ಕಾಣುವುದು ಸಹಜ. ಸಾಕಷ್ಟು ಸಲ ಮನೆಗೆ ಬಂದು ಅಮ್ಮನಿಗೆ ಟೀಚರ್​ ಎನ್ನುವುದು, ಶಾಲೆಗೆ...

ಮಹಿಳೆಯ ಕಿವಿಯಲ್ಲಿ ನುಗ್ಗಿದ ಹಾವು :ಹೊರತೆಗೆಯೋಕೆ ವೈದ್ಯರ ಹರಸಾಹಸ,ಹೇಗಿದೆ ನೋಡಿ..!

ಕೆಲವೊಮ್ಮೆ ನಾವು ಸಾಮಾಜಿಕ ಮಾಧ್ಯಮದಲ್ಲಿ ವಿಚಿತ್ರ ಘಟನೆಗಳನ್ನು ನೋಡುತ್ತಿರುತ್ತೇವೆ, ಅದನ್ನು ನಂಬಲು ಕಷ್ಟವಾಗಿರುತ್ತದೆ. ಏಕೆಂದರೆ ಅವು ತುಂಬಾ ಅಸಾಮಾನ್ಯ ಸಂಗತಿಗಳು. ಆದರೂ, ಒಮ್ಮೊಮ್ಮೆ ಇಂತಹ ಹಲವು ಘಟನೆಗಳನ್ನು ನಾವು ನಂಬಬೇಕಾಗಿದೆ. ಇಂತಹದ್ದೇ ಒಂದು ವೈರಲ್‌ ವಿಡಿಯೋ  ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇದರಲ್ಲಿ ಮಹಿಳೆಯೊಬ್ಬರ  ಕಿವಿಯ  ಒಳಗೆ ಹಾವು  ನುಗ್ಗಿದೆ. ಹೌದು, ಇದು...

ಪ್ರಿಯಕರನಿಗೆ ಗಂಡನ ಕೊಲೆ ಮಾಡಲು ಸುಪಾರಿ ಕೊಟ್ಟ ಹೆಂಡತಿ! ಕೊಲೆ ಆಗಬೇಕಾದ ಗಂಡ ಮನೆಗೆ ವಾಪಸ್;ಪ್ರಿಯಕರ ಸೂಸೈಡ್

ಬೆಂಗಳೂರು: ಪ್ರಿಯಕರನ ಜೊತೆಗೂಡಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟ ಹೆಂಡತಿ. ಸುಪಾರಿ ಪಡೆದ ಹಂತಕರು ಗಂಡನ ಕಿಡ್ನಾಪ್ ಮಾಡಿ, ಕೊಲ್ಲೋದಕ್ಕೂ ಟ್ರೈ ಮಾಡಿದ್ರು. ಅಂದ್ರೆ ಕೊಲೆ ಆಗಬೇಕಾದ ಗಂಡ ವಾಪಸ್ ಮನೆಗೆ ಬಂದ. ಕೊಲೆ ಮಾಡಲು ಸುಪಾರಿ ಕೊಟ್ಟ ಪ್ರಿಯಕರ ಸೂಸೈಡ್ ಮಾಡಿಕೊಂಡ!  ಹೌದು ಇದೊಂಥರಾ ವಿಚಿತ್ರ ಕೇಸ್: ಬೆಂಗಳೂರು ನಗರದ ಪೀಣ್ಯಾ ಸಮೀಪದ...

ರೂ 2500 ಕೋಟಿ ಕೊಟ್ಟರೆ ಸಿಎಂ ಸ್ಥಾನ ಸಿಗುತ್ತದೆ” ಹೇಳಿಕೆ ಕುರಿತು ತನಿಖೆಗೆ ಆಮ್ ಆದ್ಮಿ ಮುಖಂಡ ಆನಂದ ಹಂಪಣ್ಣವರ ಆಗ್ರಹ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು : ಪವಿತ್ರವಾದ ಮುಖ್ಯಮಂತ್ರಿ ಸ್ಥಾನದ ಹುದ್ದೆಯನ್ನು ಬಿಜೆಪಿ ಪಕ್ಷದ ಕೆಲ ನಾಯಕರು ಹಣ ಪಡೆದು ಮಾರಾಟ ಮಾಡುತ್ತಾರೆ ಎಂದು ಅವರ ಪಕ್ಷದ ಶಾಸಕರು ಬಹಿರಂಗ ಪಡಿಸಿದ್ದು, ಈ ಕುರಿತು ಸೂಕ್ತ ತನಿಖೆ ಆಗಬೇಕೆಂದು ಕಿತ್ತೂರು ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಮುಖಂಡ ಆನಂದ ಹಂಪಣ್ಣವರ ಆಗ್ರಹಿಸಿದರು. ಇಂದು ಬೆಳೆಗ್ಗೆ...

ಏಪ್ರಿಲ್ 6 ರಂದು ಕಿತ್ತೂರಿನಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್ ಧಾರವಾಡ ಹಾಗೂ ಶಕುಂತಲಾ ಗ್ರಾಮೀಣ ಆಸ್ಪತ್ರೆ ಚನ್ನಮ್ಮನ ಕಿತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 06-04-2022 ರಂದು ಮುಂಜಾನೆ 9:30 ರಿಂದ ಮದ್ಯಾಹ್ನ 2:30 ರ ವರೆಗೆ ಉಚಿತ ಹೃದಯ ರೋಗ ತಪಾಸಣಾ ಶಿಬಿರ ನಡೆಯುತ್ತದೆ ಎಂದು ಶಕುಂತಲಾ ಗ್ರಾಮೀಣ...

ವಿವಾಹದ ಮೊದಲ ವರ್ಷದಲ್ಲಿ ಬರುವಂತಹ ಹಬ್ಬವನ್ನು ಆಚರಿಸಿಕೊಂಡ ಸಿಹಿ ನೆನಪು,ಎಂದೆಂದಿಗೂ ಸ್ಥಿರಸ್ಥಾಯಿ

ಮದುವೆಯ ಬಳಿಕ ಎರಡೂ ಕಡೆಯ ಕುಟುಂಬಗಳು ಒಟ್ಟಿರೆ ಸೇರಿಕೊಂಡು ಹಬ್ಬಹರಿದಿನಗಳನ್ನು ಒಟ್ಟಿಗೆ ಆಚರಿಸಿಕೊಳ್ಳುವ ಸಂಪ್ರದಾಯ, ನಮ್ಮ ಹಿಂದಿನ ಕಾಲದಿಂದಲೂ ಬೆಳೆದು ಬಂದ ಸಂಪ್ರದಾಯ. ಇಂದಿಗೂ ಕೂಡ ಇದೇ ಪದ್ಧತಿಯನ್ನು ಹಲವಾರ ಕುಟುಂಬಗಳು ಮುಂದುವರೆಸಿ ಕೊಂಡು ಹೋಗುತ್ತಿದ್ದಾರೆ. ಇದರಿಂದ ಹಬ್ಬದ ಸಂಭ್ರಮವು ಹೆಚ್ಚುವುದಲ್ಲದೆ, ಎರಡು ಕುಟುಂಬಗಳ ನಡುವಿನ ಸಂಬಂಧ, ಪ್ರೀತಿ ವಿಶ್ವಾಸ ಹಾಗೂ ಭಾಂದವ್ಯ ಮುಂದುವರೆಯುವುದು. ಅದರಲ್ಲೂ...

ಶಂಕರಾಚಾರ್ಯನ ಪ್ರತಿಗಾಮಿತನ ಅರ್ಥ ಮಾಡಿಕೊಳ್ಳದ ಮೂಲಭಾರತದ ಮೂರ್ಖಜನ.

ಲೇಖಕನ:ವಿಠ್ಠಲ ವಗ್ಗನ್ ಶಂಕರಾಚಾರ್ಯ ಪ್ರತಿಪಾದನೆ ಮಾಡಿರುವುದು ಅದ್ವೈತ ಸಿದ್ಧಾಂತ. "ಬ್ರಹ್ಮ ಸತ್ಯಂ, ಜಗನ್ ಮಿಥ್ಯಾ, ಜೀವೋ ಬ್ರಹ್ಮೈವ ನಾಪರಃ" ಅಂದರೆ ಬ್ರಹ್ಮವೇ ಸತ್ಯ, ಜಗತ್ ಸುಳ್ಳು, ಜೀವ ಬ್ರಹ್ಮ ಬೇರೆ ಇಲ್ಲ ಅವೇರಡೂ ಒಂದೇ". ಅದ್ವೈತ ಸಿದ್ಧಾಂತ ಮೂಲ ಉದ್ದೇಶ ಬ್ರಾಹ್ಮಣ ಸಂಘಟನೆ ಮತ್ತು ಚಾತುರ್ವರ್ಣ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದಾಗಿದೇ ಆಗಿತ್ತು. ಶಂಕರಾಚಾರ್ಯ ಬೌದ್ಧ ಧಮ್ಮದ ನಾಶಕ್ಕೆ ಷಡ್ಯಂತ್ರ...

ಭಾರತವನ್ನು ಬ್ರಾಹ್ಮಣ ರಾಷ್ಟ್ರ ಮಾಡುವರೇ ;ಹೊರತು ಹಿಂದೂ ರಾಷ್ಟ್ರವಲ್ಲ.

ಲೇಖನ:ವಿಠ್ಠಲ ವಗ್ಗನ್ ಕ್ರಿ.ಪೂ.185ರವರಗೂ ಬೌದ್ಧ ರಾಷ್ಟ್ರವಾಗಿದ್ದ ಭಾರತಕ್ಕೆ ಕ್ರಿ.ಶ.712ರಿಂದ ಮೊ.ಬಿನ್ ಕಾಸಿಂನನ್ನು ಆವ್ಹಾನಿಸುವ ಮೂಲಕ ತದ ನಂತರ ಮುಸ್ಲಿಂ ವಿದೇಶಿ ಆಕ್ರಮಣಕಾರರನ್ನು ಆವ್ಹಾನಿಸುವ ಮೂಲಕ ಬಹುಸಂಸ್ಕೃತಿಯ ಭಾರತವನ್ನು ತುಂಡು ತುಂಡು ಮಾಡಿದವರು ವಿದೇಶಿ ಆರ್ಯ ಬ್ರಾಹ್ಮಣರು. ಆದರೂ ಬ್ರಾಹ್ಮಣರ ದುರಾದೃಷ್ಟವಶಾತ್ ಏನೆಂದರೆ: ಬ್ರಿಟಿಷರು ಈ ದೇಶದ ಮೂಲ ಭಾರತೀಯರಿಗೆ ಶಿಕ್ಷಣವನ್ನು ಕೊಡುವ ಮೂಲಕ ಜಾಗೃತಿಯನ್ನು ಮಾಡಿದರು. ಇದರಿಂದಾಗಿ ಜ್ಯೋತಿಬಾ...

ಮಹಾ ಶಿವರಾತ್ರಿ ಹಬ್ಬದಂದು ಶಿವಾರಾಧನೆಗೆ ವೈಜ್ಞಾನಿಕ ಹಿನ್ನೆಲೆ!

ದೇಹದೊಳಗೆ ಹುದುಗಿರುವ, ದೇಹವನ್ನೂ ಮೀರಿ ಬೆಳೆಯಬಲ್ಲ ಮನಸ್ಸಿನಂತೆ ಜಗತ್ತನ್ನು ಆವರಿಸಿ ನಿಂತಿದೆ ಶಿವತತ್ವ. ಭಕ್ತರ ಇಷ್ಟಾನುಕೋರಿಕೆಯನ್ನು ನೆರವೇರಿಸುವ ಮಂಗಳ ಸ್ವರೂಪಿ ಶಿವ ಧ್ಯಾನಪ್ರಿಯ. ಶಿವನ ಮಹಿಮೆ ಕೊಂಡಾಡುವ ಹಬ್ಬವೇ ಶಿವರಾತ್ರಿ. ಧ್ಯಾನ-ಜಪದಂಥ ವೈಯಕ್ತಿಕ ಸಾಧನೆಯ ಜೊತೆಗೆ, ಸಂಕೀರ್ತನೆ-ಹರಿಕತೆಗಳಂಥ ಸಾಮೂಹಿಕ ಸಾಧನೆಯ ಆಯಾಮವೂ ಶಿವರಾತ್ರಿ ಆಚರಣೆಗೆ ಇರುವುದು ವಿಶೇಷ. ಈ ವಿಶೇಷ ದಿನಕ್ಕೆ ಹಲವು ಪುರಾಣಗಳ ಪ್ರತೀತಿಯೂ...

ಹಾಸ್ಟೆಲ್ ಒಂದರಲ್ಲಿ ದಿನವೂ ಬೆಳಿಗ್ಗೆ ಉಪ್ಪಿಟ್ಟ!ರಾಷ್ಟ್ರೀಯ ಆಹಾರವಾಗಿ ಘೋಷಿಸಿದ ವಾರ್ಡನ್.‌ (ನೀತಿ ಪಾಠ)

ನೂರು ವಿಧ್ಯಾರ್ಥಿಗಳಿದ್ದ ಹಾಸ್ಟೆಲ್ ಒಂದರಲ್ಲಿ ದಿನವೂ ಬೆಳಿಗ್ಗೆ ಉಪ್ಪಿಟ್ಟಿನ ಸಮಾರಾಧನೆ ನಡೆಯುತ್ತಿತ್ತು. ಒಂದುದಿನ ತಿಂಡಿಯ ಕುರಿತು ಅಸಮಾದಾನ ಭುಗಿಲೆದ್ದಿತು. ಉಪ್ಪಿಟ್ಟು ಪ್ರಿಯರಾಗಿದ್ದ 20 ಜನ, ದಿನವೂ ಉಪ್ಪಿಟ್ಟೇ ಇರಲಿ ಅಂತಾ ಬೇಡಿಕೆಯಿಟ್ಟರೆ, ಉಳಿದ 80 ಜನ ದಿನದಿನವೂ ಬೇರೆ ತಿಂಡಿ ಬೇಕು ಅಂತಾ ಕೂತರು. ದಿನದಿನವೂ ಬೇರೆ ಕೊಡಲಾಗುವುದಿಲ್ಲ. ತಿಂಗಳಿಗೊಂದು ಬಾರಿ ಮಾಡಬಹುದು ಅಂತಾ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!