Monday, September 16, 2024

ವಿಶೇಷ ಲೇಖನ

‘ಏಕ ಭಾರತ ವಿಜಯೀ ಭಾರತ’ ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ: ಪ್ರಸ್ತುತ. ಭಾಗ-2

ಸ್ಮಾರಕ ನಿರ್ಮಾಣದ ಮಹಾಯಜ್ಞಕ್ಕೆ ಆರಂಭದ ವಿಘ್ನ 1963- ಸ್ವಾಮಿ ವಿವೇಕಾನಂದರ ಜನ್ಮಶತಾಬ್ದಿ ವರ್ಷ. ಈ ದೇಶ ಕಂಡ ಅಪ್ರತಿಮ ವೀರಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಕನ್ಯಾಕುಮಾರಿಯಲ್ಲೊಂದು ಸ್ಮಾರಕ ನಿರ್ಮಿಸುವ ಪ್ರಯತ್ನ ಆರಂಭವಾಯಿತು.ಒಂದು ಕಾಲದಲ್ಲಿ ಇದು ಕನ್ಯಾಕುಮಾರಿಯಲ್ಲ, ಕನ್ನೆ ಮೇರಿಯ ಸ್ಥಳವೆಂದೂ, ಅದು ನಮಗೇ ಸೇರಬೇಕೆಂದು ವಿತಂಡವಾದ ಮಂಡಿಸಿದ್ದ ಕ್ರಿಶ್ಚಿಯನ್ ಮಿಷನರಿಗಳು ಈಗಲೂ ಸಹ, ವಿವೇಕಾನಂದರು ಧ್ಯಾನಸ್ಥರಾಗಿದ್ದ ಸಾಗರ...

“ಏಕ ಭಾರತ ವಿಜಯೀ ಭಾರತ” ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ,ಪ್ರಸ್ತುತ:

ಏಕನಾಥ್ ಜೀ ರಾನಡೆ: ಈ ಹೆಸರನ್ನು ಎಷ್ಟು ಜನ ಕೇಳಿದ್ದಾರೆ? ಕರ್ನಾಟಕದ 7 ಕೋಟಿ ಕನ್ನಡಿಗರಲ್ಲಿ 7 ಲಕ್ಷ ಜನಕ್ಕಾದರೂ ಈ ಹೆಸರು ಗೊತ್ತಿರಬಹುದೇ? ಅದೂ ಅನುಮಾನವಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ, ಸ್ವಾಮಿ ವಿವೇಕಾನಂದ ಕೇಂದ್ರಗಳು, ರಾಮಕೃಷ್ಣ ಮಿಷನ್ ಗಳನ್ನು ಹೊರತುಪಡಿಸಿ ಉಳಿದವರಿಗೆ ಈ ಹೆಸರಿನ ಪರಿಚಯ ಅಷ್ಟಕ್ಕಷ್ಟೇ. ನಮ್ಮ ಮಕ್ಕಳಿಗಂತೂ ಇವರ ಬಗ್ಗೆ ಗೊತ್ತೇ...

ಭಾವುಕರಾಗುವಂತೆ ಮಾಡುವ ನಾಗೇಶಿಯ ಗಜ಼ಲ್ ಗಳು:-ವರದೇಂದ್ರ ಕೆ.ಮಸ್ಕಿ

ಕಥೆ, ಕವಿತೆ, ಕೃತಿ ಅವಲೋಕನ, ಗಜ಼ಲ್ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ನಾಗೇಶ್ ಜೆ ನಾಯಕ ಅವರು ಹೃದಯವಂತರು. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಶ್ರೀಯುತರ ಗಜ಼ಲ್ ಗಳು ಆತ್ಮ ಜ್ಞಾನವನ್ನು ವೃದ್ಧಿಸುವಂತಿರುತ್ತವೆ. ಈಗಾಗಲೇ "ಗರೀಬನ ಜೋಳಿಗೆ‌" ಮುಖಾಂತರ ಎಲ್ಲ ಗಜ಼ಲ್ ಓದುಗರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು; ಇವರ ಗಜಲ್ ಗಳನ್ನು ಓದಿ ಭಾವುಕರಾದವರೇ...

ಆಡಂಬರವೇ ಪ್ರಧಾನ! ಅಭಿವೃದ್ಧಿ ನಿಧಾನ! ಕಿತ್ತೂರು ಚನ್ನಮ್ಮನಿಗೆ ಅವಮಾನ? “ಇಂದಿನಿಂದ ಕಿತ್ತೂರು ಉತ್ಸವ”:

ಕಿತ್ತೂರು ಚನ್ನಮ್ಮ- ಈ ಹೆಸರನ್ನು ಕೇಳದ ಕನ್ನಡಿಗರಿಲ್ಲ.ಆ ಹೆಸರನ್ನು ಕೇಳಿದಾಕ್ಷಣ ಮೈ ರೋಮಾಂಚನಗೊಳ್ಳುತ್ತದೆ, ಮನ ಹೆಮ್ಮೆಯಿಂದ ಹಿಗ್ಗುತ್ತದೆ. ಕನ್ನಡಿಗರ ಸ್ವಾಭಿಮಾನ, ಶೌರ್ಯ-ಸಾಹಸಗಳ ಸಂಕೇತವಾಗಿ, ಮಹಿಳೆಯೊಬ್ಬಳ ದಿಟ್ಟ ಹೋರಾಟದ ಕಥನವಾಗಿ ನಮ್ಮ ಮನಗಳಲ್ಲಿ ಅಚ್ಚೊತ್ತಿದೆ. ಭಾರತದ ಪ್ರಥಮ ಸ್ವಾತಂತ್ರ್ಯಸಂಗ್ರಾಮಕ್ಕೆ 33 ವರ್ಷಗಳ ಮೊದಲೇ ಬ್ರಿಟಿಷರ ವಿರುದ್ಧ ಹೋರಾಟದ ರಣ ಕಹಳೆಯನ್ನು ಊದಿ, ಧೈರ್ಯದಿಂದ ಮುನ್ನುಗ್ಗಿ ಪರಾಕ್ರಮ ಮೆರೆದು,...

ಸೂರ್ಯ ಮುಳಗದ ಸಾಮ್ರಾಜ್ಯವನ್ನು ಅಸ್ಥಂಗತ ಆಗುವಂತೆ ಮಾಡಿರುವದು ಕಿತ್ತೂರು ಸಂಸ್ಥಾನದ ಮೇರು ಸಾಧನೆ

ಧಾರವಾಡ ಮತ್ತು ಬೆಳಗಾವಿ ಮಹಾ ನಗರಗಳ ಮಧ್ಯ ಮಲೆನಾಡಿನ ಅಂಚಿನಲ್ಲಿ ಪೂಣಾ ಬೆಂಗಳೂರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಇರುವ ಕಿತ್ತೂರು ಸಂಸ್ಥಾನ 240 ವರ್ಷಗಳ ಮಹೋನ್ನತ ಇತಿಹಾಸ ಹೊಂದಿದ ಆರ್ಥಿಕವಾಗಿ ಸಾಹಿತ್ಯಿಕವಾಗಿ ರಾಜಕೀಯವಾಗಿ ವೈಭವವನ್ನು ಮೆರೆದ ಸಂಸ್ಥಾನ ಇವತ್ತಿನ ಬೆಳಗಾವಿ, ಕಾರವಾರ ಅವಿಭಜಿತ ಧಾರವಾಡದ ವ್ಯಾಪ್ತಿಯನ್ನು ಹೊಂದಿತ್ತು. ಇಂತಹ ಸಂಸ್ಥಾನದಲ್ಲಿ ಸೂರ್ಯ ಮುಳಗದ ಸಾಮ್ರಾಜ್ಯವನ್ನು ಅಸ್ಥಂಗತ...

ಹಸಿವೇ ನಿಜವಾದ ಕಸುವು – ನೀವು ಹಸಿದಿದ್ದೀರಾ?

ಹೌದೆನ್ನುವುದಾದರೆ, ನೀವು ನಿಜವಾಗಿಯೂ ಪ್ರಬಲರು. ನಿರಂತರ ಹಸಿವೊಂದು ನಿಮ್ಮೊಳಗಿದ್ದರೆ, ನೀವು ಏನನ್ನು ಬೇಕಾದರೂ ಸಾಧಿಸಬಲ್ಲಿರಿ. ನಾನು ಅನ್ನದ ಹಸಿವಿನ ಬಗ್ಗೆ ಮಾತನಾಡುತ್ತಿಲ್ಲ. ಹಾಗೆ ನೋಡಿದರೆ, ಹಸಿವಿನ ಪೈಕಿ ಅನ್ನದ ಹಸಿವಿಗೆ ಕೊನೆಯ ಸ್ಥಾನ. ಇವತ್ತಿನ ದಿನಮಾನದಲ್ಲಿ ಅದು ಅತ್ಯಂತ ನಿಕೃಷ್ಟ ಕೂಡಾ. ಏನನ್ನಾದರೂ ಸಾಧಿಸಬೇಕೆಂಬ ಹಸಿವು, ಕಲಿಕೆಯ ಹಸಿವು, ಪ್ರೀತಿಯ ಹಸಿವು, ಮನ್ನಣೆಯ ಹಸಿವು, ಸೇಡು ತೀರಿಸಿಕೊಳ್ಳಬೇಕೆಂಬ...

ಕಿತ್ತೂರು ವಿಜಯೋತ್ಸವಕ್ಕೆ ಬೆಳ್ಳಿ ಸಂಭ್ರಮ: ಜಾತ್ರೆಯಾಗದಿರಲಿ ಉತ್ಸವ!

ಭಾರತದ ಸ್ವಾತಂತ್ರ್ಯಕ್ಕೆ ಬ್ರಿಟಿಷರ ಗುಂಡಿಗೆ ಎದೆಯೊಡ್ಡುವ ಮೂಲಕ ಫಿರಂಗಿಗಳ ಜೊತೆಗೆ ಖಡ್ಗ ಹಿಡಿದು ಸೆಣಸಾಡುವ ಮೂಲಕ ಇಡೀ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಬೆಳ್ಳಿ ಚುಕ್ಕಿಯಾಗಿ ಹೊರಹೊಮ್ಮಿದ ವೀರರಾಣಿ ಕಿತ್ತೂರು ಚನ್ನಮ್ಮಳ ಪರಾಕ್ರಮದ ಫಲವಾಗಿ ಕಿತ್ತೂರು ಜಯಶಾಲಿಯಾಗಿದ್ದು ಆ ವಿಜಯೋತ್ಸವದ ಸವಿನೆನಪಿಗಾಗಿ ಹಮ್ಮಿಕೊಳ್ಳಲಾದ ಕಿತ್ತೂರು ಉತ್ಸವಕ್ಕೆ ಈ ಬಾರಿ 25 ರ ಸಂಭ್ರಮ. ಐತಿಹಾಸಿಕ ಹಿನ್ನೆಲೆ:-ಬೆಳಗಾವಿ ಜಿಲ್ಲೆಯ...

ಏರಿಕೆಯ ವೀರರಿಗೊಂದು ಇಳಿಕೆಯ ಪ್ರಶ್ನೆ! ಬೇಡ, ಬೆಲೆ ಏರಿಕೆಯ ಭಾರ! ಬೇಕು, ದರ ಇಳಿಕೆಯ ಪರಿಹಾರ!!

ವ್ಯವಸ್ಥೆಯಲ್ಲಿನ ಬ್ರಹ್ಮಾಂಡ ಭ್ರಷ್ಟತೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟ *ಭ್ರಷ್ಟಾಚಾರದ ವಂಶವೃಕ್ಷ* ಲೇಖನದ ನಂತರ, ಇದೀಗ ಬೆಲೆ ಏರಿಕೆಯ ಹಿಂದಿನ ಷಡ್ಯಂತ್ರವನ್ನು, ಸರ್ಕಾರಗಳ ದುಂದುವೆಚ್ಚವನ್ನು ವಿವರಿಸುವ ಮತ್ತೊಂದು ಮಹತ್ವದ ಲೇಖನ *ಮಣ್ಣೆ ಮೋಹನ್* ಲೇಖನಿಯಿಂದ. https://suddisaddu.com/News-ID.622/ ಯಾವುದೇ ಸರ್ಕಾರ ಬಂದರೂ, ಯಾರೇ ಮುಖ್ಯಮಂತ್ರಿಯಾದರೂ ಎಲ್ಲರದ್ದೂ ಒಂದೇ ಆಟ-ಪಾಠ, ಆರ್ಭಟ. ವರ್ಷಕೊಮ್ಮೆ ಕರೆಂಟ್ ಬಿಲ್ ದರ ಹೆಚ್ಚಳ, ಸಾರಿಗೆ ದರ ಹೆಚ್ಚಳ,...

ಚೌಡಕಿ ಪದಕ್ಕೆ ಆಧುನಿಕ ಸ್ಪರ್ಶ ನೀಡಿದ ಶಿಲ್ಪಾ ಮುಡಬಿ

ಹುಟ್ಟಿ ಬಂದೆ ಯಲ್ಲಮ್ಮನಾಗಿ ನಿನ್ನ ಮದವಿ ಮಾಡಿ ಕೊಟ್ಟಾರವ್ವ ಜಮದಗ್ನಿಗೆ.... ಈ ತರಹದ ಜನಪದ ಹಾಡುಗಳು ನಮ್ಮಲ್ಲಿ ಕ್ರಮೇಣ ಕಡಿಮೆಯಾಗುತ್ತಿವೆ. ಇಂತದ್ದರಲ್ಲಿ 'ಅರ್ಬನ್ ಫೋಕ್ ಪ್ರಾಜೆಕ್ಟ್' ಹುಟ್ಟು ಹಾಕಿ ಉತ್ತರ ಕರ್ನಾಟಕದ ಅಳಿವಿನಂಚಿಗೆ ಜಾರುತ್ತಿರುವ ಜಾನಪದ ಸಾಹಿತ್ಯ ಹಾಡುಗಳಿಗೆ ಅಧುನಿಕ ಸಂಗೀತದ ಟಚ್ ಕೊಟ್ಟು ಕನ್ನಡದಲ್ಲೇ ಹಾಡಿ ಇಂಗ್ಲಿಷ್ ತರ್ಜುಮೆಗೊಳಿಸುವ ಮೂಲಕ ಜನಪದ ಮvತ್ತು...

ಸಮಾಜಿಕ ಕ್ರಾಂತಿಯ ಹರಿಕಾರರಾಗಿದ್ದ;ಸಿದ್ದಲಿಂಗ ಶ್ರೀಗಳು

ಉತ್ತರ ಕರ್ನಾಟಕದ ಸುಪ್ರಸಿದ್ಧ, ತೊಂಟದಾರ್ಯ ಮಠದ ಡಾ. ಸಿದ್ದಲಿಂಗ ಮಹಾಸ್ವಾಮೀಜಿಗಳು 1949ರ ಫೆಬ್ರವರಿ 29ರಂದು ವಿಜಾಪುರದ ಸಿಂಧಗಿಯ ಕೋರವಾರದಲ್ಲಿ ಜನಿಸಿದರು. 1974ರಲ್ಲಿ ಸಿದ್ದಲಿಂಗ ಶ್ರೀಗಳು ಮಠದ 19ನೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಇವರು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಶ್ರೀಸಾಮಾನ್ಯರ ಸ್ವಾಮೀಜಿ ಎಂದೇ ಪ್ರಖ್ಯಾತವಾಗಿದ್ದರು. ಶಿವಶರಣರ ವಚನಗಳಿಂದ ಪ್ರಭಾವಿತರಾಗಿದ್ದ ಸ್ವಾಮೀಜಿ, ಹರಿಜನ ಕೇರಿ, ಡೋಣಿ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!