Sunday, September 8, 2024

ಮನರಂಜನೆ

ಲಕ್ಷ್ಯ ಚಲನಚಿತ್ರದ ಮೂಲಕ ಉತ್ತರ ಕರ್ನಾಟಕದಲ್ಲಿ ಹೊಸ ಯುಗ ಪ್ರಾರಂಭವಾಗಿದೆ: ಡಾ.ಕೋರೆ

ಬೆಳಗಾವಿ(ಅ.14): ಲಕ್ಷ್ಯ ಕನ್ನಡ ಚಲನಚಿತ್ರದ ಮೊದಲ ಪ್ರೀಮಿಯರ್‌ ಶೋ ಬೆಳಗಾವಿಯಲ್ಲಿ ಆಗುತ್ತಿರುವುದು ಉತ್ತರ ಕರ್ನಾಟಕದಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಕೆಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು. ಭಾನುವಾರ ನಗರದ ಪ್ರಕಾಶ ಚಿತ್ರ ಮಂದಿರದಲ್ಲಿ ಲಕ್ಷ್ಯ ಕನ್ನಡ ಚಲನಚಿತ್ರದ ಪ್ರಿಮಿಯರ್ ಶೋ ಪ್ರದರ್ಶನ ವೀಕ್ಷಿಸುವ ಮುನ್ನ ಚಲನ‌ ಚಿತ್ರದ ಕುರಿತು ಶುಭ ಹಾರೈಸಿ...

ಸಿನಿರಂಗದ ಜರ್ನಿಯಲ್ಲಿ ಎಷ್ಟು ಅಫೇರ್ಸ್ ಇತ್ತೋ ನನಗೇ ಗೊತ್ತಿಲ್ಲ ಕಣ್ರೀ: ವಿ .ರವಿಚಂದ್ರನ್

ಸುದ್ದಿ ಸುದ್ದಿ  ನ್ಯೂಸ್ ಬೆಂಗಳೂರು: ಕ್ರೇಜಿ ಸ್ಟಾರ್ ವ್ಹಿ ರವಿಚಂದ್ರನ್ ಸಿನಿಮಾ ಮತ್ತು ಸಿನಿಮಾದ ಹಾಡುಗಳಿಂದ ಹೆಚ್ಚು ಖ್ಯಾತಿ ಗಳಿಸಿದವರು. ಅದರಲ್ಲೂ ಅವರು ತಮ್ಮ ಚಿತ್ರದಲ್ಲಿ ಹೀರೋಯಿನ್‌ಗಳನ್ನು ತೆರೆಯ ಮೇಲೆ ತೋರಿಸುವ ರೀತಿಗೆ ಅವರ ಅಭಿಮಾನಿಗಳಿಗಲ್ಲದೆ ಚಿತ್ರರಸಿಕರು ಸಹ ಫಿದಾ ಆಗಿದ್ದಾರೆ. ರಣಧೀರ ಚಲನಚಿತ್ರದಲ್ಲಿ ಜೂಹಿ ಚಾವ್ಲಾ, ರಸಿಕ ಚಲನಚಿತ್ರದಲ್ಲಿ ಖುಷ್ಬು, ಪ್ರೀತ್ಸೋದು ತಪ್ಪಾ ಚಲನಚಿತ್ರದಲ್ಲಿ ಶಿಲ್ಪಾಶೆಟ್ಟಿ...

ಉತ್ತರ ಕರ್ನಾಟಕ ಶೈಲಿಯ ಹಾಸ್ಯ ಚಲನಚಿತ್ರ “ಸ್ಕೂಲ್ ಡೇಸ್”

ಶ್ರೀ ಗುರು ಮಹಾಂತ ಕ್ರಿಯೇಷನ್ಸ್ ಇವರಿಂದ ನಿರ್ಮಾಣಗೊಳ್ಳುತ್ತಿರುವ "ಸ್ಕೂಲ್ ಡೇಸ್" ಶೈಕ್ಷಣಿಕ ಬದುಕಿನ ಸಿನಿಮಾ ಒಂದು ವಾರದ ಹಿಂದೆಯೇ ಬೈಲಹೊಂಗಲ ಹತ್ತಿರದ ಹಿರೇಬಾಗೆವಾಡಿಯ ಇಟಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಚಿತ್ರೀಕರಣ ಕಾರ್ಯಾರ್ಭಕ್ಕೆ ಚಾಲನೆ ಪಡೆಯಿತು. ಬಡೇಕೊಳ್ಳ ಮಠದ ಶ್ರೀಗಳು ಹಾಗೂ ಮುರಗೋಡ ಮಹಾಂತ ದುರುದುಂಡೇಶ್ವರ ಮಠದ ಶ್ರೀಗಳವರು ಕ್ಯಾಮರಾ ಚಾಲನೆ ಮಾಡಿದರು. ಶಿಕ್ಷಣ ಸಂಸ್ಥೆಯ ಚೇರ್ಮನ್ ...

‘ಜೈ ಭೀಮ್’ ಚಿತ್ರದ ಒಳ ವಿಮರ್ಶೆ ಮಾಡಿದ್ದು ಚಿಂತನೆಗೆ ಹಚ್ಚುವಂತಿದೆ..

ಹಿರಿಯ ಪತ್ರಕರ್ತರು ಚಿಂತಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನಮಟ್ಟು ಅವರು 'ಜೈ ಭೀಮ್' ಚಿತ್ರದ ಒಳ ವಿಮರ್ಶೆ ಮಾಡಿದ್ದು ಚಿಂತನೆಗೆ ಹಚ್ಚುವಂತಿದೆ. *ಮೂಲ ಇಂಗ್ಲಿಷ್‌‌ನ ಅನುವಾದಿತ-'ಜೈ ಭೀಮ್' 2021 ರ ಭಾರತೀಯ ತಮಿಳು ಭಾಷೆಯ ಕಾನೂನು ನಾಟಕ ಚಲನಚಿತ್ರವಾಗಿದ್ದು, ಇದನ್ನು T. J. ಜ್ಞಾನವೇಲ್ ನಿರ್ದೇಶಿಸಿದ್ದಾರೆ ಮತ್ತು 2D ಎಂಟರ್‌ಟೈನ್‌ಮೆಂಟ್...

*ಕುಂ. ರಿಷಿಕಾ ರೆಡ್ಡಿ ರಂಗಪ್ರವೇಶ ಕಾರ್ಯಕ್ರಮ*

ಬೆಂಗಳೂರು: ಅದೊಂದು ವಿಶಾಲ ಸಭಾಂಗಣ. ವೇದಿಕೆಯ ಮಧ್ಯೆ ಶಾರದಾಮಾತೆ ವಿರಾಜಮಾನ. ಮೇಲಿಂದ ಇಳಿಬಿಟ್ಟ ದೀಪಾಂಜನ. ವೇದಿಕೆಗೆ ಶಾಸ್ತ್ರೀಯ ಸಿಂಗರಣ.ಸಭಾಂಗಣದ ತುಂಬೆಲ್ಲ ಬಣ್ಣಗಳ ವಿದ್ಯುದೀಕರಣ. ವೇದಿಕೆಯ ಒಂದು ಬದಿ ನಟರಾಜನಿಗೆ ಪೂಜಾನಮನ. ಇನ್ನೊಂದು ಬದಿ ವಾದ್ಯವೃಂದದೊಂದಿಗೆ ಗೀತಗಾಯನ. ಸಭಾಂಗಣದ ತುಂಬೆಲ್ಲ ಕಾತರದಿಂದ ಕಾಯುತ್ತಿರುವ ಜನಮನ. ಆರಂಭವಾಯಿತು ನಿರೂಪಣ. ಮೆಲ್ಲಮೆಲ್ಲನೆ ಗೆಜ್ಜೆದೆಜ್ಜೆಯ ರಿಷಿಕಾಳ ಆಗಮನ. ವಿದ್ಯಾಧಿದೇವತೆ ಶಾರದೆಗೆ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!