Thursday, September 19, 2024

ಸುದ್ದಿ-ಸದ್ದು ನ್ಯೂಸ್

ಚಿಕ್ಕಬಾಗೇವಾಡಿಯಲ್ಲಿ ಸೇವೆ ಸಲ್ಲಿಸಿದ್ದು ಅವೀಸ್ಮರಣೀಯ ಉಪನ್ಯಾಸಕಿ: ಎಸ್.ಎಸ್ ಬಾಳೆಕುಂದ್ರಿ

ಬೈಲಹೊಂಗಲ :ತಾಲೂಕಿನ ಚಿಕ್ಕಬಾಗೇವಾಡಿ ಪ್ರೌಢಶಾಲೆಯ ಸಭಾಭವನದಲ್ಲಿ 20 ವರ್ಷಗಳ ಹಿಂದಿನ ವಿದ್ಯಾರ್ಥಿ ಬದುಕಿನ ನೆನಪುಗಳನ್ನು ಮರುಕಳಿಸಿತು. ಎರಡು ವರ್ಷಗಳಿಂದ ಸೇರಬೇಕಿದ್ದ 1999-20 ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಕಾರ್ಯಕ್ರಮ ಅನೇಕ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಸುಮಾರು 45 ವಿದ್ಯಾರ್ಥಿಗಳನ್ನು ಹೊಂದಿದ ಬ್ಯಾಚ್. ಇದರಲ್ಲಿ ಆರೋಗ್ಯ, ರಕ್ಷಣಾ, ಶಿಕ್ಷಣ,ನ್ಯಾಯಾಂಗ ಸಹಕಾರಿ ,ಅರಣ್ಯ, ಅನ್ನದಾತರು ಹೀಗೆ ಅನೇಕ ವೃತ್ತಿಗಳಲ್ಲಿ ಚದುರಿ...

ಸರ್ವರೂ ಸಮಾನರು ರಾಜಯೋಗಿನಿ: ಬ್ರಹ್ಮಾಕುಮಾರಿ ಅಂಬಿಕಾ

ಯರಗಟ್ಟಿ (ಅ.09): ಸ್ಥಳೀಯ ಯರಗಟ್ಟಿಯ ಮಹಾಂತ ದುರದುಂಡೇಶ್ವರ ಮಠದ ಆವರಣದಲ್ಲಿ ಬ್ರಹ್ಮಾಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದಯದಿಂದ ದೀಪಾವಳಿ ಅಂಗವಾಗಿ ಚೈತನ್ಯ ದೇವಿಯರ ದಿವ್ಯ ದರ್ಶನ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿತ್ತು. ಚೈತನ್ಯ ದೇವಿಯರ ಕುರಿತು ಬಿ. ಕೆ. ಸವಿತಾ ಅಕ್ಕನವರು ಮಾತನಾಡಿದರು ಪರಮಪಿತ ಪರಮಾತ್ಮ ನಿರಾಕಾರ ಶಿವನು ಕ್ರಿ. ಶ. 1937 ರಲ್ಲಿ ಒಬ್ಬ ವೃದ್ಧಮಾನವರ (ಬ್ರಹ್ಮಾ)ಶರೀರದಲ್ಲಿ ಪರಕಾಯ...

ಆಜಾದಿ ಕಾ ಅಮೃತಮೋತ್ಸವದ ಅಂಗವಾಗಿ ಕಾನೂನು ಶಿಬಿರ

ಸವದತ್ತಿ (ಅ.09): ಆಜಾದಿ ಕಾ ಅಮೃತಮೋತ್ಸವದ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರ ಹಾಗು ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ತಿಳುವಳಿಕೆ ಶಿಬಿರವನ್ನು ಸವದತ್ತಿ ತಾಲೂಕಿನ ಯಕ್ಕುಂಡಿ ಸರಕಾರಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಪ್ರಧಾನ ದಿವಾಣಿ ನ್ಯಾಯಾಧೀಶ, ಕಿರಿಯ ಶ್ರೇಣಿ ಸಂದೀಪ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಮಾಜದ ವಳಿತಿಗಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು...

ಗೋವಾ ದಲ್ಲಿ ಕನ್ನಡ ಭವನ : ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು(ಅ.09):ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಬೆಂಗಳೂರಿನಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಅಖಿಲ ಗೋವಾ ಕನ್ನಡ ಮಹಾಸಂಘದ ಪದಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನೇತೃತ್ವದಲ್ಲಿ ಗೋವಾ ಕನ್ನಡ...

ಮುಂಬೈ ಕರ್ನಾಟಕ ಇನ್ನು ಕಿತ್ತೂರು ಕರ್ನಾಟಕ ಬಹುದಿನದ ಬೇಡಿಕೆ ಈಡೇರಿಸಿದ ಸಿಎಂ: ಬೊಮ್ಮಾಯಿ

ಬೆಳಗಾವಿ(ನ.09): ಕೆಲ ದಿನಗಳ ಹಿಂದಷ್ಟೇ ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ಕಿತ್ತೂರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು, ಹೈದರಾಬಾದ್‌-ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಮಾದರಿಯಲ್ಲಿಯೇ ಮುಂಬೈ-ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಂಪುಟದಲ್ಲಿ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಮುಂಬೈ-ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ...

“ಏಳಾ ಹನ್ನೊಂದು”

ಜೀವನ ಎನ್ನುವದು ಏಳು-ಬೀಳುಗಳ, ಸುಖ-ದುಃಖಗಳ, ನೋವು-ನಲಿವುಗಳ, ಕೀರ್ತಿ-ಅಪಕೀರ್ತಿಗಳ, ಹೊಗಳಿಕೆ-ತೆಗಳಿಕೆಗಳ ಸಂಕೀರ್ಣ ವ್ಯವಸ್ಥೆ. ಕೆಲವೊಮ್ಮೆ “ಕೇಕ್ ವಾಕ್” ಇನ್ನು ಕೆಲವೊಮ್ಮೆ “ತಂತಿ ಮೇಲಿನ ನಡಿಗೆ”. ಕೆಲವೊಮ್ಮೆ “ಮುಟ್ಟಿದ್ದೆಲ್ಲ ಚಿನ್ನ”ವಾದರೆ ಹಲವು ಬಾರಿ "ಇತ್ತ ದರಿ ಅತ್ತ ಪುಲಿ" ಎನ್ನುವ ಪರಿಸ್ಥಿತಿ!! ಅವರವರ ಸ್ವಭಾವ, ನೋಡುವ ದೃಷ್ಟಿ, ಸಹಿಸಿಕೊಳ್ಳುವ ತಾಕತ್ತು ಇತ್ಯಾದಿಗಳಿಗೆ ಅನುಗುಣವಾಗಿ ಪರಿಸ್ಥಿತಿಗಳು ಸರಳ ಇಲ್ಲವೇ ಸಂಕೀರ್ಣ ಆಗುತ್ತವೆ. ಕೆಲವೊಬ್ಬರು...

ಕಟ್ಟಿಕೊಂಡವನನ್ನು ಬಿಟ್ಟುಬಂದ ಯುವತಿ ಇಟ್ಟುಕೊಂಡವನ ಕೈಯಿಂದ ಕೊಲೆಯಾದಳು

ಬೆಂಗಳೂರು, (ನ.07): ವಿಚ್ಛೇದಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವಿಜಯನಗರ ಬಳಿ ಪಟ್ಟೇಗಾರಪಾಳ್ಯದ ಬಾಡಿಗೆಮನೆಯಲ್ಲಿ ನಡೆದಿದೆ. ಗಾಯತ್ರಿ (26) ಎಂಬಾಕೆಯನ್ನು ಕೊಲೆ ಮಾಡಲಾಗಿದೆ. ಗಾಯತ್ರಿ ಪ್ರಿಯಕರ ಮಂಜುನಾಥ್ ಪ್ರಸಾದ್ ಕೊಲೆ ಆರೋಪಿ. ಆರೋಪಿಯನ್ನು ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮನೆಕೆಲಸ ಮಾಡಿಕೊಂಡು ಗಾಯತ್ರಿ ಜೀವನ ಸಾಗಿಸುತ್ತಿದ್ದಳು. ಮಹಿಳೆಗೆ ಮುಂಚೆಯೇ ಮದುವೆ ಆಗಿ ಎರಡು...

ಗ್ರಾಮ ಸಡಕ ಯೋಜನೆಯ ರೂವಾರಿಗಳು ಬಾಬಾಗೌಡ್ರು : ನಿಜಗುಣಾನಂದ ಶ್ರೀಗಳು

ಬೈಲಹೊಂಗಲ (ನ.06):-ತಾಲೂಕಿನ ಚಿಕ್ಕಬಾಗೇವಾಡಿಯಲ್ಲಿ ರೈತಪರ ಹೋರಾಟಗಾರ ಮಾಜಿ ಕೇಂದ್ರ ಸಚಿವ ದಿ.ಬಾಬಾಗೌಡ್ರು ರುದ್ರಗೌಡ ಪಾಟೀಲ್'ರ ಮೂರ್ತಿ ಪ್ರತಿಷ್ಠಾಪನಾ ಅಡಿಗಲ್ಲು ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಬೈಲೂರು ನಿಜಗುಣಾನಂದ ಶ್ರೀಗಳು ಬಾಬಾಗೌಡ್ರು ಪಾಟೀಲರು ನಾಡಿನ ರೈತರ ಹಕ್ಕುಗಳಿಗಾಗಿ ಹೋರಾಟ ಮಾಡಿದವರು.ಅವರು ನಮ್ಮ ನಾಡಿನ ರೈತರ ಶಕ್ತಿ, ಗ್ರಾಮ ಸಡಕ ಯೋಜನೆಯ ರೂವಾರಿಗಳು ಹಾಗೂ...

‘ಜೈ ಭೀಮ್’ ಚಿತ್ರದ ಒಳ ವಿಮರ್ಶೆ ಮಾಡಿದ್ದು ಚಿಂತನೆಗೆ ಹಚ್ಚುವಂತಿದೆ..

ಹಿರಿಯ ಪತ್ರಕರ್ತರು ಚಿಂತಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನಮಟ್ಟು ಅವರು 'ಜೈ ಭೀಮ್' ಚಿತ್ರದ ಒಳ ವಿಮರ್ಶೆ ಮಾಡಿದ್ದು ಚಿಂತನೆಗೆ ಹಚ್ಚುವಂತಿದೆ. *ಮೂಲ ಇಂಗ್ಲಿಷ್‌‌ನ ಅನುವಾದಿತ-'ಜೈ ಭೀಮ್' 2021 ರ ಭಾರತೀಯ ತಮಿಳು ಭಾಷೆಯ ಕಾನೂನು ನಾಟಕ ಚಲನಚಿತ್ರವಾಗಿದ್ದು, ಇದನ್ನು T. J. ಜ್ಞಾನವೇಲ್ ನಿರ್ದೇಶಿಸಿದ್ದಾರೆ ಮತ್ತು 2D ಎಂಟರ್‌ಟೈನ್‌ಮೆಂಟ್...

ಡ್ಯಾನ್ಸ್ ಬಾರ್ ಗೆ ಅನುಮತಿ, ಸಚಿವ ಆರಗ ಜ್ಞಾನೇಂದ್ರ ಹೆಸರು ಬಳಸುತಿದ್ದ ವಂಚಕ ಸಿಸಿಬಿ ಬಲೆಗೆ

ಬೆಂಗಳೂರು (ನ. 05) ಕರ್ನಾಟಕ ಗೃಹ ಸಚಿವ‌ ಆರಗ ಜ್ಞಾನೇಂದ್ರ ಹೆಸರಲ್ಲಿ ವಂಚನೆ ಮಾಡುತಿದ್ದ ಆರೋಪದ ಮೇಲೆ ಶಿವಮೊಗ್ಗ ಮೂಲದ  ಭವಾನಿ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ನಾಯಕರ ಹಿಂದೆ ಈ ವ್ಯಕ್ತಿ ತಿರುಗಾಡಿಕೊಂಡಿದ್ದ ಎನ್ನಲಾಗಿದೆ. ಈತನ ವಂಚನೆ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿಸ್ತಾರಕ ಆಗಿಯೂ ಕೆಲಸ...

About Me

1089 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!