Saturday, September 21, 2024

B. Chi

ಫೆ-2 ರಂದು ರಾಷ್ಟ್ರ ಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮನ ಸ್ಮರಣೋತ್ಸವ

ಸುದ್ದಿ ಸದ್ದು ನ್ಯೂಸ್ ಬೈಲಹೊಂಗಲ: ಪಟ್ಟಣದ ಖಾಸಗಿ ಅತಿಥಿಗೃಹದಲ್ಲಿ ರವಿವಾರ ತಾಲೂಕ ಪಂಚಮಸಾಲಿ ಘಟಕದಿಂದ ಕಿತ್ತೂರು ಚೆನ್ನಮ್ಮನ ಸ್ಮರಣೋತ್ಸವವನ್ನು ಆಚರಿಸುವ ಕುರಿತು ಪೂರ್ವಭಾವಿ ಸಭೆ ಜರುಗಿತು. ಸ್ವಾತಂತ್ರ ಹೋರಾಟದ ಪ್ರಥಮ ಬೆಳ್ಳಿ ಚುಕ್ಕಿ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಕಟ್ಟಿದ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ ರಾಷ್ಟ್ರ ಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮನ ಸ್ಮರಣೋತ್ಸವವನ್ನು ಫೆ-2 ರಂದು ಅದ್ದೂರಿಯಾಗಿ...

ಜಿಲ್ಲಾಧಿಕಾರಿ ಜೊತೆ ಮಕ್ಕಳ ಸಂವಾದ; ಮೇಕಪ್ ಕುರಿತು ಪ್ರಶ್ನೆ ಕೇಳಿದ ಮಕ್ಕಳು

ಜಿಲ್ಲಾಧಿಕಾರಿ ಯಾಕೆ ಮೇಕಪ್ ಹಾಕಿಲ್ಲ...? ಮಲಪ್ಪುರಂ ಜಿಲ್ಲಾಧಿಕಾರಿ ಶ್ರೀಮತಿ. ರಾಣಿ ಸೋಯಾಮೊಯ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ. ಕೇರಳ ರಾಜ್ಯದ ಜಿಲ್ಲಾಧಿಕಾರಿ ಕೈಗಡಿಯಾರವನ್ನು ಹೊರತುಪಡಿಸಿ ಬೇರೆ ಯಾವುದೇ ಆಭರಣವನ್ನು ಧರಿಸಿರಲಿಲ್ಲ.ಬಹುತೇಕ ಮಕ್ಕಳಿಗೆ ಅಚ್ಚರಿಯ ವಿಷಯವೆಂದರೆ ಅವರು ಮುಖಕ್ಕೆ ಪೌಡರ್ ಕೂಡ ಬಳಸಿರಲಿಲ್ಲ. ಮಕ್ಕಳು ಜಿಲ್ಲಾಧಿಕಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.   ಪ್ರ: ನಿಮ್ಮ ಹೆಸರೇನು? ನನ್ನ ಹೆಸರು ರಾಣಿ. ಸೋಯಾಮೊಯ್...

ಗುಂಡಿಗೆ ಬಲಿಯಾದ ಗಾಂಧೀ ತಾತನ ಹಿನ್ನೆಲೆ. ಗಾಂಧಿ ಷಾಟ್ ಕುಲದೀಪ್ ನಯ್ಯರ್

ಗುಂಡಿಗೆ ಬಲಿಯಾದ ಗಾಂಧೀ ತಾತನ ಹಿನ್ನೆಲೆ... *ಗಾಂಧಿ ಷಾಟ್- ಕುಲದೀಪ್ ನಯ್ಯರ್* (ಗಾಂಧಿಗೆ ಗುಂಡಿಕ್ಕಲಾಗಿದೆ) ಎಂಬ ಪದಗಳು ನನ್ನ ಕಣ್ಣನ್ನು ಅಪ್ಪಳಿಸಿದವು. ನನ್ನ ಹೃದಯದ ಬಡಿತವೇ ದಿಢೀರೆಂದು ನಿಂತುಬಿಟ್ಟಂತಾಯಿತು. ಇಡೀ ಪ್ರಪಂಚವೇ ನನ್ನ ಸುತ್ತ ಕುಸಿಯುತ್ತಿರುವಂತೆ ಭಾಸವಾಯಿತು. ಅವರಿಲ್ಲದಿದ್ದಲ್ಲಿ ನಮ್ಮ ಗತಿ ಹೇಗಪ್ಪಾ ಎಂಬ ಪ್ರಶ್ನೆ. ನಾನು ಹಳೆಯ ದೆಹಲಿಯ 'ಅಂಜಾಮ್; ಎಂಬ ಉರ್ದು ದಿನ ಪತ್ರಿಕೆಯನ್ನು ಸೇರಿ...

ಇಂದಿರಾಗಾಂಧಿ ಅವರ ಸರ್ವಾಧಿಕಾರತ್ವದ ವಿರುದ್ಧ ಭೂಗತರಾಗಿ ಬಂಡೆದ್ದ ಹೋರಾಟಗಾರ ಜಾರ್ಜ್ ಫರ್ನಾಂಡೀಸ್.

ಸಮಾಜವಾದಿ ನಾಯಕ. ಕೇಂದ್ರ ಸರ್ಕಾರದ ಮಾಜಿ ಸಚಿವರಾದ ಜಾರ್ಜ್ ಫರ್ನಾಂಡೀಸ್ ಸಂಸ್ಮರಣೆ.. ನಮನಗಳು....... ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿಯಾಗಿದ್ದ ಜಾರ್ಜ್ ಫರ್ನಾಂಡೀಸ್ ಹಲವು ಕಾಲದ ಅನಾರೋಗ್ಯದ ನಂತರ ಬದುಕಿನಿಂದ ವಿರಮಿಸಿದ್ದು 2019ರ ಜನವರಿ 29 ರಂದು. ಅನಾರೋಗ್ಯಕ್ಕೆ ಹಿಂದೆ ಅವರು ಜನಪ್ರತಿನಿಧಿಗಳಾಗಿ ಲೋಕಕ್ಕಾಗಿ ಸವೆಸಿದ ಪ್ರಾಮಾಣಿಕ...

ಕೆನರಾ ಬ್ಯಾಂಕ್‌ನಿಂದ ಏರೋಪ್ಲೇನ್‌ ಮೂಲಕ ಶುಭಾಷಯ – ವಿಶೇಷವಾಗಿ ಗಣರಾಜ್ಯೋತ್ಸವ ಆಚರಣೆ

ಸುದ್ದಿ ಸದ್ದು ನ್ಯೂಸ್ ಗಣರಾಜ್ಯೋತ್ಸವದ ಶುಭಾಷಯ ಕೋರಲು ಏರೋಪ್ಲೇನ್‌ ಬಳಸಿದ ಕೆನರಾ ಬ್ಯಾಂಕ್‌ ದೇಶದ ಮೂರನೇ ದೊಡ್ಡ ಪಿಎಸ್‌ಯು ಬ್ಯಾಂಕ್‌ ನಿಂದ ಪ್ರಪ್ರಥಮ ಬಾರಿಗೆ ಏರೋಪ್ಲೇನ್‌ ಬಳಸಿ ಶುಭಾಷಯ ಕೋರಿಕೆ ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಏರೋಪ್ಲೇನ್‌ ಮೂಲಕ ಶುಭಾಷಯ ಕೋರಿ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಕೆನರಾ ಬ್ಯಾಂಕ್‌ ನಗರದ ಜನರಿಗೆ ಗಣರಾಜ್ಯೋತ್ಸವದ ಶುಭಾಷಯಗಳನ್ನು ವಿಶೇಷವಾಗಿ ತಿಳಿಸುವ ಉದ್ದೇಶದಿಂದ...

ಸಂವಿಧಾನ ಶಿಲ್ಪಿಗೆ ಅವಮಾನಿಸಿದ ಜಡ್ಜ್.

ಸುದ್ದಿ ಸದ್ದು ನ್ಯೂಸ್ ಅಂಬೇಡ್ಕರ್ ಫೋಟೋ ತೆಗದರೇ ಮಾತ್ರವೇ ನಾನು ಕಾಯ೯ಕ್ರಮಕ್ಕೆ ಬರುತ್ತೇನೆ ಎಂದು ಹೇಳಿದ ಜಿಲ್ಲಾ ನ್ಯಾಯಾಧೀಶರು.. ಹೇಳಿ ತೆಗೆದ ನಂತರ ಬಂದು ಗಾಂಧೀಜಿ ಪೋಟಕ್ಕೆ ಪುಷ್ಪಾಪ೯ಣೆ ಮಾಡಿದ್ದಾರೆ ಎಂದು ವರದಿಯಾಗಿದೆ.ನ್ಯಾಯಾಧೀಶರು ಈ ನಡೆ ಖಂಡನಿಯ. ಕರ್ನಾಟಕ ಸರ್ಕಾರವು ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪೋಟೋ ಇಡಲು ತಿಳಿಸಿ ಆದೇಶ ಹೊರಡಿಸಿದೆ.ಇಂದು ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲು...

ಅಂಬೇಡ್ಕರ್ ಫೋಟೋ ಇದ್ದರೆ ಧ್ವಜಾರೋಹಣ ಮಾಡಲ್ಲ: ರಾಯಚೂರು ಜಿಲ್ಲಾ ನ್ಯಾಯಾಧೀಶ ತಗಾದೆ.

ಸುದ್ದಿ ಸದ್ದು ನ್ಯೂಸ್ ರಾಯಚೂರು: ಇಲ್ಲಿನ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್‌ ಫೋಟೋ ತೆಗೆಸಿ ಧ್ವಜಾರೋಹಣ ಮಾಡಿರುವ ಘಟನೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಇಂದು ಹಮ್ಮಿಕೊಳ್ಳಲಾಗಿದ್ದ 73ನೇ ಗಣರಾಜ್ಯೋತ್ಸವದ ವೇಳೆ ರಾಷ್ಟ್ರಪಿತ ಗಾಂಧೀಜಿ ಭಾವಚಿತ್ರದ ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋವನ್ನು ಇರಿಸಲಾಗಿತ್ತು. ಆದರೆ ಕಾರ್ಯಕ್ರಮದ ವೇಳೆ ಪುಷ್ಪಾರ್ಚನೆ ಮಾಡಲು ಒಪ್ಪದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌...

ಬಿತ್ತುವ ಕೂರಿಗೆ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ

ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಅಬ್ದುಲ್ ಖಾದರ್ ನಡಕಟ್ಟಿ ಅವರು ಗಣರಾಜ್ಯೋತ್ಸವ ನಿಮಿತ್ಯ ಕೇಂದ್ರ ಸರ್ಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೈತರ ಕೃಷಿ ಸಲಕರಣೆಯಾದ ಬಿತ್ತುವ ಕೂರಿಗೆಯನ್ನು ಸಂಶೋಧನೆ ಮಾಡಿದ್ದಾರೆ. ಅವರು ರಾಜ್ಯ ಸರ್ಕಾರದಿಂದ ಅನೇಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ರಾಜ್ಯ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ಹೆಮ್ಮೆಯ ವಿಷಯವಾಗಿದೆ. ರಾಜ್ಯ ಸೇರಿದಂತೆ ಅಂತರ ರಾಜ್ಯಗಳಲ್ಲೂ ಸಂಶೋಧನೆ ಮಾಡಿರುವ...

ಕಿತ್ತೂರು ಸಂಸ್ಥಾನವನ್ನು ಸ್ವತಂತ್ರಗೊಳಿಸುವುದಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಸುಮಾರು 198 ವರ್ಷಗಳ ಹಿಂದಿನ ಸಮಯ.ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಒಂದು ದೊಡ್ಡ ಬಂಗಲೆ ಅದು. ಹೆಣ್ಣುಮಗಳೊಬ್ಬಳು ಕೂತಿದ್ದಾಳೆ. ಜಂಗಮ ವೇಷದಲ್ಲಿದ್ದ ವ್ಯಕ್ತಿಯೊಬ್ಬ ನಿಂತಿದ್ದಾನೆ. ಕೂತ ಹೆಣ್ಣುಮಗಳನ್ನು ಉದ್ದೇಶಿಸಿ- ‘ತಾಯೆ, ನಿಮ್ಮ ಪಾದದಾಣೆ. ಪ್ರಮಾಣ ಮಾಡುತ್ತೇನೆ ಕೇಳಿ. ಈ ಕೆಂಪುಮೂತಿ ಆಂಗ್ಲರು ನಿಮ್ಮಿಂದ ಮೋಸದಿಂದ ಕಿತ್ತುಕೊಂಡಿರುವ ಕಿತ್ತೂರು ಸಂಸ್ಥಾನವನ್ನು ಮತ್ತೆ ಗೆದ್ದು ತಂದು ನಿಮ್ಮ...

ಎಸ್ಎಲ್ಎಸ್ಎಸ್ ಉತ್ಪನ್ನಗಳಿಗೆ ಅನಿಲ್ ಕುಂಬ್ಳೆ ಬ್ರ್ಯಾಂಡ್ ಅಂಬಾಸಿಡರ್

ಸುದ್ದಿ ಸದ್ದು ನ್ಯೂಸ್ ಬೆಂಗಳೂರು ಜನವರಿ 25: ಶ್ರೀ ಲಕ್ಷ್ಮಿ ಸ್ಟೀಲ್ ಸಪ್ಲೈಯರ್ಸ್ (ಎಸ್ಎಲ್ಎಸ್ಎಸ್) ಕಳೆದ 40 ವರ್ಷಗಳಿಂದ ದೇಶಾದ್ಯಂತ ಡ್ಯುರಾಸ್ಟ್ರಾಂಗ್ ಬ್ರ್ಯಾಂಡ್ ಅಡಿ ಭರವಸೆಯ ಗುಣಮಟ್ಟದ ಉತ್ಪನ್ನಗಳೊಂದಿಗೆ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಪ್ರಸ್ತುತ ಸಂಸ್ಥೆಯು 1,500 ವಿತರಕರ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿದ್ದು, ಒಳಾಂಗಣ ಮತ್ತು ಶ್ರೇಣಿ 2 & 3 ನಗರಗಳಲ್ಲಿ ಹೆಚ್ಚು...

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!