ಕಿತ್ತೂರು ಉತ್ಸವಕ್ಕೆ ಪೋಲಿಸ್ ಸರ್ಪಗಾವಲು

ಚನ್ನಮ್ಮನ ಕಿತ್ತೂರು: ಕಿತ್ತೂರು ಉತ್ಸವಕ್ಕೆ ಈ ಬಾರಿ ಅಗತ್ಯ ಪೋಲಿಸ್ ಭದ್ರತೆ ಒದಗಿಸಲಾಗಿದ್ದು ಮುಖ್ಯಮಂತ್ರಿ ಹಾಗೂ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ ಮತ್ತು ತಂಡದವರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರಿ ಪೋಲಿಸ್ ಭದ್ರತೆ ಒದಗಿಸಲಾಗಿದೆ.

ಮಹಿಳಾ ಸಿಬ್ಬಂದಿ ಸೇರಿದಂತೆ 280 ಜನ ಕಾನ್ ಸ್ಟೇಬಲ್ ಗಳು 8 ಜನ ಪೋಲಿಸ್ ವೃತ್ತ ನಿರೀಕ್ಷಕರು 20 ಜನ ಸಬ್ ಇನ್ಸಪೆಕ್ಟರ್ ಹಾಗೂ ಡಿವೈಎಸ್‌ಪಿ ಶಿವಾನಂದ ಕಟಗಿ.ಶಂಕರಗೌಡ ಪಾಟೀಲ, ಮತ್ತು ರಾಮನಗೌಡ ಪಾಟೀಲ ಅವರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸ್ಥಳದಲ್ಲಿ 4 ಅಗ್ನಿಶಾಮಕ ವಾಹನ, 2 ಕೆ ಎಸ್ ಆರ್ ಪಿ ವಾಹನ ಮತ್ತು 2 ಡಿ ಆರ್ ಸಿಬ್ಬಂದಿ ವಾಹನಗಳನ್ನು ನಿಯೋಜಿಸಲಾಗಿದೆ. ಎಂದು ಕಿತ್ತೂರು ವೃತ್ತ ನಿರೀಕ್ಷಕ ಮಂಜುನಾಥ ಕುಸುಗಲ ಮಾಹಿತಿ ನೀಡಿದರು

ಕಿತ್ತೂರು ಉತ್ಸವದಲ್ಲಿ ಭದ್ರತಾ ನಿರತ ಆರಕ್ಷಕರು
Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";