Monday, September 30, 2024

ರಾಜ್ಯ

ಸ್ವಾವಲಂಬಿ ಭಾರತ ನಿರ್ಮಾಣದ ಮಾತನಾಡುವ ಆತ್ಮವಂಚಕ ಮನಸ್ಸುಗಳು.

ಇತ್ತೀಚಿನ ವರ್ಷಗಳಲ್ಲಿ ಚೀನಾ ದೇಶದಿಂದ ಆಗುತ್ತಿರುವ ಆಮದು ಪ್ರಮಾಣದಲ್ಲಿ ಭಾರಿ ಏರಿಕೆಯಾಗುತ್ತಿದೆ. ಇತ್ತೀಚೆಗೆ ‌ಹೈದರಾಬಾದಿನಲ್ಲಿ ಉದ್ಘಾಟನೆಯಾದ ಪ್ರತಿಮೆಯೂ ಸೇರಿ ದಿನನಿತ್ಯದ ಅಗತ್ಯ ವಸ್ತುಗಳು ಚೀನಾ ಮೂಲದವೇ ಆಗಿರುತ್ತವೆ. ಕಾರಣ: ಸ್ವಾವಲಂಬಿ ಭಾರತ ನಿರ್ಮಾಣದ ಮಾತನಾಡುವ ಆತ್ಮವಂಚಕ ಮನಸ್ಸುಗಳು. ಮಾನವ ಸಂಪನ್ಮೂಲಗಳ ದುರುಪಯೋಗ.ಸೇವಾ ವಲಯದ ಅಭಿವೃದ್ಧಿಯ ಭರದಲ್ಲಿ ಉತ್ಪಾದಕ ವಲಯದ ನಿರ್ಲಕ್ಷ್ಯ. ಹೇಗಾದರೂ ಬೇಗ ದುಡ್ಡು ಮಾಡುವ...

1913 ರಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿ ಆಚರಣಗೆ ತಂದವರು; ಹರ್ಡೇಕರ್ ಮಂಜಪ್ಪನವರು

ಸುದ್ದಿ ಸದ್ದು ನ್ಯೂಸ್ ಪತ್ರಕರ್ತ, ಪತ್ರೀಕೋದ್ಯಮಿ,ಕನ್ನಡದ ಶ್ರೇಷ್ಠ ಬರಹಗಾರ,ಶ್ರೇಷ್ಠ ಸನ್ಯಾಸಿ, ಪರಮ ರಾಷ್ಟ್ರಭಕ್ತ, ವಿಶ್ಬವಗುರು ಬಸವಣ್ಣನವರ ಮತ್ತು ಮಹಾತ್ಮ ಗಾಂಧಿ ಅವರ ವಿಚಾರದಾರೆಗಳ ನಿಷ್ಠುರ ಅನುಯಾಯಿ,ರಾಷ್ಟ್ರೀಯ ವಿಚಾರದಾರೆಗಳ ಪ್ರೇರಣಾದಾಯಿ ವ್ಯಕ್ತಿತ್ವ ಹೊಂದಿದ ಹರ್ಡೇಕರ ಮಂಜಪ್ಪನವರ ಜನ್ಮದಿನ ಪೆಬ್ರವರಿ ೧೮, ಉಪ್ಪು ,ಖಾರ,ಸಿಹಿ ಪದಾರ್ಥಗಳುನ್ನು ಸೇವಿಸಿದರೆ ಬ್ರಹ್ಮಚರ್ಯ ಪಾಲನೆ ಕಷ್ಟ ವೆಂದು ಅವೆಲ್ಲವನ್ನು ವರ್ಜನೆ ಮಾಡಿ ಯಾವ ಶ್ರೆಷ್ಠ...

How to find Live Ebony Webcams

If you're looking for an african webcam, you could have come towards the right place. Not only does this skin color seem exotic, although it's also extremely desirable. With beautiful curves, her...

ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಣವಿ ಅವರಿಗೆ ಸದ್ಗತಿ ಸಿಗುವಂತೆ ನಾಡೋಜ ಡಾ.ಮಹೇಶ ಜೋಶಿ ಪ್ರಾರ್ಥನೆ

ಬೆಳಗಾವಿ 16 : ಹೊಸಕನ್ನಡ ಕಾವ್ಯದ ಪ್ರಮುಖ ಕವಿ ಸಾಹಿತಿಗಳಾಗಿದ್ದ ನಾಡೋಜ ಡಾ.ಚನ್ನವೀರ ಕಣವಿಯವರ ಅಗಲಿಕೆ ಈ ನಮ್ಮ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.     ಕಣವಿಯವರ ಅಂತಿಮ ದರ್ಶನಕ್ಕಾಗಿ ಬೆಳಗಾವಿ ಮಾರ್ಗವಾಗಿ ಧಾರವಾಡಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಹಿರೇಬಾಗೇವಾಡಿ ಗ್ರಾಮದಲ್ಲಿನ ಕನ್ನಡ...

ಚೆಂಬೆಳಕಿನ ಕವಿ ನಾಡೋಜ ಡಾ. ಚನ್ನವೀರ ಕಣವಿ ವಿಧಿವಶ: ಬೈಲಹೊಂಗಲ ಕಸಾಪ ತೀವ್ರ ಸಂತಾಪ

ಬೈಲಹೊಂಗಲ: ಚೆಂಬೆಳಕಿನ ಕವಿ ಎಂದೇ ಖ್ಯಾತರಾದ ನಾಡೋಜ ಡಾ.ಚನ್ನವೀರ ಕಣವಿ ನಮ್ಮನ್ನೆಲ್ಲ ಅಗಲಿರುವುದು ತೀವ್ರ ದುಃಖದ ಸಂಗತಿಯಾಗಿದೆ ಎಂದು ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್ ಠಕ್ಕಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅವರನ್ನು ಭೇಟಿಯಾದ ಅವಿಸ್ಮರಣೀಯ ಬದುಕಿನ ಸಾರ್ಥಕ ಕ್ಷಣವನ್ನು ಸ್ಮರಿಸಿಕೊಂಡು ಕಣವಿಯವರ ನಿಧನದಿಂದ ಕನ್ನಡ ಸಾಹಿತ್ಯದ ಹಿರಿಯ...

ಕನ್ನಡದ ಸಮನ್ವಯ ಕವಿ ಕಣವಿ ಅಸ್ತಂಗತ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಜನವರಿ 14 ರಂದು ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿದ್ದ ಡಾ.ಕಣವಿ ಅವರು ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ.  ಆರಂಭದಲ್ಲಿ ಕೋವಿಡ್ ಸೋಂಕು ತಗುಲಿದ್ದರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ನಂತರ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜಿಲ್ಲಾಡಳಿತದಿಂದ ಅಗತ್ಯ ಚಿಕಿತ್ಸೆಗೆ ಕ್ರಮವಹಿಸಲಾಗಿತ್ತು. ಇತ್ತೀಚೆಗೆ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ...

ಹಿರಿಯ ಸಂಗೀತ ಸಂಯೋಜಕ ಬಪ್ಪಿ ಲಾಹಿರಿ ನಿಧನ

ಸುದ್ದಿ ಸದ್ದು ನ್ಯೂಸ್ ನವದೆಹಲಿ: ಹೆಸರಾಂತ ಗಾಯಕರು ಮತ್ತು ಸಂಗೀತ ಸಂಯೋಜಕರಾದ ಬಪ್ಪಿ ಲಹಿರಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಬಪ್ಪಿ ಡಾ ಎಂದೇ ಖ್ಯಾತಿ ಹೊಂದಿದ್ದ ಅವರು ಭಾರತೀಯ ಗಾಯಕ, ಸಂಯೋಜಕ, ರಾಜಕಾರಣಿ ಮತ್ತು ರೆಕಾರ್ಡ್ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಭಾರತೀಯ ಸಿನೆಮಾದಲ್ಲಿ ಸಂಶ್ಲೇಷಿತ...

ಅವತ್ತಿನ ಕಾಲಘಟ್ಟದಲ್ಲಿ ಸರಿಯೆನಿಸಿದ್ದು ಇವತ್ತಿಗೂ ಸರಿಯೇ? ಮುಸ್ಲಿಮರೇಕೆ ಮುಖ್ಯವಾಹಿನಿಯಿಂದ ಮಾರು ದೂರ?

ಎಲ್ಲರೂ ಮೊದಲು ದೇಶಪ್ರೇಮಿಗಳಾಗೋಣ. ಧರ್ಮವೂ ಪರಿವರ್ತನೆಗೊಳಗಾಗಲಿ. 1947 ರ ದೇಶವಿಭಜನೆಯ ಸಮಯ. ಹಿಂದೂ ಮುಸ್ಲಿಮರ ನಡುವೆ ಗಲಭೆ ಏರ್ಪಟ್ಟು ಸಾವಿರಾರು ಜನರ ಮಾರಣಹೋಮ ನಡೆದಿರುತ್ತದೆ. ಪಾಕಿಸ್ತಾನದಿಂದ ಸಾವಿರಾರು ಹಿಂದೂ ಕುಟುಂಬಗಳು ಭಾರತಕ್ಕೂ,ಇಲ್ಲಿಂದ ಅನೇಕ ಮುಸ್ಲಿಂ ಕುಟುಂಬಗಳು ಪಾಕಿಸ್ತಾನಕ್ಕೂ ಸ್ಥಳಾಂತರವಾಗುತ್ತಿರುತ್ತಾರೆ. ಹೀಗೆ ತೊರೆದುಹೋದ ದೆಹಲಿಯ ಮಸೀದಿಯೊಂದರಲ್ಲಿ ಪಾಕಿಸ್ತಾನದಿಂದ ಬಂದ ಸಿಖ್ ನಿರಾಶ್ರಿತರು ಆಶ್ರಯ ಪಡೆದಿರುತ್ತಾರೆ. ಆದರೆ ಮಾರನೇ...

ಇಂದಿನಿಂದ ಪಿಯು-ಡಿಗ್ರಿ ಕಾಲೇಜುಗಳು ಆರಂಭ

ಯಾದಗಿರಿ(ಫೆ.16): ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಸಂಘರ್ಷಕ್ಕೆ ಕೂಡ ಕಾರಣವಾಗಿ ಕೆಲ ಕಡೆ ಗಲಾಟೆ ನಡೆಯುತ್ತಿದೆ. ಈ ವಿಚಾರವಾಗಿ ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವ್ಯಾಪಾಕ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಹೈಸ್ಕೂಲ ತರಗತಿ ಆರಂಭವಾಗಿದ್ದು ಗುರುಮಠಕಲ್ ಉರ್ದು ಶಾಲೆ ಸೇರಿ ಕೆಲ ಕಡೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗೆ...

ಸಚಿವ ನಿರಾಣಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಫೆ.19 ರಂದು “ಉದ್ಯಮಿಯಾಗು ಉದ್ಯೋಗ ನೀಡು” ಮತ್ತು ʼಕೈಗಾರಿಕಾ ಅದಾಲತ್ʼ ಕಾರ್ಯಾಗಾರ

ಬೆಳಗಾವಿ,ಫೆ.15: ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಬೆಳಗಾವಿ ವತಿಯಿಂದ `ಉದ್ಯಮಿಯಾಗು, ಉದ್ಯೋಗ ನೀಡು’ ಮತ್ತು `ಕೈಗಾರಿಕಾ ಅದಾಲತ್’ ಕಾರ್ಯಾಗಾರವನ್ನು ಬೃಹತ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ ನಿರಾಣಿ ಇವರ ನೇತೃತ್ವದಲ್ಲಿ ಫೆಬ್ರುವರಿ 19 ರಂದು ಬೆಳಿಗ್ಗೆ 9:30 ಗಂಟೆಗೆ ಬೆಳಗಾವಿ ಮಚ್ಚೆಯಲ್ಲಿರುವ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!