Tuesday, September 17, 2024

ವಿಶೇಷ ಲೇಖನ

ಬ್ರಿಟಿಷರೇ ನಮ್ಮ ಭಾರತ ಬಿಟ್ಟು ತೊಲಗಿರಿ ಎಂದ ಎಂ ಕೆ ಹುಬ್ಬಳ್ಳಿ ಸೇನಾನಿಗಳು

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಕಥೆ ಹೇಳಬೇಕಾಗಿದೆ.ಕೋಟಿ ಕೋಟಿ ಜನರ ಬಲಿದಾನದ ಕಥೆ ಹೇಳಬೇಕಾಗಿದೆ.ಲಾಠಿ ರುಚಿ ನೋಡಿದವರ ಕಥೆ ಹೇಳಬೇಕಾಗಿದೆ.ಕಾಳಾಪಾನಿ ಅನುಭವಿಸಿವರ ಕಥೆ ಹೇಳಬೇಕಾಗಿದೆ. ಗಲ್ಲಿಗೆ ಕೊರಳು ಕೊಟ್ಟವರ ಕಥೆ ಹೇಳಬೇಕಾಗಿದೆ. ಅಪ್ಪ ಅಮ್ಮ ಹೆಂಡತಿ ಮಕ್ಕಳು ಬಿಟ್ಟು ತಮ್ಮ ಬದುಕಿನ ಅಮೂಲ್ಯವಾದ ಅವಧಿಯನ್ನು ನಮಗೆ ಬಿಕ್ಷೆ ನೀಡಿ ಅವರ ಸರ್ವಸ್ವವನ್ನು...

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವತಂತ್ರ ಭಾರತದಲ್ಲಿ ನಾವು ನಿಜವಾಗಲೂ ಇದ್ದೇವಾ..?

ಲೇಖಕರು:ಉಮೇಶ ಗೌರಿ (ಯರಡಾಲ) ಸ್ವಾತಂತ್ರ್ಯ ದಿನಾಚರಣೆ.. ನಮಗೆಲ್ಲರಿಗೂ ಹೆಮ್ಮೆಯ ದಿನ. ಬ್ರಿಟೀಷರ ಆಳ್ವಿಕೆ ಹೇಗಿತ್ತು ಅನ್ನುವುದನ್ನು ಸ್ಮರಿಸಿಕೊಂಡು,ಅವರನ್ನು ಬೈದುಕೊಂಡು,ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ಕಿತ್ತೂರ ರಾಣಿ ಚನ್ನಮ್ಮಾಜಿ ಯಿಂದ ಮಹಾತ್ಮ ಗಾಂಧೀಜಿ ವರೆಗೆ ನಮ್ಮ ದೇಶದ ಸಲುವಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದು ಭಾವುಕರಾಗುವ ಕ್ಷಣವೆ ಈ ದಿನ. ಆದರೆ ಸ್ವಾತಂತ್ರ್ಯದ 75...

ಜನಾನುರಾಗಿ ಜನಸೇವಕ ಡಾ.ಜಗದೀಶ ಹಾರುಗೊಪ್ಪ

 ಲೇಖನ: ಸಿದ್ದರಾಮ ತಳವಾರ "ಪಕ್ಷದೊಳಗಿದ್ದು ಪಕ್ಷವನ್ನು ಮೀರಿದ ರಾಜಕೀಯ ನಾಯಕತ್ವ ಬೇಕು,ಜಾತಿಯೊಳಗಿದ್ದು ಜಾತಿಯನ್ನು ಮೀರಿದ ನಾಯಕತ್ವ ಬೇಕು,ಧರ್ಮದೊಳಗಿದ್ದು ಧರ್ಮವನ್ನು ಮೀರಿದ ಧಾರ್ಮಿಕ ನಾಯಕತ್ವ ಬೇಕು" ಇಂತಹ ನಾಯಕತ್ವದ ಗುಣಗಳನ್ನು ಹೊಂದಿದವರು ನಮ್ಮ ನಡುವೆ ಇರುವುದು ತುಂಬ ವಿರಳ.ಅಂತಹ ವಿರಳಾತಿ ವಿರಳ ಜನಾನುರಾಗಿ ಜನಸೇವಕರಲ್ಲಿ ಎಂ.ಕೆ. ಹುಬ್ಬಳ್ಳಿ ಪಟ್ಟಣದ ದಂತವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಜಗದೀಶ ಹಾರುಗೊಪ್ಪ ಅವರು...

ನಮಗೆ ನಾವೇ ನಾಯಕರಾಗಬೇಕು.ಇದಕ್ಕೆ ಅನ್ವರ್ಥ ಹೆಸರೆ ಡಾ!! ಜಗದೀಶ ಹಾರುಗೊಪ್ಪ

ಲೇಖನ:ಸಂತೋಷ ಸಂಬಣ್ಣವರ. ಜೀವನದಲ್ಲಿ ಬೇಗ ಮುಂದೆ ಬರಬೇಕು ಅಂತ ದಿನಕ್ಕೊಂದು ಬಣ್ಣದ ಮುಖವಾಡ ಹಾಕೋನು ನಾನಲ್ಲ, ಮುಟ್ಟುವ ಗುರಿ ತಡವಾದರೂ ನಾನು ಇಡೋ ಹೆಜ್ಜೆ ನಿಯತ್ತಾಗಿ ಇರಬೇಕು.ನಮಗೆ ನಾವೇ ಸ್ಪೂರ್ತಿ. ನಮ್ಮ ಕೆಲಸಕ್ಕೆ ನಮ್ಮ ವೃತ್ತಿ ಪರತೆ ನಮ್ಮ ತೊಡಗಿಸಿಕೊಳ್ಳುವಿಕೆ ನಮ್ಮ ಸಕ್ರಿಯತೆಗೆ ನಮಗೆ ನಾವೇ ಬೆಳೆಯಬೇಕು. ತುಳಿಯುವವರ ಮುಂದೆ, ನಮಗೆ ನಾವೇ ನಾಯಕರಾಗಬೇಕು.ಇದಕ್ಕೆ ಅನ್ವರ್ಥ...

ಭಾರತವನ್ನು ‘Gandhi ರಾಷ್ಟ್ರ’ ವೆಂದು ನಾಮಕರಣ ಮಾಡಬೇಕು.. Periyar..ರಾಮಸ್ವಾಮಿ

ಸುದ್ದಿ ಸದ್ದು ನ್ಯೂಸ್ . ಘೋಡ್ಸೆ ಗಾಂಧಿಯನ್ನು ಯಾಕೆ ಕೊಂದ ಎಂಬ ಸುಳ್ಳು ಕಥೆಗಳನ್ನು ಹಾವಿನಪುರದ ಧರ್ಮಾಂಧ ಹಾವುಗಳ ಸಂತತಿ ಸ್ರಷ್ಟಿಸುತ್ತಲೆ ಇದೆ. ನಾವು ಗಾಂಧಿ ಕೊಲೆಯ ಹಿಂದಿನ ಸತ್ಯವನ್ನು ಮುಂದಿನ ಪೀಳಿಗೆಗೆ ತಿಳಿಸಲೇ ಬೇಕಿದೆ. ಗಾಂಧಿಯನ್ನು ಧರ್ಮಾಂಧರು ಯಾಕೆ ಕೊಂದರು ಎನ್ನುವುದು ಪೇರಿಯಾರ ಮಾತುಗಳಲ್ಲಿ ಕೇಳಿರಿ.... ಗಾಂಧಿ ಪೇರಿಯಾರ್ ಸಂಭಾಷಣೆ..... 1927, ಬೆಂಗಳೂರು ಇದು ಸರಿಯಾಗಿ ಪೇರಿಯಾರ್ ಅವರು...

ಮಾನ್ಯತೆ ಇಲ್ಲದ ಬ್ರಾಹ್ಮಣ ಧರ್ಮ ಇದೆ ಎಂದಾದರೆ, ಹಿಂದೂ ಧರ್ಮ ಎಲ್ಲಿ ಹೋಯಿತು?

ಸುದ್ದಿ ಸದ್ದು ನ್ಯೂಸ್ ಲೇಖನ: ಶರಣಪ್ಪ ಮ ಸಜ್ಜನ ಮಾನ್ಯತೆ ಇಲ್ಲದ ಬ್ರಾಹ್ಮಣ ಧರ್ಮ ಇದೆ ಎಂದಾದರೆ, ಹಿಂದೂ ಧರ್ಮ ಎಲ್ಲಿ ಹೋಯಿತು? ಜೈ ಬಸವೇಶ್ವರ ಎನ್ನದೆ, ಜೈ ಶ್ರೀರಾಮ್ ಎನ್ನುವ ಲಿಂಗಾಯತ ಯುವಕರೇ, ಜೈ ಬುದ್ಧ ಎನ್ನದೆ, ಜೈ ಶ್ರೀರಾಮ್ ಎನ್ನವ ಬೌದ್ಧ ಯುವಕರೇ, ಜೈ ಅಂಬೇಡ್ಕರ್ ಎನ್ನದೇ, ಜೈ ಶ್ರೀರಾಮ್ ಎನ್ನುವ ಅಂಬೇಡ್ಕರ್ ವಾದಿಗಳೇ, ನೀವು "ಹಿಂದೂ ನಾವೆಲ್ಲಾ ಒಂದು"...

ಬೇವು ಬೆಲ್ಲದ ಬದುಕಿನಾಟದಲಿ…!ಮನ ಬಸಿರಾದಾಗ: ವಾಸ್ತವದ ಒಡಲು

ವಸಂತ ಋತುವಿನಾಗಮನ. ಆಹಾ!ಮತ್ತೆ ಮತ್ತೆ ಬರುವ ವಸಂತ! ಮನುಷ್ಯನ ಜೀವನಕ್ಕೆ ಹೊಸ ಚೈತ್ಯನ್ಯ ಮೂಡಿಸಿ, ಸಂತೋಷದಾಗರದಲಿ, ಸಿಹಿ ಸಿಹಿ ಸ್ಪಂದನ ನೀಡುತ್ತದೆ. ಎಲ್ಲಿ ನೋಡಿದರಲ್ಲಿ ಜೀವ ಸಂಚಲನ! ಋತುರಾಜನಾಗಮನಕೆ ಎಲ್ಲಿಲ್ಲದ ಉತ್ಸಾಹ. ಬೇವು ಬೆಲ್ಲದೊಂದಿಗೆ ಯುಗಾದಿಯ ಹೊಸ ವರ್ಷದಾರಂಭಕೆ ಸ್ವಾಗತ ಕೋರೋಣ. ಮಾರ್ಚ್ ತಿಂಗಳ ಕೊನೆಯ ದಿನಗಳು. ಬಿರು ಬೇಸಿಗೆಯ ತಾಪದ ತೀವ್ರತೆ ಮೆಲ್ಲಗೆ ಏರುತಿರುವ ಸಮಯ....

ಲೇಖನಿ ಮೌನವಾದ ಹೊತ್ತು ಮತ್ತು ತಳಮಳ: ಸಿದ್ದು ಯಾಪಲಪರವಿ

ಆತ್ಮೀಯರು ' ಯಾಕೆ ಏನೂ ಬರದೇ ಇಲ್ವಲ್ಲಾ ಸರ್' ಎಂದಾಗ', 'ಅರೆ ಬರೆಯದೇ ಇದ್ದರೂ ಗಮನಿಸುತ್ತಾರಾ' ಎಂಬ ಸಮಾಧಾನವಾಯಿತು. ಕಳೆದ ಐದು ವರ್ಷಗಳಿಂದ ನಿರಂತರ ಬರಹಕ್ಕೆ, ಕೆಲವು ದಿನ ವಿರಾಮ ತೆಗೆದುಕೊಂಡ ಕಾರಣ ಹುಡುಕಬೇಕು. ಉಕ್ರೇನ್ ಮೇಲೆ ರಷ್ಯಾದ ದಾಳಿಯ ನಂತರ ಮಾನಸಿಕ ಕ್ಷೋಭೆ ಪ್ರತಿಯೊಬ್ಬ ಸೂಕ್ಷ್ಮರಿಗೆ ಕಾಡಿದಂತೆ ನನಗೂ ಕಾಡಿದ್ದು ಸಹಜ. ಈಗ ಯುದ್ಧದ...

ಭಕರೆಯವರ ಕಾದಂಬರಿ ‘ಬಿಸಿಲೂರಿನ ಬಂಡೆ’: ಸಿಕಾ ಅವರು ಬರೆದ ವಿಮರ್ಶೆ ಲೇಖನ.

ಕಲಬುರಗಿ ಜಿಲ್ಲೆಯ ಖಜೂರಿ ಗ್ರಾಮದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಜೀವನವನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾದ ನೈಜ ಚಿತ್ರಣದ ಕಾದಂಬರಿ- "ಬಿಸಿಲೂರಿನ ಬಂಡೆ" ಲೇಖಕ ವಿಶ್ವನಾಥ ಭಕರೆ ಅವರ ಈ ಕಾದಂಬರಿಗೆ ಲೇಖಕಿ ಕಾವ್ಯಶ್ರೀ ಮಹಾಗಾಂವಕರ (ಸಿಕಾ) ಅವರು ಬರೆದ ವಿಮರ್ಶೆ ಲೇಖನ.   ಕಲ್ಯಾಣ ಕರ್ನಾಟಕದ ಕಾದಂಬರಿಕಾರ ವಿಶ್ವನಾಥ ಭಕರೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ...

ಸಾಗರದ ಅಲೆಗಳ ಆಲಾಪದಲಿ! ಮನ ಬಸಿರಾದಾಗ;ವಾಸ್ತವದ ಒಡಲು

ಸಾಗರದಲ್ಲಿ....!ಗಾಳಿ, ಅಲೆ ಜೋರಾಯಿತು. ಬೋಟ್ ಏರಿಳಿದಂತೆ ಜನರ ಕೂಗಾಟವೂ ಏರಿಳಿಯುತ್ತಿತ್ತು. ಮಗನ ಕಡೆ ನೋಡಿದೆ. 'ನನಗಂತೂ ಈಜು ಬರುವುದಿಲ್ಲ. ನನ್ನ ಪರ್ಸ್ ಮತ್ತು ಮೊಬೈಲ್ ತೊಗೊಂಡು ನೀ ದಡ ಸೇರು' ನಗುತ್ತ ಹೇಳಿದೆ.'ಏ ಮಾ ಚುಪ್! ನಾನೇ ನಿನ್ನ ಜಾಕೆಟ್!' ಎಂದ. ಮನಸು ನಿರಾಳವಾಯಿತು. ಮುಖದಲ್ಲಿ ಮುಗುಳ್ನಗೆ ಮೂಡಿತು. ಮನಸು ಸಂತೃಪ್ತವಾಯಿತು. ಆಗ ಸಾಗರದ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!