Tuesday, September 17, 2024

ಸುದ್ದಿ-ಸದ್ದು ನ್ಯೂಸ್

ಸಂಶೋಧನಾ ವಿದ್ಯಾರ್ಥಿಗೆ ಶರಣ ಕಥಾಮಲೆ ಕಿರು ಹೊತ್ತಿಗೆ ನೀಡಿ ಗೌರವ

ಧಾರವಾಡ:ಕೇಂದ್ರ ಬಸವ ಸಮಿತಿ 52 ಶರಣರ ಕುರಿತು ಪ್ರಕಟಿಸಿರುವ  ಶರಣ ಕಥಾಮಾಲೆ ಕಿರು ಹೊತ್ತಿಗೆಗಳನ್ನು ಕರ್ನಾಟಕ ವಿಶ್ವವಿದ್ಯಾಲಯ ಮಾನವಶಾಸ್ತ್ರದ ಸಂಶೋಧನ ವಿದ್ಯಾರ್ಥಿಯಾದ  ಅಶೋಕ ಪಾಟೀಲ್ ರವರಿಗೆ ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದ ಆವರಣದಲ್ಲಿ  ಡಿ. ವಿ. ಹಾಲಬಾವಿ ರಾಷ್ಟ್ರೀಯ ಸ್ಮಾರಕ ಹಾಗೂ ಡಾ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕದ ಅಧ್ಯಕ್ಷ ಮಾಜಿ ಶಾಸಕ...

ಅಕ್ರಮ ಸಂಬಂಧ ಪ್ರಶ್ನಿಸಿದ ಮಗಳ ಬೆತ್ತಲೆ ವಿಡಿಯೋ ಮಾಡಿ ಬೆದರಿಕೆ ಹಾಕಿದ ಹೆತ್ತ:ಮಹಾತಾಯಿ

ಹುಬ್ಬಳ್ಳಿ: ಅನೈತಿಕ ಸಂಬಂಧ ಪ್ರಶ್ನೆ ಮಾಡಿದಕ್ಕೆ ತಾಯಿಯೇ ತನ್ನ ಪ್ರೇಮಿಯ ಜೊತೆ ಸೇರಿ ಮಗಳನ್ನು ಬೆತ್ತಲೆ ಮಾಡಿ ಅಶ್ಲೀಲ ವಿಡಿಯೋ ಚಿತ್ರಿಕರಿಸಿರುವ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಅಜ್ಮೀರನಗರದ ನಿವಾಸಿಯಾದ ಫರೀದಾ ದೇಸಾಯಿ ಹಾಗೂ ಆಕೆಯ ಪ್ರಿಯಕರ ಮಹಮ್ಮದ್ ಗೌಸ್ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಫರೀದಾ ಎಂಬುವಳ...

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ:ಪ್ರತಿಭಟನೆ

ಬೆಳಗಾವಿ(ಅ.26): ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಇಂದು ಮಂಗಳವಾರ ಬೆಳಗಾವಿಯಲ್ಲಿ ವೀರರಾಣಿ ಚನ್ನಮ್ಮಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ವತಿಯಿಂದ ಬ್ರಹತ್ ಸಂಘಟನೆ ಹಮ್ಮಿಕೊಳ್ಳಲಾಗಿತ್ತು. ಇನ್ಮು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂ, ಸಿಖ್ಖರ ಮೇಲಿನ ದೌರ್ಜನ್ಯಕ್ಕೆ ಖಂಡಿಸಿ ಹಿಂದೂ ಸಂಘಟನೆಯ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ...

ಕರ್ನಾಟಕದಲ್ಲೂ ಬ್ರಿಟನ್ನಿನ ರೂಪಾಂತರಿ ಕೋರೊನಾ ಎವೈ 4.2 ವೈರಸ್‌ ತಳಿ ಪತ್ತೆ

ಬೆಂಗಳೂರು(ಅ.26): ಬೆಂಗಳೂರಿನಲ್ಲಿ ಮೂರು ಜನರಲ್ಲಿ ಹೊಸ ಮಾದರಿಯ ಡೆಲ್ಟಾಗಿಂತ ವೇಗವಾಗಿ ಹರಡಬಲ್ಲ ಕೊರೋನಾ ರೂಪಾಂತರಿ AY 4.2  ಸೋಂಕು ಕಾಣಿಸಿಕೊಂಡಿದೆ. ಈ ಹೊಸ ಮಾದರಿಯ ವೈರಸ್ ಸದ್ಯ ಇಡೀ ವಿಶ್ವದ ನಿದ್ದೆಗೆಡಿಸಿದೆ.ಬ್ರಿಟನ್, ಯೂರಪ್, ರಷ್ಯಾ ಅಮೇರಿಕಾದಲ್ಲಿ ಕೊರೋನಾ ಏರಿಕೆಗೆ ಕಾರಣವಾಗಿರುವ AY 4.2 ಸದ್ಯ ರಾಜ್ಯಕ್ಕೂ ದಾಪುಗಾಲು ಇಟ್ಟಿದೆ. ಜುಲೈ ತಿಂಗಳಲ್ಲಿ ಕೋವಿಡ್ ಸೋಂಕಿಗೆ ಒಳಪಟ್ಟವರ...

ದತ್ತವಾಡದ ಬಸನಗೌಡ ಬಾಬಾ ಮಹಾರಾಜರ ಧರ್ಮಪತ್ನಿ:ಇಂದು ನಿಧನ

ಬೆಳಗಾವಿ:ದತ್ತವಾಡದ ಪೂಜ್ಯ ಸದ್ಗುರು ಬಸನಗೌಡ ಬಾಬಾ ಮಹಾರಾಜರ ಧರ್ಮಪತ್ನಿ ಹಾಗೂ ದತ್ತವಾಡ ಪೂಜ್ಯ ಅಪ್ಪಾಜಿಯವರ ಮಾತೋಶ್ರೀ ಗೋದಾವರಿ ತಾಯಿ ಇಂದು ಬೆಳಗಿನ ಜಾವ ಭೌತಿಕ ಶರೀರವನ್ನು ತ್ಯಜಿಸಿ ಸದ್ಗುರುವಿನ ಪಾದದಲ್ಲಿ ಲೀನವಾದರು , ಇಂದು 26/10/2021 ಮಾತೋಶ್ರೀಯವರ ಮಹಾಸಮಾಧಿಯ ಕಾರ್ಯಕ್ರಮವು ದತ್ತವಾಡ ಗ್ರಾಮದಲ್ಲಿ ಜರಗುವುದು.

“ಏಕ ಭಾರತ ವಿಜಯೀ ಭಾರತ” ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ,ಪ್ರಸ್ತುತ:

ಏಕನಾಥ್ ಜೀ ರಾನಡೆ: ಈ ಹೆಸರನ್ನು ಎಷ್ಟು ಜನ ಕೇಳಿದ್ದಾರೆ? ಕರ್ನಾಟಕದ 7 ಕೋಟಿ ಕನ್ನಡಿಗರಲ್ಲಿ 7 ಲಕ್ಷ ಜನಕ್ಕಾದರೂ ಈ ಹೆಸರು ಗೊತ್ತಿರಬಹುದೇ? ಅದೂ ಅನುಮಾನವಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ, ಸ್ವಾಮಿ ವಿವೇಕಾನಂದ ಕೇಂದ್ರಗಳು, ರಾಮಕೃಷ್ಣ ಮಿಷನ್ ಗಳನ್ನು ಹೊರತುಪಡಿಸಿ ಉಳಿದವರಿಗೆ ಈ ಹೆಸರಿನ ಪರಿಚಯ ಅಷ್ಟಕ್ಕಷ್ಟೇ. ನಮ್ಮ ಮಕ್ಕಳಿಗಂತೂ ಇವರ ಬಗ್ಗೆ ಗೊತ್ತೇ...

ಭಾವುಕರಾಗುವಂತೆ ಮಾಡುವ ನಾಗೇಶಿಯ ಗಜ಼ಲ್ ಗಳು:-ವರದೇಂದ್ರ ಕೆ.ಮಸ್ಕಿ

ಕಥೆ, ಕವಿತೆ, ಕೃತಿ ಅವಲೋಕನ, ಗಜ಼ಲ್ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ನಾಗೇಶ್ ಜೆ ನಾಯಕ ಅವರು ಹೃದಯವಂತರು. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಶ್ರೀಯುತರ ಗಜ಼ಲ್ ಗಳು ಆತ್ಮ ಜ್ಞಾನವನ್ನು ವೃದ್ಧಿಸುವಂತಿರುತ್ತವೆ. ಈಗಾಗಲೇ "ಗರೀಬನ ಜೋಳಿಗೆ‌" ಮುಖಾಂತರ ಎಲ್ಲ ಗಜ಼ಲ್ ಓದುಗರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು; ಇವರ ಗಜಲ್ ಗಳನ್ನು ಓದಿ ಭಾವುಕರಾದವರೇ...

Reject_KFC ಟ್ವಿಟ್ಟರ್ ಟ್ರೆಂಡ್ ವೈರಲ್

ಬೆಂಗಳೂರು(ಅ.25): ತನ್ನದೇಯಾದ ವಿಭಿನ್ನ ರುಚಿ ಹಾಗೂ ತುರ್ತು ಸರಬರಾಜು ಮೂಲಕ ಅಸಂಖ್ಯಾತ ಗ್ರಾಹಕರನ್ನು ಸೃಷ್ಠಿಸಿಕೊಂಡಿರುವ ಪ್ರತಿಷ್ಠಿತ ಕೆ.ಎಫ್.ಸಿ ಚಿಕನ್ ಮಳಿಗೆಗಳಲ್ಲಿ ಹಾಗೂ ಮಳಿಗೆಗಳ ಇಂಗ್ಲೀಷ್ ನಾಮಫಲಕ ಮತ್ತು ಅಲ್ಲಿನ ಸಿಬ್ಬಂದಿಗಳು ಕನ್ನಡ ಬಳಸದೇ ಇರುವುದನ್ನು ಖಂಡಿಸಿ ಕನ್ನಡಿಗರು ಕೆ.ಎಫ್.ಸಿ ಚಿಕನ್ ವಿರೋಧಿಸಿ ಟ್ವಿಟ್ಟರ್ ಅಭಿಯಾನಕ್ಕೆ ಮುಂದಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ. ಕನ್ನಡಕ್ಕಾಗಿ ನಾವು...

ಕನ್ನಡ ಕಾಯಕ ವರ್ಷ ‘ಕನ್ನಡಕ್ಕಾಗಿ ನಾವು’ ಅಭಿಯಾನ: ರಾಷ್ಟ್ರಮಟ್ಟದ ಕನ್ನಡ ಕೈಬರಹ ಸ್ಪರ್ಧೆ

ಬೆಂಗಳೂರು(ಅ.25): ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ  ಆಚರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ  "ಕನ್ನಡಕ್ಕಾಗಿ ನಾವು" ಅಭಿಯಾನದ ಅಂಗವಾಗಿ ಸುಂದರ ಕನ್ನಡ ಕೈಬರಹದಲ್ಲಿ ಬರೆಯುವ ಸ್ಪರ್ಧೆಯನ್ನು ಶಾಲಾ ಕಾಲೇಜುಗಳ  ವಿದ್ಯಾರ್ಥಿಗಳಿಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕುವೆಂಪು ಭಾಷಾಭಾರತಿ ಪ್ರಾಧಿಕಾರ...

ಕನ್ನಡಿಗ ರಜನಿಕಾಂತ್ ಮುಡಿಗೆ ದಾದಾಸಾಹೇಬ್ ಫಾಲ್ಕೆ ಗರಿ!

ನವ ದೆಹಲಿ(ಅ.25):ಅಪ್ಪಟ ಕನ್ನಡಿಗ ಕನ್ನಡ, ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿ ವಿಭಿನ್ನ ಶೈಲಿಯ ನಟನೆ ಮೂಲಕ ಇಡೀ ಭಾರತದ ಚಿತ್ರರಂಗವೇ ಹುಬ್ಬೇರಿಸಿ ನೋಡುವಂತೆ ಮಾಡಿದ ರಜನಿಕಾಂತ್ ಇದೀಗ ಭಾರತ ಸರ್ಕಾರ ನೀಡುವ ಚಿತ್ರರಂಗದ ಅತ್ಯುನ್ನತ ಪುರಸ್ಕಾರಗಳಲ್ಲಿ ಒಂದಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನವದೆಹಲಿಯಲ್ಲಿ ಇಂದು ನಡೆದ 67 ನೇ 'ನ್ಯಾಶನಲ್ ಫಿಲ್ಮ್ ಅವಾರ್ಡ್'...

About Me

1089 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!