Sunday, September 8, 2024

B. Chi

ಸೆಪ್ಟೆಂಬರ್ 2021 ರಲ್ಲಿ ದ್ವಿಚಕ್ರ ವಾಹನ ಮಾರಾಟ-ಹೀರೋ, ಹೋಂಡಾ, ಟಿವಿಎಸ್, ಬಜಾಜ್, ಯಮಹಾ,

ಹೀರೋ ಮೋಟೋಕಾರ್ಪ್ ಸೆಪ್ಟೆಂಬರ್ 2021 ರಲ್ಲಿ 3,47,504 ಯುನಿಟ್‌ಗಳಂತೆ 2,75,882 ಯುನಿಟ್‌ಗಳೊಂದಿಗೆ ಚಿಲ್ಲರೆ ಮಾರಾಟದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು 20.6% ಡಿ-ಬೆಳವಣಿಗೆಯನ್ನು ಸಹಿಸಿತು ಸೆಪ್ಟೆಂಬರ್ 2021 ತಿಂಗಳಲ್ಲಿ, ದ್ವಿಚಕ್ರ ವಾಹನ ಉದ್ಯಮದ ಚಿಲ್ಲರೆ ಮಾರಾಟವು ಒಟ್ಟು 9,14,621 ಯೂನಿಟ್‌ಗಳಾಗಿದ್ದು, 2020 ರ ಇದೇ ಅವಧಿಯಲ್ಲಿ 10,33,895 ಯೂನಿಟ್‌ಗಳಾಗಿದ್ದು, YoY ಸಂಪುಟದಲ್ಲಿ 11.54 ಶೇಕಡಾ ಇಳಿಕೆಯಾಗಿದೆ. ಭಾರತದ...

ಲಂಚ ಕೇಳಿದರೆ ಆರಕ್ಷಕರಿಗೆ ದೂರು ನೀಡಿ: ಗೃಹ ಸಚಿವ ಆರಗ ಜ್ಞಾನೇಂದ್ರ

ಉಡುಪಿ: ರಾಜ್ಯದಲ್ಲಿ ಆರಕ್ಷರ ನೇಮಕಾತಿಗೆ ಲಂಚ ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಡಿದ ಆರೋಪದ ಕುರಿತು ಗೃಹ ಸಚಿವ ಆರಗ ಜ್ಞಾನೆಂದ್ರ ಮಾತನಾಡಿ ಲಂಚ ಕೇಳಿದವರ ಬಗ್ಗೆ ನನಗೆ ನೇರ ಮಾಹಿತಿ ಕೊಡಿ. ಇಲ್ಲಿ ಯಾರು ಯಾರನ್ನು ಖರೀದಿ ಮಾಡಲು ಸಾಧ್ಯವಿಲ್ಲ. ನಾವು ಖರೀದಿಯ ಸರಕುಗಳು ಅಲ್ಲ. ಕೆಲಸ ಹಿಡಿಯುವ ಉದ್ದೇಶದಿಂದ ಯಾರು ಕಷ್ಟಪಟ್ಟು ದುಡಿದ ಹಣ...

ಉತ್ತರ ಕರ್ನಾಟಕಕ್ಕೆ ಬಸ್ ಪ್ರಯಾಣ ಪ್ರಾರಂಭ ಮಾಡಿದ ಕಿರ್ತಿವಂತ ಭೂಮರಡ್ಡಿ ಬಸಪ್ಪನವರು

"ಮಾಡಿದನೆಂಬುದು ಮನದಲ್ಲಿ ಹೊಳದರೆ ಏಡಿಸಿ ಕಾಡಿತ್ತು ಶಿವನ ಡಂಗುರ, ಮಾಡಿದೆನೆಂಬುದು ಮನದಲಿಲ್ಲದಿದ್ದರೆ ಬೇಡಿದ್ದನೀವ ಕೂಡಲಸಂಗಮದೇವ" ಎಂಬ ವಚನಕಾರರ ನುಡಿಮುತ್ತಿನಂತೆ ಬದುಕಿ ಪರೋಪಕಾರಕ್ಕಾಗಿ ಬಾಳಿದ ಕರ್ಮಯೋಗಿ ಶ್ರಮಜೀವಿ ಭೂಮರಡ್ಡಿ ಬಸಪ್ಪನವರು. ರಾಯಚೂರು ಜಿಲ್ಲೆಯ ಬನ್ನಿಕೊಪ್ಪ ಎಂಬ ಗ್ರಾಮದಲ್ಲಿ ಶರಣ ವೆಂಕಟಪ್ಪ ಮತ್ತು ಶರಣೆ ತಂಗೆಮ್ಮನ್ನವರ ಉದರದಲ್ಲಿ 1885 ಮೇ 10 ರಂದು ಜನಸಿದ ಎರಡನೇಯ ಮಗನೆ...

2024ರ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ, ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ: ಅಮಿತ್​ ಶಾ

ಗುಜರಾತ (ಅ.09): ಗಾಂಧಿನಗರದ ಪಾನ್ಸಾರ್​​​ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್​ 7ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸೇವೆಗೆ ಕಾಲಿಟ್ಟು 20ವರ್ಷವಾಯಿತು. ಜಗತ್ತಿನ ಇನ್ಯಾವ ನಾಯಕನೂ ಹೀಗೆ  20 ವರ್ಷಗಳ ಕಾಲ ಬ್ರೇಕ್​ ಇಲ್ಲದೆ, ನಿರಂತರವಾಗಿ ಜನರ ಸೇವೆ ಮಾಡಿದ ಉದಾಹರಣೆಯಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದು ಕಷ್ಟ. ಅಂಥದ್ದರಲ್ಲಿ ನರೇಂದ್ರ ಮೋದಿಯವರನ್ನು ಜನರು...

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!