Tuesday, September 17, 2024

B. Chi

ಬಸವರಾಜ ಶಂ ಚಿನಗುಡಿ. ಚನ್ನಮ್ಮನ ಕಿತ್ತೂರು ಸುದ್ದಿ ಸದ್ದು ನ್ಯೂಸ್: ಯಾರು ಡ್ಯೆಪುಟಿ ಚನ್ನಬ್ಬಸಪ್ಪ ಅವರ ಪೂರ್ವಜರು ಮೂಲತ ಬೆಳಗಾವಿ ಜಿಲ್ಲಾ ಗೊಕಾಕನವರು ತಂದೆ ಬಸಲಿಂಗಪ್ಪ ತಾಯಿ ತಿಪ್ಪವ್ವ. ತಂದೆ ವ್ಯಾಪರಕ್ಕೆಂದು ಧಾರವಾಡಕ್ಕೆ ಬಂದು ಅಲ್ಲಿಯೆ ನೆಲಸಿದರು ತಂದೆ ಆರು ವರ್ಷದವನಿದ್ದಾಗಲೆ ತಿರಿಕೊಂಡರು. ಚನ್ನಬಸಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಆಗ ಧಾರವಾಡದ ಆಡಳಿತ...

ನೈಜ ಕನ್ನಡದ ಕುಲಪುರೋಹಿತ ಕನ್ನಡ ರತ್ನ ; ಡ್ಯೆಪುಟಿ ಚನ್ನಬಸಪ್ಪ

ಬಸವರಾಜ ಶಂ ಚಿನಗುಡಿ. ಚನ್ನಮ್ಮನ ಕಿತ್ತೂರು ಸುದ್ದಿ ಸದ್ದು ನ್ಯೂಸ್: ಯಾರು ಡ್ಯೆಪುಟಿ ಚನ್ನಬ್ಬಸಪ್ಪ ಅವರ ಪೂರ್ವಜರು ಮೂಲತ ಬೆಳಗಾವಿ ಜಿಲ್ಲಾ ಗೊಕಾಕನವರು ತಂದೆ ಬಸಲಿಂಗಪ್ಪ ತಾಯಿ ತಿಪ್ಪವ್ವ. ತಂದೆ ವ್ಯಾಪರಕ್ಕೆಂದು ಧಾರವಾಡಕ್ಕೆ ಬಂದು ಅಲ್ಲಿಯೆ ನೆಲಸಿದರು ತಂದೆ ಆರು ವರ್ಷದವನಿದ್ದಾಗಲೆ ತಿರಿಕೊಂಡರು. ಚನ್ನಬಸಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಆಗ ಧಾರವಾಡದ ಆಡಳಿತ...

ಕೆ. ಆರ್. ನಾರಾಯಣನ್ : ಮರೆಯಲಾಗದ ರಾಷ್ಟ್ರಪತಿ 

ಕೆ. ಆರ್. ನಾರಾಯಣನ್ ಭಾರತದ 10ನೆಯ ರಾಷ್ಟ್ರಪತಿಗಳಾಗಿದ್ದವರು. 1997ರ ಜುಲೈ 27ರಂದು ಅಧಿಕಾರ ವಹಿಸಿಕೊಂಡು 2002ರ ಜುಲೈ 25ರವರೆಗೆ ಸೇವೆ ಸಲ್ಲಿಸಿದರು. ಅವರು ಪತ್ರಕರ್ತ, ಪ್ರಾಧ್ಯಾಪಕ, ವಿದ್ವಾಂಸ, ರಾಜತಾಂತ್ರಿಕ ಮತ್ತು ರಾಜಕಾರಿಣಿಗಳಾಗಿಯೂ ಹೆಸರಾಗಿದ್ದರು ಕೊಛೇರಿಲ್ ರಾಮನ್ ನಾರಾಯಣನ್ 1921ರ ಅಕ್ಟೋಬರ್ 27ರಂದು ಕೇರಳದ ಕೊಟ್ಟಾಯಂ ಜಿಲ್ಲೆ ಉಯವೂರ್ ಗ್ರಾಮದಲ್ಲಿ ಜನಿಸಿದರು. ತಂದೆ ನಾಟಿ ಔಷಧಿ ವೈದ್ಯ...

ಕಿತ್ತೂರು ನಾಡಿನ ಅಭಿವೃದ್ಧಿಗೆ ಪಣತೊಟ್ಟ ಏಕಮೇವ ರಾಜಕಾರಣಿ ಎಸ್ ಬಂಗಾರಪ್ಪ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು ಸಮಾಜವಾದಿ ಸಾರೆಕೊಪ್ಪ ಬಂಗಾರಪ್ಪ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು. ಸಮಾಜವಾದಿ ಹಿನ್ನೆಲೆಯಿಂದ ಬಂದ ಅವರು ರೈತ ಪರ ಹಾಗೂ ಸಮಾಜಿಕ ಅಸಮಾನತೆಯ ವಿರುದ್ಧ ಹೋರಾಟಗಳನ್ನು ಮಾಡುತ್ತಲೇ, ಲೋಹಿಯಾ ಹಾಗೂ ಗೋಪಾಲಗೌಡರ ವಿಚಾರಗಳ ಅನುಯಾಯಿಯಾಗಿದ್ದರು. ಕಿತ್ತೂರು ಮತ್ತು ಎಸ್ ಬಂಗಾರಪ್ಪ: ಕಿತ್ತೂರು ಮತ್ತು ಕಿತ್ತೂರು ಕೋಟೆಯ ಅಭಿವೃದ್ಧಿಗಾಗಿ ಅವರು ಪಣ ತೊಟ್ಟು...

ಪಿ ಆರ್ ಸಿ ಐ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾದ ಶಿವಾನಂದ ತಗಡೂರು

ಬೆಂಗಳೂರು: ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ ಆರ್ ಸಿ ಐ) ಕೊಡಮಾಡುವ ಮಾಧ್ಯಮ ಪ್ರಶಸ್ತಿಗೆ ವಿಜಯವಾಣಿ ದಿನಪತ್ರಿಕೆ ವಿಶೇಷ ವರದಿಗಾರ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಆಯ್ಕೆಯಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆ ಸ್ಮರಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಅಕ್ಟೋಬರ್ 28 ರಂದು ಬೆಂಗಳೂರಿನಲ್ಲಿ ನಡೆಯುವ...

ದೇವದಾಸಿಯರಿಗೆ ಮದುವೆ ಮಾಡಿಸಿದ ಕ್ರಾಂತಿಕಾರಿ ಸಿದ್ದಲಿಂಗ ಸ್ವಾಮೀಜಿ

ಕಾಯಕ-ದಾಸೋಹ ಪ್ರೀಯ, ಜಾತಿವಿನಾಶಕಾರಿ, ಶೈಕ್ಷಣಿಕ ಹರಿಕಾರದ 'ಸರಳ ಜನರ' ಸ್ವಾಮಿ ಗದಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮಿ..! ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗದ ಶ್ರೀಸಮಾನ ಸ್ವಾಮಿಯೇ ಆಗಿದ್ದ ಸಿದ್ಧಲಿಂಗ ಸ್ವಾಮೀಜಿಯವರು 21 ಫೆಬ್ರುವರಿ 1949 ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದಲ್ಲಿ ಜನಿಸಿದರು. 1974 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ತಮ್ಮ ಧಾರ್ಮಿಕ ಶಿಕ್ಷಣವನ್ನು...

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ, ಹಾಗೂ ಶಸ್ತ್ರಚಿಕಿತ್ಸೆ ಶಿಬಿರ; ಸಂಗಮೇಶ ನಿರಾಣಿ

ಬಾಗಲಕೋಟೆ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಎಂ.ಆರ್.ಎನ್ ಫೌಂಡೇಶನ್, ಬಿ.ಎಂ ವೈದ್ಯಕೀಯ ಕಾಲೇಜು, ಹುಬ್ಬಳ್ಳಿಯ ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಮತ್ತು ಬೆಳಗಾವಿಯ ಕೆ. ಎಲ್. ಇ ವಿಶ್ವವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ, ಹಾಗೂ ಶಸ್ತ್ರಚಿಕಿತ್ಸೆ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಎಂ.ಆರ್.ಎನ್ ಫೌಂಡೇಶನ್‌ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ...

ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳ ನಿರ್ದೇಶನ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಕರ್ನಾಟಕ ವಾಯುವ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು  ಚುನಾವಣೆಯ ಮೊದಲು ಹೊಸದಾಗಿ ತಯಾರಿಸಬೇಕಾಗಿರುವದರಿಂದ ಈ ಮೊದಲು ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಸಹ ಪುನಃ ಅರ್ಜಿ ಸಲ್ಲಿಸಬೇಕಾಗುತ್ತದೆ.  ಪದವಿಧರ ಮತಕ್ಷೇತ್ರಕ್ಕೆ ಮತದಾರರಾಗಲು ಅರ್ಹತೆ  ಈ ಕೆಳಗಿನಂತೆ ಇವೆ ಮತಕ್ಷೇತ್ರದಲ್ಲಿ ಸಾಮಾನ್ಯವಾಗಿ ವಾಸಿಸುತ್ತಿರಬೇಕು, 2021 ನವೆಂಬರ್ 01 ನೇ...

ಚನ್ನಮ್ಮನ ಉತ್ಸವದ ಕೊನೆಯ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಕಲಾಭಿಮಾನಿಗಳು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಕಿತ್ತೂರು ರಾಣಿ ಚನ್ನಮ್ಮನ ಉತ್ಸವದ ನಿಮಿತ್ತ ಕೊನೆಯ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಪದ, ಯೋಗ ಪ್ರದರ್ಶನ, ಗೀಗೀ ಪದ, ಸಮೂಹ ನೃತ್ಯ, ಹಾಗೂ ವಿಜಯ ಪ್ರಕಾಶ ತಂಡದವರ ಸಂಗೀತ ಸಂಜೆ ವಾಧ್ಯಗಳ ನಿನಾದ ಮುಗಿಲು ಮುಟ್ಟಿತು, ಈ ಎಲ್ಲ ಕಾರ್ರಕ್ರಮಗಳ ನಡುವೆ ವರ್ಷರಾಜನ ಆರ್ಭಟ ಮುಂದು ವರೆದಿದ್ದರು ಪ್ರೇಕ್ಷಕರು ವಾಧ್ಯ...

ಸ್ವಂತ ಅಸ್ತಿತ್ವಕ್ಕಿಂತ ಇತಿಹಾಸದ ಅಸ್ತಿತ್ವ ಮುಖ್ಯ – ನಿಜಗುಣಾನಂದ ಶ್ರೀಗಳು

ಸುದ್ದಿ ಸದ್ದು ಚನ್ನಮ್ಮನ ಕಿತ್ತೂರು: ಇಹಾಸದ ಪ್ರಜ್ಞೆಯ ಕೊರತೆಯಿಂದಾಗಿ ಈ ಸಮಾಜದಲ್ಲಿ ಸ್ವಂತ ಅಸ್ತಿತ್ವಕ್ಕಾಗಿ ನಾವುಗಳೆಲ್ಲ ಬಡಿದಾಡುತ್ತಿದ್ದೇವೆ ಸ್ವಂತ ಅಸ್ತಿತ್ವಕ್ಕಿಂತ ಇತಿಹಾಸದ ಅಸ್ತಿತ್ವ ತುಂಬ ಮುಖ್ಯವಾದುದು ಆಗ ಮಾತ್ರ ಮುಂದಿನ ಪೀಳಿಗೆಗೆ ಇತಿಹಾಸ ಸೇರಿದ ಹೋರಾಟಗಾರರನ್ನು ಪರಿಚಯಿಸುವ ಕಾರ್ಯ ಆಗುತ್ತದೆ ಎಂದು ನಿಷ್ಕಲ ಮಂಟಪ ಬೈಲೂರು ಹಾಗೂ ತೋಂಟದಾರ್ಯ ಮಠ ಮುಂಡರಗಿಯ ನಿಜಗುಣಾನಂದ ಮಹಾಸ್ವಾಮಿಗಳು  ಜಿಲ್ಲಾಡಳಿತ...

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!