ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಇಂದು ನಡೆಯಬೇಕಿದ್ದ ಡಾ. ಬಾಬು ಜಗಜೀವನರಾವ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಆಚರಿಸುವ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
ಆದರೆ ಸಭೆಗೆ ಅಧಿಕಾರಿಗಳು ಹಾಜರಾಗದೆ ನಿರ್ಲಕ್ಷ್ಯ ತೋರಿರುವುದು ಇಬ್ಬರು ಮಹಾ ನಾಯಕರಿಗೆ ಅವಮಾನ ಮಾಡಿದಂತಾಗಿದೆ.
ಹಾಗೂ ಅಧಿಕಾರಿಗಳಿಗೋಸ್ಕರ ಮಹಾ ನಾಯಕರ ಸಭೆಯನ್ನು ಮುಂದೂಡಿದ್ದು ಹಾಗೂ ಇದು ಅಧಿಕಾರಿಗಳು ನಾಯಕರಿಗೆ ಅವಮಾನ ಮಾಡಿದಂತಾಗಿದೆ.
ವರದಿ: ಶಶಿಕುಮಾರ್ ಕಟ್ಟಿಮನಿ