Wednesday, July 3, 2024

ಸ್ಥಳೀಯ ಸುದ್ದಿ

ಆನಂದ ಮಾಲಗಿತ್ತಿಮಠ ರವರ “ಮಾಯಾಮಣಿ” ಮಕ್ಕಳ ಕಥಾ ಪುಸ್ತಕ ಬಿಡುಗಡೆ.

ಬೈಲಹೂಂಲ ಸೆ.10: ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಕರ್ನಾಟಕ ರಾಜ್ಯ ಎನ.ಪಿ‌.ಎಸ್. ಶಿಕ್ಷಕರ ಸಂಘ ಹಾಗೂ ತಿರುಳ್ಗನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ವತಿಯಿಂದ ಹಮ್ಮಿಕೊಂಡ ಪುಸ್ತಕ ಬಿಡುಗಡೆ ಹಾಗೂ ಸತ್ಕಾರ ಸಮಾರಂಭದಲ್ಲಿ ಬೈಲಹೊಂಗಲದ ಸಾಹಿತಿಗಳಾದ ಶಿಕ್ಷಕ ಆನಂದ ಮಾಲಗಿತ್ತಿಮಠ ಅವರು ಬರೆದ "ಮಾಯಾಮಣಿ" ಎಂಬ ಕೃತಿಯನ್ನು ಗೋಕಾಕದ ಸಾಹಿತಿಗಳಾದ ವಿದ್ಯಾ ರೆಡ್ಡಿಯವರು ಬಿಡುಗಡೆಗೊಳಿಸಿದರು. ಕೃತಿಯನ್ನು...

ಹಬೀಬ ಶಿಲ್ಲೇದಾರ ಅವರ ಜನ್ಮದಿನದ ಪ್ರಯುಕ್ತ ಉಚಿತ ನೇತ್ರ ತಪಾಸಣಾ ಶಿಬಿರ ಜರುಗಿತು.

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು : ತಾಲೂಕಿನ ಎಂ ಕೆ ಹುಬ್ಬಳ್ಳಿಯಲ್ಲಿ ಇಂದು 75 ನೇಯ ಸ್ವತಂತ್ರೋತ್ಸವದ ಅಮೃತ ಮಹೋತ್ಸವ ಹಾಗೂ ಕಾಂಗ್ರೇಸ್ ಮುಖಂಡ ಹಬೀಬ ಶಿಲೆದಾರ ಅವರ 49‌ ನೇಯ ಹುಟ್ಟು ಹಬ್ಬದ ಪ್ರಯುಕ್ತ ಹಬೀಬ ಶಿಲ್ಲೇದಾರ ಅಭಿಮಾನಿ ಬಳಗ ಹಾಗೂ ಬೆಳಗಾವಿಯ ನಂದಾದೀಪ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ನೇತ್ರ...

ಸಂಘಟನೆಗಳ ಕಾರ್ಯ ಜನರ ನೆಮ್ಮದಿಗಿರಲಿ:  ಎಂ.ಮಹೇಶ ಅಭಿಮತ

ಬೆಳಗಾವಿ: ವ್ಯಕ್ತಿ ಶಕ್ತಿವಂತರಾಗಲು ಪ್ರಾಮಾಣಿಕ ಸಮಾಜಸೇವೆಯೂ ಒಂದು ಗಟ್ಟಿ ಸ್ತರ.‌ ಎಂದು ಬೆಳಗಾವಿ ಪ್ರಜಾವಾಣಿ ದಿನಪತ್ರಿಕೆ ಹಿರಿಯ ವರದಿಗಾರರಾದ ಎಂ.ಮಹೇಶ ಹೇಳಿದರು. ಅವರು ಬುಧವಾರ ರಾಮತೀರ್ಥನಗರದಲ್ಲಿ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಮತ್ತು ಸ್ನೇಹ ಸಮಾಜ ಸೇವಾ ಸಂಘಗಳಿಂದ ಆಯೋಜಿಸಿದ ಎಮ್.ಮಹೇಶ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜ ವ್ಯಕ್ತಿಯ ನಡೆ,ನುಡಿಯನ್ನು ಸದಾ...

ಶಿಕ್ಷಣ ಇಲಾಖೆ ವತಿಯಿಂದ ಕಿತ್ತೂರು ತಾಲೂಕಿನಾದ್ಯಂತ ಶಾಲೆ ಪ್ರಾರಂಭೋತ್ಸವಕ್ಕೆ ಚೇತರಿಕೆ ನೀಡಲು “ಕಲಿಕಾ ಚೇತರಿಕೆ ವರ್ಷ” ಕಾರ್ಯಕ್ರಮ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಚನ್ನಮ್ಮನ ಕಿತ್ತೂರ ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ತಾಲೂಕಿನಾದ್ಯಂತ  ಕಿತ್ತೂರು ತಾಲೂಕಿನಾದ್ಯಂತ ಶಾಲೆ ಪ್ರಾರಂಭೋತ್ಸವಕ್ಕೆ ಚೇತರಿಕೆ ನೀಡಲು "ಕಲಿಕಾ ಚೇತರಿಕೆ ವರ್ಷ" ಕಾರ್ಯಕ್ರಮ ಹಾಗೂ ಅಧಿಕಾರಿಗಳ ನಡಿಗೆ ಮಕ್ಕಳ ಕಡೆಗೆ ಎಂಬ...

ಅನುಚಿತ ವರ್ತನೆ ಹಾಗೂ ಅನುದಾನ ದುರ್ಬಳಕೆ ಹಿನ್ನೆಲೆಯಲ್ಲಿ ವೀರಾಪೂರ ಪ್ರೌಢ ಶಾಲಾ ಶಿಕ್ಷಕ ಅಮಾನತ್ತು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಶಾಲಾ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ಹಾಗೂ ಸರಕಾರದಿಂದ ಮಂಜೂರಾದ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರೌಡಶಾಲಾ ಶಿಕ್ಷಕ ಸೇವೆಯಿಂದ ಅಮಾನತುಗೊಳಿಸಿದ ಘಟನೆ ಐತಿಹಾಸಿಕ ಚನ್ನಮ್ಮನ ಕಿತ್ತೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ನಡೆದಿದೆ. ವೀರಾಪೂರ ಗ್ರಾಮದ ಪ್ರೌಡಶಾಲಾ  ಶಿಕ್ಷಕ ಮಸೂದ್ ಮುಲ್ಲಾ ತರಗತಿಯಲ್ಲಿ ವಿಧ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ಮತ್ತು...

ಕನ್ನಡ ಸಾಹಿತ್ಯ ಬೆಳೆಯಬೇಕಾದರೆ ಓದುವ ಹವ್ಯಾಸವನ್ನು ಬೆಳಸಬೇಕು” ; ಬಸವರಾಜ ಬಿದರಿ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರ: ಕನ್ನಡ ಸಾಹಿತ್ಯವನ್ನು ಬೆಳಸಬೇಕಾದರೆ ಪ್ರಮುಖವಾಗಿ ನಾವು ಪುಸ್ತಕ ಹಾಗೂ ಗ್ರಂಥಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ಮಾತ್ರ ನಮ್ಮ ಸಾಹಿತ್ಯ ವೃದ್ಧಿಗೊಳ್ಳಲು ಸಾಧ್ಯವೆಂದು ಹಿರೇನಂದಿಹಳ್ಳಿ ಸರಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಬಸವರಾಜ ಬಿದರಿ ಕರೆನೀಡಿದರು. ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇಯ ಸಂಸ್ಥಾಪನಾ ದಿನಾಚರಣೆಯ...

ದಯವೇ ಧರ್ಮದ ಮೂಲ” ಇದು ವಿಶ್ವಸಂಸ್ಥೆಯ ದೇಯವಾಕ್ಯವಾಗಬೇಕು: ಬೈಲೂರು ನಿಜಗುಣಾನಂದ ಶ್ರೀಗಳು ಅಭಿಮತ

ಬೈಲಹೊಂಗಲ: ದಯವೇ ಧರ್ಮದ ಮೂಲವಯ್ಯ ಇದು ವಿಶ್ವಸಂಸ್ಥೆಯ ದೇಯವಾಕ್ಯವಾಗಬೇಕು ಎಂದು ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೊಂಟದಾರ್ಯ ಮಹಾಸ್ವಾಮಿಗಳು ಬೇವಿನಕೊಪ್ಪ ಗ್ರಾಮದಲ್ಲಿ ಜರುಗಿದ ಆನಂದಾಶ್ರಮ ವಾರ್ಷಿಕೋತ್ಸವ ಹಾಗೂ ಸಹಪಂಕ್ತಿ ಭೋಜನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು ವಿಶ್ವಗುರು ಬಸವಣ್ಣನವರ ತತ್ವ ಇಂದು ಜಗತ್ತಿಗೆ ತುಂಬಾ ಅತ್ಯವಶ್ಯವಾಗಿದೆ. ದೇವಸ್ಥಾನ ಕಟ್ಟುವುದಲ್ಲ,...

ನಾಳೆಯಿಂದ ಬೇವಿನಕೊಪ್ಪ ಗ್ರಾಮದ ಆನಂದಾಶ್ರಾಮ , ಶ್ರೀ ನಿತ್ಯಾನಂದ ದ್ಯಾನ ಮಂದಿರದ ವಾರ್ಷಿಕೋತ್ಸವ ಮತ್ತು ಸಹಪಂಕ್ತಿ ಭೋಜನ ಕಾರ್ಯಾಕ್ರಮ

ಸುದ್ದಿ ಸದ್ದು ನ್ಯೂಸ್ ಬೈಲಹೊಂಗಲ: ತಾಲೂಕಿನ ಬೇವಿನಕೊಪ್ಪ ಗ್ರಾಮದಲ್ಲಿ ಬುಧುವಾರ ದಿನಾಂಕ 13 ರಿಂದ 15 ರ ವರೆಗೆ ಆನಂದಾಶ್ರಮದ 30 ನೇ ಮತ್ತು ಶ್ರೀ ನಿತ್ಯಾನಂದ ದ್ಯಾನ ಮಂದಿರದ 22 ನೇ ವಾರ್ಷಿಕೋತ್ಸವ ಹಾಗೂ ಸಹಪಂಕ್ತಿ ಭೋಜನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 13 ರಂದು ಮುಂಜಾನೆ 10 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು ದಿವ್ಯ ಸಾನಿದ್ಯವನ್ನು...

ಆಮ್ ಆದ್ಮಿ ಸದಸ್ಯತ್ವ ಅಭಿಯಾನಕ್ಕೆ ಎಎಪಿ ಯುವ ಮುಖಂಡ ಆನಂದ ಹಂಪಣ್ಣವರ ಚಾಲನೆ

ಚನ್ನಮ್ಮನ ಕಿತ್ತೂರ: ದೆಹಲಿ ಮತ್ತು ಪಂಜಾಬ್‌ನಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ  ಆಮ್ ಆದ್ಮಿ ಪಕ್ಷದ ಸರ್ಕಾರಗಳು ಜನಪರ ಯೋಜನೆಗಳನ್ನು ತರುವುದರ ಮೂಲಕ  ಆಮ್ ಆದ್ಮಿ ಭಾರತದ ತುಂಬಾ ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಆನಂದ ಹಂಪಣ್ಣವರ ಅವರು ಇಂದು ಪಟ್ಟಣದ ಅರಳಕಟ್ಟಿ ಸರ್ಕಲನಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯತ್ವ...

ಎಂಎಂ ಜೋಷಿ ನೇತ್ರವಿಜ್ಞಾನ ಸಂಸ್ಥೆ ವತಿಯಿಂದ ಕಿತ್ತೂರಿನಲ್ಲಿ ಉಚಿತ ಡಯಾಬಿಟಿಕ್ ರೆಟಿನೋಪತಿ ತಪಾಸಣಾ ಶಿಬಿರ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರ: ಪಟ್ಟಣದ ವಿಧ್ಯಾಗಿರಿಯಲ್ಲಿ ಇರುವ ಎಂ ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆಯ ದೃಷ್ಟಿ ಕೇಂದ್ರದ ವತಿಯಿಂದ ಏಪ್ರಿಲ್8 ರಂದು ಶುಕ್ರವಾರ ಉಚಿತ ಡಯಾಬಿಟಿಕ್ ರೆಟಿನೋಪತಿ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು ಕಿತ್ತೂರು ಹಾಗೂ ಸುತ್ತ ಮುತ್ತ ಇರುವ ಸಾರ್ವಜನಿಕರು ಸದುಪಯೋಗ ಪಡೆದುಕೋಳ್ಳಬೇಕು ಎಂದು ಎಂ ಎಂ ಜೋಷಿ ನೇತ್ರವಿಜ್ಞಾನ ಸಂಸ್ಥೆಯ...
- Advertisement -spot_img

Latest News

ಕಿತ್ತೂರು ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ನಡೆಸುವ ಮೂಲಕ ಮಾದರಿಯಾದ ನವ ವಧುವರರು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ತಾಲೂಕಿನ ಕಾದರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ ಮದುವೆ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ...
- Advertisement -spot_img
error: Content is protected !!