Thursday, September 19, 2024

B. Chi

ಉಚಿತ ಬಸ್ ಪ್ರಯಾಣದ ʻʻಶಕ್ತಿʼʼ ಯೋಜನೆಗೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ

ಚನ್ನಮ್ಮನ ಕಿತ್ತೂರು : ಐತಿಹಾಸಿಕ ಚನ್ನಮ್ಮನ ಕಿತ್ತೂರಿನಲ್ಲಿ ಇರುವ ರಾಣಿ ಚನ್ನಮ್ಮ ಬಸ್‌ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರಯೋಜನೆ ಆಗಲಿರುವ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಉಚಿತ ಬಸ್‌ ಪ್ರಯಾಣದ ʻʻಶಕ್ತಿʼʼ ಯೋಜನೆಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ವೇಳೆ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಕರ್ನಾಡಕ ರಾಜ್ಯದಾದ್ಯಂತ ಮಹಿಳೆಯರು ಶ್ರೀಮಂತ ಬಡವ...

ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಕ್ಯಾಂಡಲ್ ಮೆರವಣಿಗೆ

ಪಣಜಿ:  ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎನ್ನುವುದಕ್ಕೆ ಪ್ರಸ್ತುತ ಮಹಿಳಾ ಕುಸ್ತಿಪಟುಗಳಿಗೆ ನೀಡುತ್ತಿರುವ ಚಿಕಿತ್ಸೆಯೇ ಸಾಕ್ಷಿಯಾಗಿದೆ. ದೇಶದ ಹೆಸರನ್ನು ಬೆಳಗಿದ ಮಹಿಳೆಯರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ತಮ್ಮ ಕಚೇರಿಯಿಂದ 40 ನಿಮಿಷ ಜಂತರ್ ಮಂತರ್ ಮೈದಾನಕ್ಕೆ ಹೋಗಲು ಸಮಯವಿಲ್ಲ ಎಂದು ಗೋವಾ ರಾಜ್ಯ ಕಾಂಗ್ರೇಸ್ ಮಾಜಿ...

ಗ್ರಾಮೀಣ ಪ್ರದೇಶದಲ್ಲಿ ಲಘು ವಿಮಾನ ಹಾರಾಟ ಗಾಬರಿಗೊಂಡ ಜನತೆ

ಗಂಗಾವತಿ: ಇಂದು ಬೆಳಗಿನ ಜಾವ ಲಘು ವಿಮಾನ ಸುಮಾರು ಭಾರಿ ಗಂಗಾವತಿ ತಾಲೂಕಿನಾದ್ಯಂತ ಹಾರಾಟ ನಡೆಸಿದ್ದು ಇದರಿಂದ ಜನರು ಗಾಬರಿಗೊಂಡು ತಾಲೂಕ ಆಡಳಿತದ ಹಾಗೂ ಪೊಲೀಸ್ ಇಲಾಖೆಗೆ ಫೋನ ಮಾಡಿ ಮಾಹಿತಿಯನ್ನು ಕೇಳುತ್ತಿದ್ದಾರೆ. ಕಳೆದ ತಿಂಗಳಿನಲ್ಲಿಯೋ ಸಹ ಲಘುವಿಮಾನ ಹಾರಾಟ ನಡೆಸಿದ್ದು ಇದು ಎರಡನೇ ಭಾರಿಯಾಗಿದೆ ಪದೇ ಪದೇ ವಿಮಾನ ಹಾರಾಟ ನಡೆಸಿರುವುದು ಸಾರ್ವಜನಿಕರ ಕುತೂಹಲಕ್ಕೆ...

ಮದುವೆಯಾಗಲು ಮನೆಗೆ ಬರುತ್ತಿದ್ದು ಯುವ ಯೋಧ ಶವವಾಗಿ ಬಂದ

ಗೋಕಾಕ: ಎಂಟು ದಿನಗಳಲ್ಲಿ ಮದುವೆ ಮಾಡಿಕೊಳ್ಳಬೇಕು ಎಂದು ಮನೆಗೆ ಆಗಮಿಸುವಾಗ ಮಾರ್ಗ ಮಧ್ಯ ರೈಲಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಹೌದು ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ಯುವ ಯೋಧ ಕಾಶಿನಾಥ ಶಿಂದಗೇರಿ (28) ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪಂಜಾಬನ ಲೂಧಿಯಾನ ಎಂಬಲ್ಲಿ ಇ ಘಟನೆ ನಡೆದಿದ್ದು ಯೋಧನ ಸ್ವಗ್ರಾಮ...

ಕಿತ್ತೂರಿನಲ್ಲಿ ಗ್ರಾಮೀಣ ಮಹಿಳಾ ಇಂಜನೀಯರಿಂಗ್ ಕಾಲೇಜು ಸ್ಥಾಪನೆಗೆ ಬೈಲೂರು ನಿಜಗುಣಾನಂದ ಶ್ರೀಗಳ ಮನವಿ

ಸುದ್ದಿ ಸದ್ದು ನ್ಯೂಸ್‌ ಚನ್ನಮ್ಮನ ಕಿತ್ತೂರು: ವಿಶ್ವಗುರು ಬಸವಣ್ಣವರ ವಿಚಾರಗಳನ್ನು ಯಾರು ಗಟ್ಟಿಯಾಗಿ ತಿಳಿದುಕೊಳ್ಳುತ್ತಾರೆ ಅವರನ್ನು ಯಾವುದೇ ಶಕ್ತಿ,ಯಾವುದೇ ಜಾತಿ, ಧರ್ಮ, ಯಾವುದೇ ಸರ್ಕಾರ ಏನು ಮಾಡಲಿಕ್ಕೆ ಆಗಲ್ಲ ಎಂದು ನೂತನ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಸಚಿವರಾಗಿ ಬೆಳಗಾವಿ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿ ತಾಲೂಕಿನ ಬೈಲೂರು ನಿಷ್ಕಲ ಮಂಟಪಕ್ಕೆ ಭೇಟಿ ನೀಡಿ ಶ್ರೀ ನಿಜಗುಣಾನಂದ...

ಸಮನ್ವಯತೆಯಿಂದ ಅಭಿವೃದ್ಧಿ ಸಾಧಿಸೋಣ, ಒಟ್ಟಾಗಿ ಶ್ರಮಿಸಿ ಕಿತ್ತೂರಿಗೆ ಹೊಸ ಮೆರಗು ತರೋಣ ಶಾಸಕ ಬಾಬಾಸಾಹೇಬ ಪಾಟೀಲ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು : ಜನರಿಗೆ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ತಲುಪಿಸುವುದರ ಜೊತೆಗೆ ಗುಣಮಟ್ಟದ ಕಾಮಗಾರಿಗಳ ಮೂಲಕ ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸಲು ಅಧಿಕಾರಿಗಳು ಹಾಗೂ ನೌಕರರು ಪ್ರಾಮಾಣಿಕ ಸಹಕಾರ ನೀಡಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಐತಿಹಾಸಿಕ ಚನ್ನಮ್ಮನ ಕಿತ್ತೂರು ತಾಲೂಕಿಗೆ ಹೊಸ ಮೆರಗು ನೀಡೋಣ ಎಂದು ಶಾಸಕ ಬಾಬಾಸಾಹೇಬ ಪಾಟೀಲ...

ದುರಸ್ಥಿ ಕಾಣದ ರಸ್ತೆ ಜನಪ್ರತಿನಿಧಿಗಳ ವಿರುದ್ಧ ಮುಖಪುಟದಲ್ಲಿ ಹರಿ ಹಾಯ್ದ ನಾಗೇಶ ಉಳ್ಳೆಗಡ್ಡಿ

ಸುದ್ದಿ ಸದ್ದು ನ್ಯೂಸ್‌ ವರದಿ: ಬಸವರಾಜ ಚಿನಗುಡಿ ಚನ್ನಮ್ಮನ ಕಿತ್ತೂರು: ಕಿತ್ತೂರು ಪಟ್ಟಣದಿಂದ ಸಂಗೊಳ್ಳಿ ಮಾರ್ಗವಾಗಿ ಹೋಗುವ ಮುಖ್ಯ ರಸ್ತೆ ಮಲ್ಲಾಪುರ ದಾಟಿದ ಮೇಲೆ ಇರುವ ರಸ್ತೆ ದುರಸ್ತಿ ಮಾಡುತ್ತೇವೆ ಎಂದು ಕಾಮಗಾರಿ ಪ್ರಾರಂಭ ಮಾಡಿ ಮೂರುನಾಲ್ಕು ತಿಂಗಳುಗಳು ಕಳೆದರು ಇದುವರೆಗೂ ಯಾವುದೇ ತರಹದ ಕೆಲಸ ಪ್ರಾರಂಭ ಆಗಿಲ್ಲ ರಸ್ತೆಯನ್ನು ಜೆಸಿಬಿಯಿಂದ ಅಗೆದು ಹಾಗೆ ಬಿಟ್ಟಿದ್ದು ಈ...

ಅವೈಜ್ಞಾನಿಕ ಚರಂಡಿ ಕಾಮಗಾರಿ; ಹಾಳದ ಕಿತ್ತೂರು ನಿಚ್ಚಣಕಿ ರಸ್ತೆ

ಸುದ್ದಿ ಸದ್ದು ನ್ಯೂಸ್‌ ವರದಿ: ಬಸವರಾಜ ಚಿನಗುಡಿ ಕಿತ್ತೂರು ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಇತ್ತಿಚೆಗೆ ನಿರ್ಮಾಣ ಮಾಡಿದ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು  ಕಾಮಗಾರಿ ಮುಗಿದ ಬೆನ್ನಲ್ಲೇ ಚರಂಡಿ ಮೂಲಕ ನೀರು ಹರೆಯದೆ ರಸ್ತೆಯ ಮೇಲೆ ನಿಂತು ರಸ್ತೆಯು ಸಹ ಹಾಳಾಗಿದೆ. ಈ ಹಿನ್ನಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರ ಗಮನಕ್ಕೆ ತಂದರು ಸಹ...

ಹದಗೆಟ್ಟ ಶಿವನೂರು ರಸ್ತೆ; ಬಲಿಗಾಗಿ ಕಾಯ್ದು ಕುಳಿತ ತಗ್ಗು ಗುಂಡಿಗಳು

ಸುದ್ದಿ ಸದ್ದು ನ್ಯೂಸ್ ವರದಿ: ಬಸವರಾಜ ಚಿನಗುಡಿ ಕಿತ್ತೂರು ಚನ್ನಮ್ಮನ ಕಿತ್ತೂರು:  ಕಿತ್ತೂರಿನಿಂದ ನಿಚ್ಚಣಕಿ ಮಾರ್ಗವಾಗಿ ದಾರವಾಡ ಮತ್ತು ಬೆಳವಡಿಗೆ ಹೋಗುವ ರಸ್ತೆ ಮಧ್ಯ ಬರುವ ಶಿವನೂರು ಗ್ರಾಮದ ಬಳಿ ಇರುವ ರಸ್ತೆ ಕಳೆದ ಎರಡು ವರ್ಷಗಳ ಹಿಂದೆ ನೂತನ ರಸ್ತೆ ನಿರ್ಮಾಣ ಮಾಡಲಾಗಿತ್ತು. ನಿರ್ಮಾಣ ಮಾಡಿದ ಒಂದೇ ವರ್ಷದಲ್ಲಿ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು ಸಂಬಂಧಪಟ್ಟ...

ದೂರದೃಷ್ಟಿಯ ನಾಯಕ ಮುರುಗೇಶ ನಿರಾಣಿ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಡಬಲ್ ಇಂಜಿನ್ ಸರ್ಕಾರ ಕರ್ನಾಟಕಕ್ಕೆ ಶಕ್ತಿ ತುಂಬಿದೆ : ಬಿ. ವೈ. ವಿಜಯೇಂದ್ರ. ದೇಶದ ವಿಕಾಸ ಹಾಗೂ ಸುಭದ್ರತೆಗಾಗಿ ಬಿಜೆಪಿ ಬೆಂಬಲಿಸಿ

ಬೀಳಗಿ : ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ಕಡೆ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದ ಅಭಿವೃದ್ದಿ ಕಾರ್ಯಗಳಿಗೆ ವೇಗ ದೊರಕಿದೆ. ಸಮರ್ಥ ನಾಯಕತ್ವ, ಸ್ವಚ್ಚ ಆಡಳಿತ, ಜನಪರ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಹಲವು ಹೊಸತನಗಳಿಗೆ ಸಾಕ್ಷಿಯಾಗಿದೆ. ಇದು ಯುವಕರ ಪಕ್ಷ ಹೀಗಾಗಿ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ....

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!