Friday, September 20, 2024

B. Chi

ಮೀಸಲು ನೆಪ , ಒಗ್ಗಟ್ಟು ಜಪ ಪಂಚಮಸಾಲಿ ತಾಕತ್ತು!

ಕೊಪ್ಪಳ: ಮತ್ತೆ ಎದ್ದು ನಿಂತಿದೆ ಲಿಂಗಾಯತ ಧರ್ಮ ಹೋರಾಟಕ್ಕೆ ಪ್ರೇರಕಶಕ್ತಿಯಾಗಿದ್ದ ಪಂಚಮಸಾಲಿ ಸಮಾಜ. ಈ ಸಲ ಮೀಸಲಾತಿ ಬೇಡಿಕೆ ಮುಂದಿಟ್ಟುಕೊಂಡು ಸಮಾಜವನ್ನು ಸಂಘಟಿಸುವ ಪ್ರಯತ್ನ ದೊಡ್ಡ ಮಟ್ಟದಲ್ಲಿ ಪ್ರಾರಂಭವಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಹೋರಾಟದ ಪ್ರಬಲ ಶಕ್ತಿಯಾಗಿದ್ದ ಪಂಚಮಸಾಲಿ ಸಮಾಜವನ್ನು ಕಳೆದ ಮೂರು ವರ್ಷಗಳಿಂದ ಸದ್ದಿಲ್ಲದೇ ಹೆಡೆಮುರಿ ಕಟ್ಟುತ್ತಲೇ ಬಂದಿತ್ತು ಬಿಜೆಪಿ. ಪಂಚಮಸಾಲಿಗಳನ್ನು ಹಿಡಿದು...

ಕ್ರಾಂತಿಕಾರಿ ಕೃಷಿಕ ಮಸನೋಬ ಪುಕೋಕ

ಸುದ್ದಿ ಸದ್ದು ನ್ಯೂಸ್ (ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನೀನಾಸಂ ಅವರ ಸಾಹಿತ್ಯ ಶಿಬಿರದಲ್ಲಿ ನನಗೆ ಸಿಕ್ಕ ಪುಟ್ಟ ಪುಸ್ತಕ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದ ‘ಸಹಜ ಕೃಷಿ’. ಇದು ಜಪಾನಿನ ಫುಕೋಕನ ಸಾರ್ಥಕ ಬದುಕಿನ ಒಂದು ಕಥೆ. ಈ ನಿಜ ಜೀವನದ ಅಧ್ಯಾತ್ಮಿಕ ಕೃಷಿಕ ನಾಯಕನ ಹೆಸರು ಮಸನೋಬು ಫುಕೋಕ. ಇವರ ಜೀವಿತ...

ಮೊದಲು ಪೇಮೆಂಟ್ ಆಮೇಲೆ ಟ್ರೀಟ್‌ಮೆಂಟ್; ವಿವೇಕ ಹೆಚ್

ಸುದ್ದಿ ಸದ್ದು ನ್ಯೂಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಂದ ಮತ್ತೆ ಸಣ್ಣ ಕ್ಲಿನಿಕ್ ಗಳ ಕಡೆಗೆ ಸಾಮಾನ್ಯ ಜನರ ಒಲವು....... ಕೊರೋನಾ ಓಮಿಕ್ರಾನ್ ಉತ್ತುಂಗದ ಈ ಸಮಯದಲ್ಲಿ ಕೆಮ್ಮು ನೆಗಡಿ ಶೀತ ಜ್ವರ ಬಹುತೇಕ ಜನರಲ್ಲಿ ಸಾಮಾನ್ಯ ಆಗುತ್ತಿರುವಾಗ ಹಿಂದಿನ ಎರಡು ಅಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೆಚ್ಚು ಒಲವು ತೋರುತ್ತಿದ್ದ ಜನ ಈಗ ಏಕಾಏಕಿ ಸಣ್ಣ ಸಾಮಾನ್ಯ...

ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ 50 ಎಕರೆ ಕಬ್ಬಿನ ಬೆಳೆ ಸುಟ್ಟು ಕರಕಲು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರ- 20: ತಾಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ರೈತನ ವರ್ಷದ ಶ್ರಮವೆಲ್ಲಾ ನೂಚ್ಚು ನೂರಾಗಿದ್ದು ಸಮೀಪದ ಪಟ್ಟಣದ ಹೊರ ವಲಯದಲ್ಲಿ ಹತ್ತಿಕೊಂಡ ಬೆಂಕಿಯಿಂದ ಸುಮಾರು 50 ಎಕರೆಗೂ ಹೆಚ್ಚಿನ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ.  ಜಮೀನಿನ ರೈತರುಗಳಾದ ಉಳವಪ್ಪಾ ಗಡಾದ, ಸಚಿನ ಜಾರ್ಜನಗೌಡ ಪಾಟೀಲ,...

ಅರಿವನೆ ಮರೆದು ಕುರುಹ ಪೂಜಿಸುವ ಕುರಿಗಳ ನೋಡಾ

ಸುದ್ದಿ‌ ಸದ್ದು ನ್ಯೂಸ್ ವಿಶ್ವಾರಾಧ್ಯ ಸತ್ಯಂಪೇಟೆ ನೀಚರು ಠಕ್ಕರು,ಮೂರ್ಖರು,ವಂಚಕರೂ ಆದ ಪುರೋಹಿತರಿಂದ ದೂರ ಇರಿ. ಹುಲಿಯ ಕ್ರೌರ್ಯಕ್ಕಿಂತ ನರಿಯ ಕ್ರೌರ್ಯ ಭಯಾನಕವಾದುದು. ಹುಲಿ ಒಂದು ಸಲ ಬೇಟೆ ಆಡಿ ಸುಮ್ಮನಿರುತ್ತದೆ. ನರಿ ಹಾಗಲ್ಲ, ಸದಾ ವಂಚನೆಯನ್ನು ಮಾಡುತ್ತಲೆ ಇರುತ್ತದೆ. ನರಿಯಂತಿರುವ ಪುರೋಹಿತರಿಂದ ದೂರ ಇರಿ ಎಂಬ ಸ್ವಾಮಿ ವಿವೇಕಾನಂದರ ಮಾತು ನಾವು ನಿತ್ಯ ಎಷ್ಟು ಸಲ...

ಸ್ಮಶಾನದಲ್ಲಿ ಕೆಲಸ ಮಾಡುವ ನೀಲಮ್ಮನ ಸಾಹಸಗಾಥೆ

ಸುದ್ದಿ ಸದ್ದು ನ್ಯೂಸ್ ಸ್ಮಶಾನ ಅಂದ್ರೆ ಸಾಕು ಯಾರಾದರೂ ಸತ್ತರೆ ಮಾತ್ರ ಹೋಗುವ ಜಾಗ ಎಂಬ ಮಾತಿದೆ. ಆದರೆ ಅಲ್ಲಿ ಉಳಿದುಕೊಳ್ಳೋದು ಸಾಧ್ಯನಾ?. ರಾತ್ರಿ ಆ ಹೆಣಗಳ ಮಧ್ಯೆ ಯಾರು ತಾನೇ ಇರ್ತಾರೆ ಎಂಬ ಮಾತು ಯಾರಾದರೂ ಆಡದೆ ಇರಲಾರರು. ಕಗ್ಗತ್ತಲ ರಾತ್ರಿಯಲ್ಲಿ, ಗೋರಿಗಳ ಮಧ್ಯದಲ್ಲಿ, ಕಾನನದ ನಡುವಿನಲಿ, ಹೆಣಗಳ ಅಸ್ಥಿ ಪಂಜರದ ಕಲ್ಪನೆಯನ್ನು ನೆನಪಿಸಿಕೊಂಡರೆ ಸಾಕು...

ನಮ್ಮ ದೇಶದಲ್ಲಿ ಎಲ್ಲಾ ಭಾಷೆಗಳಿಗೂ ತನ್ನದೇ ಆದಂತಹ ಸ್ಥಾನಮಾನ, ಗೌರವ ಇದೆ; ಸಿದ್ದರಾಮ ಮಸಳಿ

ಸುದ್ದಿ ಸದ್ದು ನ್ಯೂಸ್ ನಮ್ಮಲ್ಲಿ ಯಾರಿಗೂ ಸಂಸ್ಕೃತ ಭಾಷೆ ಬಗ್ಗೆ ದ್ವೇಷವಿಲ್ಲ, ಕಲಿಯಲು ಬಯಕೆ ಇರುವವರು ಧಾರಾಳವಾಗಿ ಕಲಿಯಬಹುದು, ಪ್ರಾಥಮಿಕ,ಪ್ರೌಢ, ಪದವಿಪೂರ್ವ ಹಾಗೂ ಪದವಿ ಶಿಕ್ಷಣಗಳಲ್ಲಿ ಐಚ್ಚಿಕ ವಿಷಯಗಳನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ನಮ್ಮ ಶಿಕ್ಷಣದಲ್ಲಿ ಪ್ರಥಮ ಭಾಷೆ, ದ್ವಿತೀಯ ಭಾಷೆ ತೃತೀಯ ಭಾಷೆ ಅಂತ ವಿಂಗಡಣೆ ಮಾಡಿದ್ದಾರೆ, ತಾವು ಓದುವ ಮಧ್ಯಮವನ್ನ ಪ್ರಥಮ ಭಾಷೆಯಾಗಿ...

ಸುದ್ದಿ ಸದ್ದು ನ್ಯೂಸ್ ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನ ತುಳು ಮತ್ತು ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ ಕೆ ಹರಿಪ್ರಸಾದ್‌ ಬೆಂಗಳೂರು ಜನವರಿ 18: ಬಿಜೆಪಿ ಸರಕಾರ ರಾಜ್ಯದ ಕೇವಲ 24,821 ಸಂಸ್ಕೃತ ಭಾಷಿಗರ ಮೇಲೆ ತೋರಿಸುತ್ತಿರುವ ಅಗಾಧ ಮಮತೆಯನ್ನ ನಮ್ಮ ರಾಜ್ಯದಲ್ಲಿ ಮೂಲೆಗುಂಪಾಗಿರುವ ತುಳು ಮತ್ತು ಕೊಡವ ಭಾಷೆಗಳ ಮೇಲೆ ತೋರಿಸಲಿ ಎಂದು ಕಾಂಗ್ರೆಸ್‌...

ಕಾಯಕವೇ ಕೈಲಾಸ, ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು;ಯಲ್ಲಮ್ಮ

ಸುದ್ದಿ ಸದ್ದು ನ್ಯೂಸ್ "ದುಡದ ಜೀವ.. ಕುಂತ ಉಣ್ಣಾಕ‌ ಒಪ್ಪೂದುಲ್ಲ.. ಯಪ್ಪಾ. ಕಡೀಕ ಉಳವಿ ಬಸಪ್ಪನ ಪಾವಳಿ ಕಸ‌ ಉಡುಗಿ ಉಣ್ಣತೇನಿ.. ದುಡೀದ ಉಣ್ಣೋದು ಹೆಂಗ?" ಅಂದವರು, ಗದಗ ಜಿಲ್ಲೆ, ಶಿರಹಟ್ಟಿ ತಾಲೂಕಿನ ಕುಂದ್ರಳ್ಳಿ ಗ್ರಾಮದ ಈ ಅಮ್ಮನ ಹೆಸರು, ಶ್ರೀಮತಿ ಯಲ್ಲಮ್ಮ ಯಲ್ಲಪ್ಪ ಉಪ್ಪಾರ. ೭೮ ವರ್ಷ ವಯಸ್ಸು. ೫ ಜನ ಹೆಣ್ಣು ಮಕ್ಕಳು, ೨ ಗಂಡು...

ಸಂಸ್ಕೃತ ಭಾಷೆ ಮಾಡಿದ ಅನ್ಯಾಯವನ್ನು ಮರೆಯುವುದು ಬೇಡ.

ಸುದ್ದಿ ಸದ್ದು ನ್ಯೂಸ್ ಸಂಸ್ಕೃತ ಭಾಷೆಯನ್ನು ಕೊಲ್ಲುವುದು ಬೇಡ - ಸಂಸ್ಕೃತ ಭಾಷೆ ಮಾಡಿದ ಅನ್ಯಾಯವನ್ನು ಮರೆಯುವುದು ಬೇಡ..... ಸಮಗ್ರ ಚಿಂತನೆಯ ಮೂಲಕ ಪರಿವರ್ತನೆಯ ಪರ್ಯಾಯ ಮಾರ್ಗ ಹುಡುಕೋಣ...... ಸಂಸ್ಕೃತ ಒಂದು ಪ್ರಾಚೀನ ಭಾಷೆ. ಈ ಕ್ಷಣದಲ್ಲಿ ಅದನ್ನು ಚಲಾವಣೆಯಲ್ಲಿ ಇಲ್ಲದ ಮೃತ ಭಾಷೆ ಎಂದೂ ಕೆಲವರು ಹೇಳುತ್ತಾರೆ. ಏನೇ ಆಗಲಿ ಒಂದು ಭಾಷೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ....

About Me

384 POSTS
0 COMMENTS
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!