ಧಾರವಾಡ ಜಂಟಿ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ಗಜಾನನ ಮಣ್ಣಿಕೇರಿ ಅವರಿಗೆ ಸನ್ಮಾನ

ಸುದ್ದಿ ಸದ್ದು ನ್ಯೂಸ್

ಬೆಳಗಾವಿ : ಚಿಕ್ಕೋಡಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮಣ್ಣಿಕೇರಿ ಅವರು ಜಂಟಿ ನಿರ್ದೇಶಕರಾಗಿ ಪದೋನ್ನತಿ ಹೊಂದಿ ಧಾರವಾಡ ಆಯುಕ್ತರ ಕಾರ್ಯಲಯಕ್ಕೆ ತೆರಳಿದರು ಈ ಸಂದರ್ಭದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ವೇಳೆ ಕಿತ್ತೂರು ತಾಲೂಕಾ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ ಹಲಸಗಿ, ಕ ರಾ ಪ್ರಾ ಶಾ ಶಿ ಸಂಘದ ನಿಕಟ ಪೂರ್ವ ರಾಜ್ಯ ಕೋಶಧ್ಯಕ್ಷ ಎಸ್ ಡಿ ಗಂಗಣ್ಣವರ, ತಾಲೂಕ ಅಧ್ಯಕ್ಷ ಬಿ ವಿ ಬಾನಿ, ಬೆಳಗಾವಿ ನಗರ ಸಂಘ ನಿರ್ದೇಶಕ ಆಶೀಪ ಅತ್ತಾರ, ಮುಂತಾದವರು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";