ದತ್ತವಾಡದ ಬಸನಗೌಡ ಬಾಬಾ ಮಹಾರಾಜರ ಧರ್ಮಪತ್ನಿ:ಇಂದು ನಿಧನ

ಬೆಳಗಾವಿ:ದತ್ತವಾಡದ ಪೂಜ್ಯ ಸದ್ಗುರು ಬಸನಗೌಡ ಬಾಬಾ ಮಹಾರಾಜರ ಧರ್ಮಪತ್ನಿ ಹಾಗೂ ದತ್ತವಾಡ ಪೂಜ್ಯ ಅಪ್ಪಾಜಿಯವರ ಮಾತೋಶ್ರೀ ಗೋದಾವರಿ ತಾಯಿ ಇಂದು ಬೆಳಗಿನ ಜಾವ ಭೌತಿಕ ಶರೀರವನ್ನು ತ್ಯಜಿಸಿ ಸದ್ಗುರುವಿನ ಪಾದದಲ್ಲಿ ಲೀನವಾದರು , ಇಂದು 26/10/2021 ಮಾತೋಶ್ರೀಯವರ ಮಹಾಸಮಾಧಿಯ ಕಾರ್ಯಕ್ರಮವು ದತ್ತವಾಡ ಗ್ರಾಮದಲ್ಲಿ ಜರಗುವುದು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";