Saturday, June 29, 2024

ಸ್ಥಳೀಯ ಸುದ್ದಿ

ಗೋವು ಇಲ್ಲದ ಕೃಷಿ ಬಂಜರು ಭೂಮಿ ಇದ್ದಂತೆ: ಗೋಪಾಲಬಾಯಿ ಸುತಾರಿಯಾ

ಎಮ್ ಕೆ ಹುಬ್ಬಳ್ಳಿ(ಅ09):ಗೋವುವಿದ್ದರೆ ಮಾತ್ರ ಕೃಷಿ, ಕೃಷಿಯಿದ್ದರೆ ಮಾತ್ರ ಮನುಷ್ಯ ಸಂಕುಲ ಬದುಕಲು ಸಾಧ್ಯ ಎಂದು ಗುಜರಾತಿನ ಬನ್ಸಿ ಘೀರ್ ಗೋ ಶಾಲೆಯ ಗೋಪಾಲಭಾಯ್ ಸುತಾರಿಯಾ ಹೇಳಿದರು. ಎಮ್ ಕೆ ಹುಬ್ಬಳ್ಳಿ ಸಮೀಪದ ಹೊಳಿಹೊಸುರ ರಸ್ತೆಗೆ ಹೊಂದಿಕೊಂಡು ಇರುವ ಡಾ ಜಗದೀಶ ಹಾರುಗೊಪ್ಪ ತೋಟದಲ್ಲಿರುವ ಅನುಭವ ಕಲ್ಯಾಣ ಮಂಟಪ ಮಂಗಳ ಕಾರ್ಯಾಲಯದಲ್ಲಿ ಎರಡು ದಿನಗಳ ಗೋ...

ಬೆಳಗಾವಿಯ ಹಿರಿಯ ಪತ್ರಕರ್ತ, ರೈತ ನಾಯಕ ಕಲ್ಯಾಣರಾವ ಮುಚಳಂಬಿ ಅವರಿಗೆ ಶ್ರದ್ಧಾಂಜಲಿ

ಚಿಕ್ಕಬಾಗೇವಾಡಿ: ಚಿಕ್ಕಬಾಗೇವಾಡಿಯ ಬಾಬಾಗೌಡ್ರು. ಪಾಟೀಲ್' ಸಭಾಭವನದಲ್ಲಿ ರೈತಪರ ಹೋರಾಟಗಾರರು, ಬೆಳಗಾವಿಯ ಹಿರಿಯ ಪತ್ರಕರ್ತ,ರೈತ ನಾಯಕ ಕಲ್ಯಾಣರಾವ ಮುಚಳಂಬಿ ಅವರ ಶ್ರದ್ಧಾಂಜಲಿಯನ್ನು ಗ್ರಾಮದ ಹಿರಿಯರು,ರೈತ ಪರಹೋರಾಟಗಾರರು  ಶ್ರದ್ದಾಂಜಲಿಯನ್ನು ಅರ್ಪಿಸಿದರು.ಮುಚಳಂಬಿ ಅವರ ನಿಧನದಿಂದಬೆಳಗಾವಿ ಜಿಲ್ಲೆಗೆ ಹಾಗೂ ಜನಪರವಾದ ಹೋರಾಟಗಳಿಗೆ ಮಂಕು ಕವಿದಂತಾಗಿದೆ.ತಮ್ಮ ಜೀವನದುದ್ದಕ್ಕೂ ಅನೇಕ ಜನಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಮುಚಳಂಬಿ ಅವರು ಕೇವಲ ಪತ್ರಿಕಾ ಸಂಪಾದಕರಾಗಿರದೇ ಸಾಮಾನ್ಯನರ...

ಖಾನಾಪುರ ಯುವಕ ಅರ್ಬಾಜ್ ಮುಲ್ಲಾ ಕೊಲೆ ಕೇಸ್: ಯುವತಿಯ ತಂದೆ, ತಾಯಿ ಸೇರಿ 10 ಮಂದಿ ಬಂಧನ

ಬೆಳಗಾವಿ: ಖಾನಾಪುರದ ಯುವಕ ಅರ್ಬಾಜ್ ಮುಲ್ಲಾ (24) ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆತ ಪ್ರೀತಿಸುತ್ತಿದ್ದ ಹಿಂದೂ ಯುವತಿಯ ತಂದೆ, ತಾಯಿ ಹಾಗೂ ಶ್ರೀರಾಮ ಸೇನಾ ಹಿಂದೂಸ್ತಾನ ಸಂಘಟನೆಯ ಖಾನಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ನಾಗಪ್ಪ ಮುತಗೇಕರ ಸೇರಿ 10 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಸೆ.28 ರಂದು ಕೊಲೆಯಾದ ಘಟನೆ...
- Advertisement -spot_img

Latest News

ಕಿತ್ತೂರು ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ನಡೆಸುವ ಮೂಲಕ ಮಾದರಿಯಾದ ನವ ವಧುವರರು

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ತಾಲೂಕಿನ ಕಾದರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ ಮದುವೆ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ...
- Advertisement -spot_img
error: Content is protected !!