ಕೃಷಿ
ಕೃಷಿಕರ ಬದುಕಿಗೆ ನರೇಗಾ ವರದಾನ ಐಇಸಿ ಎಸ್.ಬಿ.ಜವಳಿ ಅಭಿಮತ
B. Chi -
ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಕೃಷಿ ಹೊಂಡ, ತೆರೆದ ಬಾವಿ ಹಾಗೂ ಬದು ನಿರ್ಮಾಣ ಸೇರಿದಂತೆ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಚಟುವಟಿಕೆ ಹಾಗೂ ಪಶುಸಂಗೋಪನೆಗೆ ಪೂರಕವಾಗಿ ಹಲವು ಕಾಮಗಾರಿಗಳ ಪ್ರಯೋಜನ ಪಡೆದುಕೊಳ್ಳುವ ಮೂಲಕ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಐಇಸಿ ಸಂಯೋಜಕಿ ಎಸ್.ಬಿ. ಜವಳಿ ಹೇಳಿದರು.
ಬೆಳಗಾವಿ ಜಿಲ್ಲಾ ಪಂಚಾಯಿತಿ ಹಾಗೂ...
ಕೃಷಿ
B. Chi -
ಸುದ್ದಿ ಸದ್ದು ನ್ಯೂಸ್
ಎಂ.ಕೆ. ಹುಬ್ಬಳ್ಳಿ: ಬೆಳಗಾವಿ ರಾಜ್ಯದ ಪ್ರಮುಖ ಆಹಾರ ಉತ್ಪಾದನಾ ಸ್ಥಳ. ಇಲ್ಲಿ ವಾಣಿಜ್ಯ ಬೆಳೆಗಳು ಪ್ರಮುಖ ಆರ್ಥಿಕ ಮೂಲಗಳಾದರೆ , ಇಲ್ಲಿಯ ತಾಜಾ ತರಕಾರಿಗಳು ಅನೇಕ ರಾಜ್ಯಗಳಿಗೆ ರಪ್ತಾಗುತ್ತವೆ. ಇನ್ನು ಇಲ್ಲಿಯ ಇತ್ತೀಚಿನ ಬೆಳವಣಿಗೆಗಳು ಕೃಷಿ ಕ್ಷೇತ್ರಲ್ಲಿ ಭರವಸೆಯನ್ನು ನೀಡಿವೆ.ಜಿಲ್ಲೆಯ ಅನೇಕ ರೈತರು ರಾಸಯನಿಕಗಳನ್ನು ಕಡಿಮೆ ಮಾಡಿ ಸಾವಯವದತ್ತ ಮರುಳುತ್ತಿದ್ದಾರೆ. ನೌಕರಿ...
ಕೃಷಿ
ಚಿತ್ತಾರಿ ಆಗ್ರಿಕೇರ್ ನಿಂದ ಸಾವಯವ ಕಚ್ಚಾವಸ್ತುಗಳನ್ನ ಬಳಸಿಕೊಂಡು ತಯಾರಿಸಲಾದ ರಸಗೊಬ್ಬರಗಳ ಬಿಡುಗಡೆ
B. Chi -
ಸುದ್ದಿ ಸದ್ದು ವರದಿ
ರಾಜ್ಯದಲ್ಲೇ ಮೊದಲ ಬಾರಿಗೆ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ತಯಾರಿಸಲಾಗುತ್ತಿರುವ ರಸಗೊಬ್ಬರಗಳು ಆಮದು ರಾಸಾಯನಿಕಗಳ ಕೊರತೆಯನ್ನ ತಪ್ಪಿಸುವ ನಿಟ್ಟಿನಲ್ಲಿ “ಮೇಕ್ ಇನ್ ಇಂಡಿಯಾ” ಕಾನ್ಸೆಪ್ಟ್ನಲ್ಲಿ ದೇಶದಲ್ಲೇ ಸಿಗುವ ಕಚ್ಚಾವಸ್ತುಗಳಿಂದ ನೂತನ ಉತ್ಪನ್ನಗಳ ತಯಾರಿಕೆ
ಮ್ಯೊಲ್ಯಾಸಿಸ್ ನಿಂದ ತಯಾರಿಸಲಾದ ಪೊಟ್ಯಾಶ್, ಪಾಸ್ಫೇಟ್ ರಿಚ್ ಆಗ್ಯಾರ್ನಿಕ್ ಮನ್ಯೂರ್, ನೀಮ್ ನಂತಹ ಪದಾರ್ಧಗಳ ಬಳಕೆ
ಬೆಂಗಳೂರು ಡಿಸೆಂಬರ್ 2 ನೈಸರ್ಗಿಕ...
ಕೃಷಿ
ಕೃಷಿಯಲ್ಲಿ ಮನಸಿಟ್ಟು ದುಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಯುವ ಕೃಷಿಕ ಮಹಾಂತೇಶ
ಕೃಷಿಯಲ್ಲಿ ಮನಸಿಟ್ಟು ದುಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತೋರಿಸಿಕೊಟ್ಟಿದ್ದಾರೆ ಗೋಕಾಕ್ ತಾಲೂಕು ಬಡಿಗವಾಡ್ ಗ್ರಾಮದ ಯುವ ಕೃಷಿಕ ಮಹಾಂತೇಶ್ ಹಿರೇಮಠ.ತಮಗಿರುವ ಹತ್ತು ಏಕರೆ ಜಮೀನಿನಲ್ಲಿ ಅರಿಶಿಣ, ಕಬ್ಬು, ಗೋವಿನಜೋಳ, ಹೂಕೋಸು, ಎಲೆಕೋಸು, ಟೊಮೇಟೊ ಹೀಗೆ ತರಹೇವಾರಿ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಇದರ ಜೊತೆ ಮಿಶ್ರಬೆಳೆಯಾಗಿ ತೊಗರಿ ಹೆಸರು ಉದ್ದು ಅಲಸಂದಿ ಬೆಳೆದಿದ್ದು ಕಳೆದ...
Latest News
ಕಿತ್ತೂರು ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ನಡೆಸುವ ಮೂಲಕ ಮಾದರಿಯಾದ ನವ ವಧುವರರು
ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು: ತಾಲೂಕಿನ ಕಾದರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ ಮದುವೆ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ...