Tuesday, October 1, 2024

ಇಂಡಿಯನ್ ಬುಕ್ ಆಫ್ ರೇಕಾಡಗೆ ಆಯ್ಕೆಯಾದ ಮುದಗಲ್ಲ ಪ್ರತಿಭೇಗಳನ್ನು ಸನ್ಮಾನಸಿದ ಜ್ಞಾನದೀಪ ಕೋಚಿಂಗ್ ಸೆಂಟರ

ಮುದಗಲ್ಲ: ಇಂಡಿಯನ್ ಬುಕ್ ಆಫ್ ರೇಕಾಡಗೆ ಆಯ್ಕೆಯಾದ ಮುದಗಲ್ ಪ್ರತಿಭೇಗಳಾದ ಸಂಜನಾ ಮತ್ತು ಶಿವರಾಜ ಮುದ್ದು ಮಕ್ಕಳನ್ನು ಜ್ಞಾನದೀಪ ಕೋಚಿಂಗ್ ಸೆಂಟರ ನಲ್ಲಿ ಸನ್ಮಾನೀಸಲಾಯಿತು

ಈ ‌ಸಂದರ್ಭದಲ್ಲಿ ಸಂಚಾಲಕರಾದ ಮಧುಸೂದನ ಸಿಂಧಗಿ,ತರಬೇತುದಾರರು ಮಂಜುನಾಥ ಸಿಂಧಗಿ,ಮುಖ್ಯಗುರುಮಾತೆ ಕಾವೇರಿ. ಎಂ. ಶಿಕ್ಷಕರಾದ ಆನಂದ ಸರ್ ಮಲ್ಲಿಕಾರ್ಜುನ ಸರ್ ಮಹಾಂತೇಶ ದೈಹಿಕ ಶಿಕ್ಷಕರು, ಅಶೋಕ ಸರ್ ಹಾಗೂ ಮುದ್ದು ಮಕ್ಕಳು ಹಾಗೂ ಜೆಡಿಎಸ್ ಮುಖಂಡ ರಾದ ನಾಗರಾಜ್ ತಳವಾರ ಉಪಸ್ಥಿತರಿದ್ದರು…

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!