Tuesday, October 1, 2024

ಮುದಗಲ್ಲ ರಾಮಲಿಂಗೇಶ್ವರ ಜಾತ್ರೆ ಸಂಪನ್ನ

ಮುದಗಲ್ಲ: ರಾಮಲಿಂಗೇಶ್ವರ ಕಾಲೋನಿಯಲ್ಲಿರುವ  ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಇಂದು ಜರುಗಿತ್ತು.ಜಾತ್ರೆಯಲ್ಲಿ ಸಾವಿರಾರು ಭಕ್ತರ ಜಯಘೋಷಗಳೊಂದಿಗೆ ಕಳಸಾ ದಾರಣೆ ಮಾಡುವ ಮೂಲಕ ಜಾತ್ರೆ ವಿಜೃಂಭಣೆಯಿಂದ ನಡೆಯಿತು ಜಾತ್ರೆಯಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಭಕ್ತರು ಬಾಳೆಹಣ್ಣು ಹಾಗೂ ಇನ್ನೀತರ ಫಲಪುಷ್ಪಗಳನ್ನು ದೇವರಿಗೆ ಅರ್ಪಿಸಿದರು.
ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ರಾಮಲಿಂಗೇಶ್ವರ ದೇವಸ್ಥಾನದ ಅಚ೯ಕರಾದ ರೇಣುಕಾ ಸ್ವಾಮಿ ಹಿರೇಮಠ ಹಾಗೂ ರಾಮಲಿಂಗಸ್ವರ ಕಾಲೋನಿ ಯ ಹಿರಿಯರಾದ ರಜನಿಕಾಂತ್,
ಡಾ!!ಮಂಜುನಾಥ್ ,ಶ್ರೀಧರ್ ಪತ್ತಾರ ,ಮಹೇಶ ವಸ್ತ್ರದ ಶರಣಪ್ಪ ಕುಂಬಾರ, ಶಂಕರಗೌಡ, ಕಿಡದೂರು ,,ಮಹೇಶ ವಸ್ರದ,ಡಾ!!ಸಂಜುವಾ ,ಎಲ್. ಟಿ .ನಾಯಕ್ ನಾಗರಾಜ್ ತಳವಾರ , ಇತರರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!