ದತ್ತವಾಡದ ಬಸನಗೌಡ ಬಾಬಾ ಮಹಾರಾಜರ ಧರ್ಮಪತ್ನಿ:ಇಂದು ನಿಧನ

ಉಮೇಶ ಗೌರಿ (ಯರಡಾಲ)

ಬೆಳಗಾವಿ:ದತ್ತವಾಡದ ಪೂಜ್ಯ ಸದ್ಗುರು ಬಸನಗೌಡ ಬಾಬಾ ಮಹಾರಾಜರ ಧರ್ಮಪತ್ನಿ ಹಾಗೂ ದತ್ತವಾಡ ಪೂಜ್ಯ ಅಪ್ಪಾಜಿಯವರ ಮಾತೋಶ್ರೀ ಗೋದಾವರಿ ತಾಯಿ ಇಂದು ಬೆಳಗಿನ ಜಾವ ಭೌತಿಕ ಶರೀರವನ್ನು ತ್ಯಜಿಸಿ ಸದ್ಗುರುವಿನ ಪಾದದಲ್ಲಿ ಲೀನವಾದರು , ಇಂದು 26/10/2021 ಮಾತೋಶ್ರೀಯವರ ಮಹಾಸಮಾಧಿಯ ಕಾರ್ಯಕ್ರಮವು ದತ್ತವಾಡ ಗ್ರಾಮದಲ್ಲಿ ಜರಗುವುದು.

Share This Article
";