Sunday, September 29, 2024

ರಾಜ್ಯ

ಬಹುಭಾಷೆಗಳಲ್ಲಿ ‘ವಚನ’ ಸಂಪುಟಗಳನ್ನು ಪ್ರಕಟಿಸಿದ ಬಸವ ಸಮಿತಿ ಕಾರ್ಯ ಶ್ಲಾಘನೀಯ – ಶಿವರಂಜನ ಬೋಳಣ್ಣವರ

ಬೈಲಹೊಂಗಲ: 27 ಭಾಷೆಗಳಲ್ಲಿ ಈಗಾಗಲೇ ವಚನ ಸಂಪುಟಗಳನ್ನು ಪ್ರಕಟಿಸಿ ಶರಣರ ಜೀವನ ಸಂದೇಶಗಳನ್ನು ಜನರ ಮನಮನಗಳಿಗೆ ಮುಟ್ಟುವಂತೆ ಮಾಡಿದ ಕೇಂದ್ರ ಬಸವ ಸಮಿತಿ ಕಾರ್ಯ ಶ್ಲಾಘನೀಯ ಎಂದು ಖ್ಯಾತ ಚಲನಚಿತ್ರ ನಟ-ನಿರ್ಮಾಪಕರಾದ ಶಿವರಂಜನ ಬೋಳಣ್ಣವರ ಹೇಳಿದರು. ಬೈಲಹೊಂಗಲದಲ್ಲಿ ಕೇಂದ್ರ ಬಸವ ಸಮಿತಿಯ ೨೦೨೨ರ ಬಸವ ದಿನಚರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕನ್ನಡ, ಇಂಗ್ಲಿಷ, ಹಿಂದಿ,...

ಕೂಡಲಸಂಗಮದೇವ ಅಂಕಿತವನ್ನೇ ಬಳಸಲಿದ್ದೇವೆ: ಮಾತೆ ಗಂಗಾದೇವಿ ಸ್ಪಷ್ಟನೆ

ಸುದ್ದಿ ಸದ್ದು ನ್ಯೂಸ್ ಕಿತ್ತೂರು:ಬಸವಣ್ಣನ ವಚನಗಳಲ್ಲಿ ಲಿಂಗದೇವ ಬದಲಿಗೆ ಕೂಡಲಸಂಗಮದೇವ ಅಂಕಿತವನ್ನೇ ನಾವು ಬಳಸಲಿದ್ದೇವೆ. ಎಂದು ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಾಷ್ಟ್ರೀಯ ಬಸವದಳದ ಮಹಿಳಾ ಜಗದ್ಗುರುಗಳಾದ ಪೂಜ್ಯ ಗಂಗಾ ಮಾತಾಜಿಯವರು ತಿದ್ದುಪಡಿ ಆಗಿದ್ದ "ಲಿಂಗದೇವ" ಎಂಬ ಅಂಕಿತನಾಮವನ್ನು ಬದಲಾಯಿಸಿ ಮೂಲ ವಚನಾಂಕಿತವಾದ “ಕೂಡಲಸಂಗಮ” ವನ್ನು ಬಳಸುವುದಾಗಿ ಘೋಷಣೆ ಮಾಡಿದ್ದಾರೆ. ಬಸವಧರ್ಮ...

ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿ ಎಂ ಅವರಿಗೆ ಮನವಿ ಸಲ್ಲಿಸಿದ: ಶಾಸಕ ಅನಿಲ ಬೆನಕೆ.

ಬೆಳಗಾವಿ: ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯರು ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು ಶಾಸಕ ಅನಿಲ ಬೆನಕೆ ಅವರಿಗೆ ಬೆಳಗಾವಿಯಲ್ಲಿ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಅವರು ರಾಜ್ಯ ಸರ್ಕಾರಿ ನೌಕರರಿಗೆ  ಕೇಂದ್ರ ಸರ್ಕಾರಿ ನೌಕರರ  ಸರಿಸಮನಾದ ವೇತನ ಹಾಗೂ ಭತ್ಯೆಗಳನ್ನು ಜಾರಿಗೆಗೊಳಿಸುವುದು, ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿಯನ್ನು ಜಾರಿಗೆಗೊಳಿಸುವುದು,...

ಲಿಂಗಾಯತ ಗೌಡರನ್ನು 2ಎ ಸೇರಿಸುವಂತೆ ಹಿಂದುಳಿದ ಆಯೋಗ ಮುಂದೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ ವಾದ ಮಂಡಿಸಿದ ವಕೀಲ ದಿನೇಶ ಪಾಟೀಲ್.

ಬೆಂಗಳೂರು: ಮೈಸೂರು ಪ್ರಾಂತ್ಯದ ಲಿಂಗಾಯತಗೌಡರನ್ನು ಪಂಚಮಸಾಲಿಗಳೊಂದಿಗೆ 2 ಎ ಸೇರಿಸುವಂತೆ ಸಮರ್ಥವಾಗಿ ಆಯೋಗ ಮುಂದೆ ವಾದ ಮಂಡಿಸಿದ.ಅಖಿಲ ಭಾರತ ಲಿಂಗಾಯತ ಪಂಚಮಸಾಲಿಗೌಡ ಮಹಾಸಭಾದ ಕಾನೂನು ಘಟಕದ ರಾಷ್ಟ್ರೀಯ ಅಧ್ಯಕ್ಷ ವಕೀಲ ದಿನೇಶ ಪಾಟೀಲ್. ಇಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯ ಪ್ರಕಾಶ ಹೆಗ್ಗಡೆಯವರು ಕರೆದಿದ್ದ ವಿಚಾರಣೆಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು...

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯು ಇಂದು ಹುಬ್ಬಳ್ಳಿಯ ಡೆನಿಸನ್ಸ್ ಹೊಟೆಲ್‌ನಲ್ಲಿ ನಡೆಯಿತು.

ಹುಬ್ಬಳ್ಳಿ: ರಾಜ್ಯ ಬಿಜೆಪಿ ಉಸ್ತುವಾರಿಗಳಾದ  ಅರುಣ್ ಸಿಂಗ್ ಮತ್ತು  ಮುಖ್ಯಮಂತ್ರಿಗಳಾದ  ಬಸವರಾಜ ಎಸ್. ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ ಕಟೀಲ್ ಅವರು ಹುಬ್ಬಳ್ಳಿಯಲ್ಲಿ ಇಂದು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟನೆ ಮಾಡಿದರು. ಉದ್ಘಾಟನೆಗೂ ಮುನ್ನ ಗೋ ಪೂಜಾ ಕಾರ್ಯಕ್ರಮ ನಡೆಯಿತು. Koo App ರಾಜ್ಯ ಕಾರ್ಯಕಾರಿಣಿ ಸಭೆಯು ಡಿಸೆಂಬರ್‌ 28, 29 ರಂದು ಹುಬ್ಬಳ್ಳಿಯ...

ಚಂಡೀಗಢ ಪುರಸಭೆ ಚುನಾವಣೆ : 14 ವಾರ್ಡುಗಳಲ್ಲಿ ಆಮ್ ಆದ್ಮಿ ಜಯಭೇರಿ, ಭಾರೀ ಕುಸಿತ ಕಂಡ ಬಿಜೆಪಿ ಮತ್ತು ಕಾಂಗ್ರೆಸ್ !

ಸುದ್ದಿ ಸದ್ದು ನ್ಯೂಸ್ ಮುಖ್ಯಾಂಶಗಳು: ಚಂಡೀಗಢ ಪುರಸಭೆ: ಮೊದಲ ಚುನಾವಣೆಯಲ್ಲೇ ಆಪ್‌ ಜಯಭೇರಿ 35 ವಾರ್ಡ್‌ಗಳ ಪೈಕಿ 14ರಲ್ಲಿ ಆಮ್ ಆದ್ಮಿ ಗೆಲುವು, ಬಿಜೆಪಿಗೆ 8 ಸ್ಥಾನ ನಷ್ಟ, ಪುರಸಭೆ ಅತಂತ್ರ ಇದು ಮುಂದಿನ ಪಂಜಾಬ್‌ನ ಚುನಾವಣೆಯ ಮುನ್ನುಡಿ‌ ಆಮ್ ಆದ್ಮಿ‌ ಸಂತಸ ಚಂಡೀಗಢ:  ಇನ್ನೆನು ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಆಗಮಿಸುವ...

ಮತಾಂತರ ಮತ್ತು ದಲಿತರು…

ಸುದ್ದಿ ಸದ್ದು ನ್ಯೂಸ್ ಲೇಖಕರು: ಸಿದ್ದರಾಮ ತಳವಾರ ದಾಸ್ತಿಕೊಪ್ಪ ಬೆಳಗಾವಿ: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಬೆನ್ನಲ್ಲೇ ಪರ ಮತ್ತು ವಿರೋಧದ ಅನೇಕ ಚರ್ಚೆಗಳು ನಡೆದಿವೆ. ವಾಸ್ತವದಲ್ಲಿ ಮತಾಂತರ ಅನ್ನೋದು ನಿರ್ದಿಷ್ಟ ಒಂದು ಧರ್ಮದಿಂದ ಸ್ವ-ಇಚ್ಛೆಯಿಂದಲೇ ಮತ್ತೊಂದು ಧರ್ಮಕ್ಕೆ ಹೋಗುವುದು ಎಂದರ್ಥ. ಇಲ್ಲಿ ಎರಡು ಆಯಾಮಗಳಲ್ಲಿ ಈ ಮತಾಂತರವನ್ನು ಪರಿಗಣಿಸಬೇಕಾಗುತ್ತದೆ. ಒಂದು ಇರುವ...

ಮುರುಗೇಶ ನಿರಾಣಿಯವರನ್ನು ನಿಂದನೆ ಮಾಡದಂತೆ ಯತ್ನಾಳರಿಗೆ ಎಚ್ಚರಿಕೆ ನೀಡಿದ;ಚಿಕ್ಕನಗೌಡ್ರ

ಸುದ್ದಿ ಸದ್ದು ನ್ಯೂಸ್ ಬೆಳಗಾವಿ ಡಿಸೆಂಬರ್ 26: ಸಚಿವ ಮುರುಗೇಶ ನಿರಾಣಿಯವರು 2008 ರ ಸಂಪುಟದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾಗಿ ಅರ್ಥಪೂರ್ಣವಾಗಿ ಕೆಲಸ ಮಾಡಿದ್ದಾರೆ. 2020 ರಲ್ಲಿ ಗಣಿ ಹಾಗೂ ಭೂ ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿ "ಉದ್ಯಮಿಯಾಗು ಉದ್ಯೋಗ ನೀಡು” ಎಂಬ ಪ್ರತಿಪಾದಕರಾಗಿ...

ವಲ್ಲಭ ಭಾಯ್ ಪಟೇಲ್ ಮಾದರಿಯಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಿಸಿ ಮೇಲ್ಮನೆ ಸದಸ್ಯ ಎಚ್.ಆರ್.ನಿರಾಣಿ ಅಭಿಮತ

ಸುದ್ದಿ ಸದ್ದು ನ್ಯೂಸ್ ಮುಧೋಳ (ಡಿ 24) : ಗುಜರಾತಿನ ನರ್ಮದಾ ನದಿಯ ದಡದಲ್ಲಿ ನಿರ್ಮಿಸಲಾದ ಸರ್ದಾರ್ ವಲ್ಲಭ ಭಾಯ್ ಪಟೇಲರ ಪ್ರತಿಮೆಯ ಮಾದರಿಯಲ್ಲಿ ಸಾಮಾಜಿಕ ಸಮಾನತೆಯ ಹರಿಕಾರ ಕಾಯಕ ಯೋಗಿ ವಿಶ್ವಗುರು ಬಸವಣ್ಣನವರ ಭವ್ಯ ಪ್ರತಿಮೆಯನ್ನು ಆಲಮಟ್ಟಿ ಜಲಾಶಯದ ಪಕ್ಕದಲಿ ನಿರ್ಮಿಸಬೇಕು. ಜತೆಗೆ ಈ ಭಾಗವನ್ನು ಅಕ್ಷರಧಾಮವಾಗಿ ಅಭಿವೃದ್ಧಿ ಪಡಿಸಬೇಕು ಎಂದು ವಿಧಾನ ಪರಿಷತ್‌ನಲ್ಲಿ...

ಬೆಳಗಾವಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷನ ಕಾರು ಎ.ಆರ್ ಆಫೀಸ್ ನಲ್ಲಿ! ಜಪ್ತಿ ಮಾಡಿರುವರೇ…?

ಬೆಳಗಾವಿ :ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ, ಸರಕಾರಿ ಹಾಗು ಅರೆ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಇನ್ನೋವಾ ಕಾರು ಸೇರಿದಂತೆ ಹಣಕಾಸಿನ ವ್ಯವಹಾರವನ್ನು ದೂರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಂಘದ ಸದಸ್ಯರು ಕೆಲ ದಿನಗಳ ಹಿಂದೆ ಬೆಳಗಾವಿ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದರು. ಹೌದು ಜಿಲ್ಲಾ ಸರಕಾರಿ...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!